ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ


Team Udayavani, Mar 20, 2020, 10:30 AM IST

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಮುಂಬಯಿ ರಾಮಸೇವಕ ಸಂಘ, ದ್ವಾರಕಾನಾಥ ಭವನದ ಕಲಾವೃಂದದಿಂದ ನಿರ್ಮಿಸಲ್ಪಟ್ಟ ಕೊಂಕಣಿ ಬೋಧನಾತ್ಮಕ ನಾಟಕ ಸರ್ವೇಜನಾಃ ಕಾಂಚನಮಾಶ್ರಯಂತೇ ಗೌಡ ಪಾದಾಚಾರ್ಯ ಕೈವಲ ಮಠಾಧೀಶರ ಉಪಸ್ಥಿತಿಯಲ್ಲಿ ಕವಳೆಮಠ, ಪೊಂಡಾದಲ್ಲಿ ಪ್ರದರ್ಶಿಸಲ್ಪಟ್ಟಿತು. ಎ.ಜಿ. ಕಾಮತ್‌ರು ರಚಿಸಿ , ನಿರ್ದೇಶಿಸಿ, ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದ ಸರ್ವೇಜನಾಃ ಕಾಂಚನಮಾಶ್ರಯಂತೇ ನಾಟಕದಲ್ಲಿ ಹಾಸ್ಯ ಕಲಾವಿದರಾದ ಕಮಲಾಕ್ಷ ಸರಾಫ‌ (ಹರಿಯಾಗಿ), ವಿನಯಾ ಪ್ರಭು (ನಂದನ್‌ ಭೂಮಿಕೆಯಲ್ಲಿ), ಮೇಲ್‌ ಗಂಗೊಳ್ಳಿ ರವೀಂದ್ರ ಪೈ (ನಾಣ್ಣಾನ ಪಾತ್ರದಲ್ಲಿ), ಹರೀಶ ಚಂದಾವರ್‌ (ಶ್ರೀಧರನ ಪಾತ್ರದಲ್ಲಿ) ಆಶಾ ನಾಯಕ್‌ (ಲತಾಳ ಪಾತ್ರದಲ್ಲಿ), ಅಶೋಕ ಪ್ರಭು (ಬಾಳಿYಯ ಪಾತ್ರದಲ್ಲಿ), ತೋನ್ಸೆ ವೆಂಕಟೇಶ ಶೆಣೈ (ಡಾಕ್ಟರ್‌ ಪಾತ್ರದಲ್ಲಿ) ಮತ್ತು ಬಾಲಕೃಷ್ಣ ಕಾಮತ್‌ (ಶ್ರೀಪಾದ ಶೆಣೈ ಪಾತ್ರದಲ್ಲಿ) ಅಭಿನಯಿಸಿದರು.

ಕಾಮತ್‌ ಸಾವ್ಕಾರ್‌ ಶ್ರೀಮಂತ ಉದ್ಯಮಿ ಮಧ್ಯ ವಯಸ್ಸು ದಾಟಿ ವೃದ್ಧಾಪ್ಯ ಸಮೀಪಿಸುತ್ತಿರುವಾಗಲೇ ಎಲ್ಲ ಆಸ್ತಿ – ಸೊತ್ತಗಳನ್ನು ಇಬ್ಬರು ಗಂಡು ಮಕ್ಕಳಿಗೆ ಸೊಸೆಯಂದಿರಿಗೆ , ಮಗಳಿಗೆ, ತಂಗಿಗೆ, ಕೆಲಸದ ನೌಕರರಿಗೆ ಹಂಚಿ ತೀರ್ಥಯಾತ್ರೆಗೆ ಹೊರಡುತ್ತಾನೆ. ವಹಿವಾಟನ್ನು ಇಬ್ಬರು ತಾಯಿಯಿಲ್ಲದ ಪುತ್ರರಿಗೆ ವಹಿಸಿಕೊಟ್ಟು ನಿರ್ಗಮಿಸುತ್ತಾನೆ. ಆ ಸನ್ನಿವೇಷದಲ್ಲಿ ಮಾತೃದೇವೋಭವ ಪಿತೃದೇವೋಭವ ಎಂದು ಗುಣಗಾನ ಮಾಡುವ ಇಬ್ಬರು ಮಕ್ಕಳ ಮನಸ್ಸು ಅವರ ಜೀವನ ಸಂಗಾತಿಗಳ ಪ್ರಭಾವದಿಂದ ಪಲ್ಲಟವಾಗುತ್ತದೆ. ಹಿರಿಯ ಮಗ (ಶ್ರೀಧರ್‌)ನ ಮಾವನ (ಬಾಳಿY) ಶರೋನಿ ಪ್ರವೃತ್ತಿಯೂ ಕೂಡ ಮನೆಯ ಅಶಾಂತಿಗೆ ಕಾರಣವಾಗುತ್ತದೆ. ಪ್ರಾಮಾಣಿಕವಾಗಿ ದುಡಿದ ಕೆಲಸದಾಳು ಹರಿ ಮನೆಯಿಂದ ಹೊರ ಬೀಳಬೇಕಾಗುತ್ತದೆ. ಇಬ್ಬರೂ ಸೊಸೆಯಂದಿರು (ಲತಾ – ನಂದನ್‌) ಮನೆತನದ ಗೌರವ ಹಾಗೂ ಭವಿಷ್ಯವನ್ನು ಅಲಕ್ಷಿಸಿ ಸೊತ್ತಿಗಾಗಿ ಹಾತೊರೆಯುತ್ತಾರೆ. ಪ್ರೀತಿ – ವಿಶ್ವಾಸವಿದ್ದ ಮನೆಯಲ್ಲಿ ಒಡಕು ಬಂದು ಅಣ್ಣ – ತಮ್ಮಂದಿರು ಒಂದೇ ಮನೆಯಲ್ಲಿ ಎರಡು ಬಿಡಾರಗಳನ್ನು ಹೂಡಿದ ವಿಷಯವು ತೀರ್ಥಾಟನೆಯಿಂದ ಮರಳಿದ ಸಾವ್ಕಾರನಿಗೆ ಯಾತನೆ ಒದಗಿಸಿತು. ಎಷ್ಟೇ ಪ್ರಯತ್ನಪಟ್ಟರೂ ಅಣ್ಣ ತಮ್ಮಂದಿರನ್ನು ಸೊಸೆಯಂದಿರನ್ನು ಒಟ್ಟುಪಡಿಸಲಸಾಧ್ಯವಾಗಿ ಮನೆಬಿಟ್ಟು ಹೋದರು.

ಸಾಹುಕಾರರ ಪರಿಸ್ಥಿತಿ ಏಕಾಂತದಲ್ಲಿ ಹದಗೆಟ್ಟಿತು. ಕೈಯಲ್ಲಿ ಹಣ ಇಲ್ಲದೆ ಕಂಗಾಲು ಆಗುವ ಪರಿಸ್ಥಿತಿ ಬಂದೊದಗಿತು. ಇಂಥಹ ಅಸಹಾಯಕ ಪರಿಸ್ಥಿತಿಯಲ್ಲಿ ಭಿಕ್ಷಾಂದೇಹಿ ಎಂದು ಗೀಳಿಡುವ ಸನ್ನಿವೇಷದಲ್ಲಿ ಅಕಸ್ಮಾತ್‌ ಈ ಹಿಂದೆ ಮನೆಯಿಂದ ಹೊರಗೆ ಹಾಕಲ್ಪಟ್ಟ ಹರಿ ಸಾವಾRರರನ್ನು ಸಂದರ್ಶಿಸುವ ಪ್ರಸಂಗ ಆತನ ಸಹಾಯ ಹಾಗೂ ಕಾಲ್ಪನಿಕ ಶ್ರೀಪಾದ್‌ ಶೆಣೈ ಆಗಮನದಿಂದ ಮಕ್ಕಳಿಗೆ ಪಾಠ ಕಲಿಸಿ ಅದರ ಮುಖಾಂತರ ಸಾಯುವ ಕಾಲದವರೆಗೆ ಸೊತ್ತನ್ನು ಕುಟುಂಬದ ಸದಸ್ಯರಿಗೆ ವಿತರಿಸಕೂಡದು, ಆಪದ್ಧನ ಎಂಬುದು ಅಂತ್ಯದವರೆಗೆ ರಕ್ಷಾ ಕವಚ ಎಂಬ ಸಂದೇಶವನ್ನು ನಾಟಕ ನೀಡುತ್ತದೆ.

Ad

ಟಾಪ್ ನ್ಯೂಸ್

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

Madikeri: ಕಾಡಾನೆ ದಾಳಿ… ಓರ್ವ ಸ್ಥಳದಲ್ಲೇ ಮೃ*ತ್ಯು… ಇನ್ನೋರ್ವ ಓಡಿ ಜೀವ ಉಳಿಸಿಕೊಂಡ

Madikeri: ಕಾಡಾನೆ ದಾಳಿಗೆ ಓರ್ವ ಸ್ಥಳದಲ್ಲೇ ಮೃ*ತ್ಯು… ಇನ್ನೋರ್ವ ಓಡಿ ಜೀವ ಉಳಿಸಿಕೊಂಡ

BIGG BOSS: ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼಬಿಗ್‌ ಬಾಸ್‌ʼ

ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼBigg Bossʼ: ಈ ಬಾರಿ ಮೂವರು ನಿರೂಪಕರು?

Hubballi: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ

Hubballi: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ

ತುಂಗಾ ಕಮಾನು ಸೇತುವೆ ಮೇಲೆ ನಿಲ್ಲುತ್ತಿದೆ ನೀರು.. ಪ್ರಯಾಣಿಕರಿಗೆ ಕೊಳಚೆ ನೀರಿನ ಅಭಿಷೇಕ

ತುಂಗಾ ಕಮಾನು ಸೇತುವೆ ಮೇಲೆ ನಿಲ್ಲುತ್ತಿದೆ ನೀರು.. ಪ್ರಯಾಣಿಕರಿಗೆ ಕೊಳಚೆ ನೀರಿನ ಅಭಿಷೇಕ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

America: ಕಾರು-ಮಿನಿ ಟ್ರಕ್‌ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ

ಗೃಹ ಸಚಿವ ಪರಮೇಶ್ವರ್ ಮತ್ತು ಕುಟುಂಬ ಬೆಳ್ಮಣ್ಣು ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

8

Kundapura: ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ ಶಾಲೆಗೆ ಬೇಕು ಕೊಠಡಿ

ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂ ಸಮಾವೇಶ: ಮುತಾಲಿಕ್

7

Surathkal ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ

6

Mudbidri ಜೈನ್‌ ಪೇಟೆಯ ತೆರೆದ ಚರಂಡಿಗಳಿಗೆ ಸ್ಲ್ಯಾಬ್‌

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.