ಮೊಳೆ ಕೀಳುವ ಸೈನಿಕರು


Team Udayavani, Mar 21, 2020, 6:11 AM IST

mole

ರಸ್ತೆಯ ಬದಿಯಲ್ಲೊಂದು ಮರ. ಅದರ ಮೇಲೆ ಏನೇನೋ ಜಾಹೀರಾತು. ಅದನ್ನು ನೋಡ್ಕೊಂಡು, ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರ ಹಾಕ್ಕೊಂಡು ಹೋಗುವ ನಮಗೆ, ಆ ಮರದ ಹಿಂದಿ ನೋವು ಕಾಣಿಸುವುದೇ ಇಲ್ಲ. ಹೀಗೆ ಜಾಹೀರಾತು ಪೋಸ್ಟರ್‌ ಅಂಟಿಸುವವರು, ಮರಕ್ಕೆ ಮೊಳೆಗಳನ್ನು ಹೊಡೆದಿರುತ್ತಾರೆ.

ಒಂದೊಂದು ಮೊಳೆಯ ಹೊಡೆತಕ್ಕೂ ಆ ಮರ, ಅದೆಷ್ಟು ಬಾರಿ “ಅಯ್ಯೋ, ಅಮ್ಮಾ’ ಎಂದಿರಬಹುದು? ನೋವುಂಡ ಆ ಮರದ ಕೂಗು ಯಾರಿಗೆ ಕೇಳಿಸಿತೋ ಗೊತ್ತಿಲ್ಲ, ಆದರೆ ಇತ್ತೀಚೆಗೆ ಕರುನಾಡ ಸೇವಕರಿಗಂತೂ ಕೇಳಿಸಿತ್ತು. ಮಲ್ಲೇಶ್ವರ ಸುತ್ತಮುತ್ತ ಮರಗಳ ಮೇಲೆ, ವಿದ್ಯುತ್‌ ಕಂಬಗಳ ಮೇಲೆ ಹಾಕಿರುವ ಕಾನೂನು ಬಾಹಿರ ಭಿತ್ತಿಪತ್ರ ಮತ್ತು ಪೋಸ್ಟರ್‌ಗಳನ್ನು ತೆಗೆದು, ಮರಗಳ ರಕ್ಷಣೆಗೆ ಈ ಬಳಗ ಮುಂದಾಗಿತ್ತು.

ಅಲ್ಲದೆ, ಮರಗಳಿಗೆ ಉಸಿರು ಕಟ್ಟುವಂತೆ ಬಿಗಿದ ಕೇಬಲ್‌ ವಯರ್‌ಗಳನ್ನೂ ತೆರವುಗೊಳಿಸಿ, ಇಡೀ ಮರವನ್ನು ಸ್ವತಂತ್ರಗೊಳಿಸಿದರು. “ನಮಗೆ ಮುಳ್ಳು ಚುಚ್ಚಿದಾಗ, ಮೊಳೆ ಚುಚ್ಚಿದಾಗ ಆಗುವಂಥ ನೋವಾಗುತ್ತೆ. ಹಾಗೆಯೇ ಮರಗಳೂ ನಮ್ಮಂತೆ ಜೀವಿಗಳು. ಇದನ್ನು ಅರಿತೇ ನಾವು ನೂರಾರು ಮರಗಳಿಗೆ ಹೊಡೆಯಲಾಗಿದ್ದ ಮೊಳೆಗಳನ್ನು ತೆಗೆದುಹಾಕಿದೆವು’ ಎನ್ನುತ್ತಾರೆ, ಕರುನಾಡ ಬಳಗದ ರೂವಾರಿ ರೂಪೇಶ್‌ ರಾಜಣ್ಣ.

ಟಾಪ್ ನ್ಯೂಸ್

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

1-asdas

Art of Living ಸಾಂಸ್ಕೃತಿಕ ಉತ್ಸವಕ್ಕೆ ಭಾವೈಕ್ಯದ ಸಮಾರೋಪ

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

Srinagar ಜಮ್ಮು-ಕಾಶ್ಮೀರಕ್ಕೆ ಯಕ್ಷ ಕಂಪು

court

Bhagavad Gita ಮೇಲೆ ಯಾರದ್ದೂ ಹಕ್ಕು ಸ್ವಾಮ್ಯ ಇಲ್ಲ: ದಿಲ್ಲಿ ಹೈಕೋರ್ಟ್‌

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ

ಹಳ್ಳಿಗಳನ್ನು ವ್ಯಾಜ್ಯಮುಕ್ತಗೊಳಿಸಲು ಕ್ರಮ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

taarasi

ತಾರಸಿ ಅಲ್ಲ, ಮಿನಿಕಾಡು

MUST WATCH

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಹೊಸ ಸೇರ್ಪಡೆ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

Dakshina Kannada, ಉಡುಪಿ ಜಿಲ್ಲಾ ಮಟ್ಟದ ಗಾಂಧಿ ಜಯಂತಿ

1-sad

Ayodhya ತಲುಪಿದ ಮೊದಲ ರಾಮಸ್ತಂಭ; ಹಂಪಿಯಲ್ಲೂ ಒಂದು ಸ್ತಂಭ ಸ್ಥಾಪನೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

Yellow Alert ಕರಾವಳಿಯಲ್ಲಿ ಮತ್ತೆ ದೂರವಾದ ಮಳೆ

army

China border : ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಕಣ್ಗಾವಲಿಗೆ ತಂಡ

1-wewqe

Aditya-L1 ಕಕ್ಷೆಯನ್ನರಿತು, ನೌಕೆಯನ್ನು ನಿರ್ವಹಿಸಲು ವಿಶೇಷ ಸಾಫ್ಟ್ವೇರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.