ಒಪ್ಪಬಹುದಾದ ಒಪ್ಪೋ ಎಫ್19


Team Udayavani, Apr 19, 2021, 12:26 PM IST

Oppo F19

ಒಪ್ಪೋ  ಕಂಪೆನಿ, ತನ್ನ ಹೊಸ ಮೊಬೈಲ್‌ ಫೋನನ್ನು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಎಫ್ ಸರಣಿಯ ಈ ಹೊಸ ಮೊಬೈಲ್‌ ನ ಹೆಸರು ಎಫ್19. ಇದು 6 ಜಿಬಿ ರ್ಯಾಮ್‌ ಮತ್ತು 128ಜಿಬಿ ಆಂತರಿಕ ಸಂಗ್ರಹದ ಒಂದೇಆವೃತ್ತಿ ಹೊಂದಿದೆ.

ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ದೊರಕುತ್ತದೆ. ಇದರ ದರ 18,990 ರೂ. ಎಲ್ಲ ಮೊಬೈಲ್‌ ಅಂಗಡಿಗಳಲ್ಲಿ ಮತ್ತು ಅಮೆಜಾನ್‌, ಫ್ಲಿಪ್‌ ಕಾರ್ಟ್‌ನಂಥ ಆನ್‌ಲೈನ್‌ ಅಂಗಡಿಗಳಲ್ಲೂ ಲಭ್ಯ.

ಸ್ಲೀಕ್‌ ಡಿಸೈನ್‌: ಈ ಮೊಬೈಲ್‌ ಅನ್ನುಕೈಗೆತ್ತಿಕೊಂಡ ತಕ್ಷಣ ಗಮನಸೆಳೆಯುವುದು ಅದರ ತೆಳುವಾದ ದೇಹ.20 ಸಾವಿರದೊಳಗಿನ ದರಪಟ್ಟಿಯಲ್ಲಿ, 5000 ಎಂಎಎಚ್‌ ಬ್ಯಾಟರಿ ಹೊಂದಿಯೂ ಅತ್ಯಂತ ತೆಳುವಾದ(ಸ್ಲೀಕೆಸ್ಟ್‌ ಸ್ಮಾರ್ಟ್‌ಫೋನ್‌) ಇದು ಎಂದುಕಂಪೆನಿ ಹೇಳಿಕೊಂಡಿದೆ.  7.95 ಮಿ.ಮಿ.ದಪ್ಪ ಮತ್ತು 175 ಗ್ರಾಂ ತೂಕ ಹೊಂದಿದೆ .ಡೈ ಕಾಸ್ಟಿಂಗ್‌ ಅಲ್ಯೂಮಿನಿಯಂ ಫ್ರೇಂ ಹೊಂದಿದೆ.  ಈ ದರಪಟ್ಟಿಯಲ್ಲಿ ದಪ್ಪದಾದಫೋನ್‌ಗಳನ್ನು ಕಂಡವರಿಗೆ ಈ ದರಕ್ಕೆಫೋನ್‌ ಸಾಕಷ್ಟು ತೆಳುವಾಗಿದೆ ಎನಿಸದಿರದು.

ಬ್ಯಾಟರಿ: ಇದು 5000 ಎಂಎಎಚ್‌ ಬ್ಯಾಟರಿ ಹೊಂದಿದೆ.ಇಂದು ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆಯಿಂದ ದಿನಕ್ಕೆಎರಡು ಮೂರು ಬಾರಿ ಫೋನ್‌ ಮಾಡುವವರೂ ಇದ್ದಾರೆ. ಇದರ ಬ್ಯಾಟರಿ ಒಂದು ದಿನ ಪೂರ್ತಿ ಬಾಳಿಕೆ ಬರುತ್ತದೆ.ಇದಕ್ಕೆ 33 ವ್ಯಾಟ್ಸ್‌ ವೇಗದ ಚಾರ್ಜರ್‌ ನೀಡಲಾಗಿದೆ. 5ನಿಮಿಷ ಚಾರ್ಜ್‌ ಮಾಡಿದರೆ 5 ಗಂಟೆಗೂ ಹೆಚ್ಚು ಕಾಲಮಾತನಾಡಬಹುದು. 2 ಗಂಟೆ ಸಮಯ ಯೂಟ್ಯೂಬ್‌ನೋಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿಶೂನ್ಯದಿಂದ 100 ಶೇಕಡಾ ಚಾರ್ಜ್‌ ಆಗಲು 1 ಗಂಟೆ 15ನಿಮಿಷ ತೆಗೆದುಕೊಳ್ಳುತ್ತದೆ. ಶೇ.50 ಚಾರ್ಜ್‌ ಆಗಲು 28ರಿಂದ 30 ನಿಮಿಷ ಸಾಕು.

ಅಮೋಲೆಡ್‌ ಪರದೆ: ಫೋನಿನ ಎಡಮೂಲೆಯಲ್ಲಿಮುಂಬದಿ ಕ್ಯಾಮರಾಕ್ಕೆ ಜಾಗ ನೀಡಿರುವ ಪಂಚ್‌ ಹೋಲ್‌ಡಿಸ್‌ ಪ್ಲೇ ಇದೆ. 2400×1080 ರೆಸ್ಯೂಲೇಷನ್‌ಎಫ್ಎಚ್‌ಡಿ ಪ್ಲಸ್‌ ಅಮೋಲೆಡ್‌ ಪರದೆನೀಡಲಾಗಿದೆ. ಶೇ.90.8 ದೇಹ ಮತ್ತುಪರದೆಯ ಅನುಪಾತವಿದೆ. ಈ ದರಪಟ್ಟಿಯಲ್ಲೇ ಪರದೆಯ ಮೇಲೆಯೇ ಬೆರಳಚ್ಚುಸ್ಕ್ಯಾನಿಂಗ್‌ ನೀಡಿರುವುದು ಗಮನಾರ್ಹ.

ಮೊಬೈಲ್‌ನ ಹಿಂಬದಿ ಗ್ಲಾಸಿ ಡಿಸೈನ್‌ ಮಾಡಲಾಗಿದ್ದು, ಮೊಬೈಲ್‌ ಆಕರ್ಷಕವಾಗಿ ಕಾಣುತ್ತದೆ. ಎಡಮೂಲೆಯಲ್ಲಿ ,ಕ್ಯಾಮರಾ ಭಾಗ ಮೇಲೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.

ಸ್ನಾಪ್‌ಡ್ರಾಗನ್‌ 665: ಇದರಲ್ಲಿರುವುದು ಸ್ನಾಪ್‌ಡ್ರಾಗನ್‌ 662 ಪ್ರೊಸೆಸರ್‌. 6 ಜಿಬಿ ರ್ಯಾಮ್‌, 128ಜಿಬಿ ಸಂಗ್ರಹ ಸಾಮರ್ಥ್ಯ ಇರುವುದರಿಂದ ಒಂದುಮಿvÉ… ರೇಂಜ್‌ ಮೊಬೈಲ್‌ನಲ್ಲಿರಬೇಕಾದವೇಗವಿದೆ. ಈ ದರಪಟ್ಟಿಗೆ ಸ್ನಾಪ್‌ ಡ್ರಾಗನ್‌ 720ಅಥವಾ 730 ಪ್ರೊಸೆಸರ್‌ ಇರಬೇಕಾಗಿತ್ತು.ಅಂಡ್ರಾಯ್ಡ 11 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಒಪ್ಪೋದವರ ಕಲರ್‌ ಓಎಸ್‌ ಅನ್ನು ಜೋಡಿಸಲಾಗಿದೆ.

ಸ್ವಂತ ಓಎಸ್‌ ಹೊಂದಿರುವ ಕೆಲವು ಕಂಪೆನಿಗಳು ಗ್ರಾಹಕರಿಗೆಬೇಡದ ಕೆಲವು ಆ್ಯಪ್‌ಗ್ಳನ್ನು ಮೊದಲೇ ತುಂಬಿರುತ್ತವೆ.ಇದರಲ್ಲಿ ಆ ರೀತಿ ಇಲ್ಲ ಎಂಬುದು ಸಮಾಧಾನ.

48 ಮೆ.ಪಿ. ಕ್ಯಾಮರಾ: ಹಿಂಬದಿಯಲ್ಲಿ ಮೂರು ಲೆನ್ಸಿನಕ್ಯಾಮರಾ ನೀಡಲಾಗಿದೆ. 48 ಮೆ.ಪಿ. ಮುಖ್ಯ ಸೆನ್ಸರ್‌, 2ಮೆ.ಪಿ. ಡೆಪ್ತ್ ಸೆನ್ಸರ್‌ 2 ಮೆ.ಪಿ. ಮ್ಯಾಕ್ರೋ ಸೆನ್ಸರ್‌ ಇದೆ.ಸೆಲ್ಫಿàಗೆ 16 ಮೆಗಾಪಿಕ್ಸಲ್‌ ಎಐ ಕ್ಯಾಮರಾ ನೀಡಲಾಗಿದೆ. ಹಿಂಬದಿ, ಸೆಲ್ಫಿ ಕ್ಯಾಮರಾಗಳು ಒಂದು ಮಟ್ಟಕ್ಕೆ ಉತ್ತಮಫೋಟೋಗಳನ್ನು ನೀಡುತ್ತವೆ. ಸೆಲ್ಫಿ ಪ್ರಿಯರಿಗೆ ಇದರ ಫೋಟೋ ಎಂದಿನಂತೆ ಪ್ರಿಯವಾಗುತ್ತದೆ.

ಕೊರತೆ ಏನು?ಮೊದಲೇ ತಿಳಿಸಿದಂತೆ ಇದರ ದರ 19 ಸಾವಿರರೂ. ಈ ದರಕ್ಕೆ ಒಪ್ಪೋ 5ಜಿ ಸೌಲಭ್ಯವನ್ನುನೀಡಬಹುದಿತ್ತು. ಭಾರತದಲ್ಲಿ ಶೀಘ್ರವೇ 5ಜಿಸೌಲಭ್ಯ ಬರುತ್ತಿದೆ. ಈಗ 20 ಸಾವಿರ ರೂ.ನೀಡುವ ಗ್ರಾಹಕ, 5ಜಿ ಬಯಸುತ್ತಾನೆ.ಹಾಗಾಗಿ ಒಪ್ಪೋ ಈ ದರಕ್ಕೆ 5ಜಿ ನೆಟ್‌ವರ್ಕ್‌ಕಲ್ಪಿಸದಿರುವುದು ಇದರ ಒಂದು ಮುಖ್ಯ ಕೊರತೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.