ಕಬ್ಬು ಬೆಳೆವವರಿಗೆ ಕಿವಿಮಾತು


Team Udayavani, Apr 19, 2021, 12:39 PM IST

suggestion to the sugarcane grower

ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕಬ್ಬು ನಾಟಿ ಮಾಡಲು ಭೂಮಿಯನ್ನು ಹದಗೊಳಿಸುವ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಭಾರತದಲ್ಲಿ ಕಬ್ಬು ಬೆಳೆ 2ನೇ ಅತಿ ದೊಡ್ಡ ವಾಣಿಜ್ಯ ಬೆಳೆಯಾಗಿದೆ. ದೇಶದಲ್ಲಿ 50ಲಕ್ಷ ಹೆಕ್ಟರ್‌ ಭೂ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

ಆದರೆ ಈಚಿನ ದಿನಗಳಲ್ಲಿ ಮಣ್ಣಿನ ಆರೋಗ್ಯವನ್ನು ಪರೀಕ್ಷಿಸದೇ ಕೃಷಿಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮಣ್ಣಿನಲ್ಲಿ ಯಾವ ಪೋಷಕಾಂಶಗಳು ಅಧಿಕವಾಗಿವೆ ಮತ್ತು ಕೊರತೆಯಾಗಿವೆ ಎಂಬುದನ್ನು ತಿಳಿಯದೇ ನೆರೆಯ ರೈತರೊಂದಿಗಿನ ಪೈಪೋಟಿ ಮತ್ತು ಹೆಚ್ಚುಬೆಳೆ ಪಡೆಯಬೇಕೆಂಬ ದುರಾಸೆಯಿಂದ ಯಥೇತ್ಛವಾಗಿ ನೀರು ಹಾಗೂ ರಸಗೊಬ್ಬರ ಬಳಸಲಾಗುತ್ತಿದೆ.ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿ ಇಳುವರಿ ಕಡಿಮೆಯಾಗುತ್ತಿದೆ.

ಇಂಥ ಸಂದರ್ಭದಲ್ಲಿ ಈ ಕಡೆಯಲ್ಲಿ ಭೂಮಿಯ ಫ‌ಲವತ್ತತೆಯನ್ನೂಕಾಪಾಡಿಕೊಳ್ಳಬೇಕು, ಆ ಕಡೆ ಹೆಚ್ಚು ಇಳುವರಿಯನ್ನೂ ಪಡೆಯಬೇಕು ಅನ್ನುವವರು,ಈ ಕೆಳಗಿನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು.ಕಬ್ಬು ನಾಟಿಗೂ ಮೊದಲು ಪ್ರತಿಎಕರೆಗೆ 25 ಕೆ.ಜಿ. ಸೆಣಬು ಅಥವಾಡೈಂಚಾ ಹಸಿರೆಲೆಗೊಬ್ಬರಗಳನ್ನುಬಿತ್ತನೆ ಮಾಡಿ 45 ದಿನಗಳ ನಂತರಮೊಗ್ಗು ಹೊಡೆದು ಮಣ್ಣಿನಲ್ಲಿಹದವಾಗಿ ಮಿಶ್ರಣಗೊಳಿಸಬೇಕು.

  • 90 ದಿನಗಳ ನಂತರ ಸಾಲುಒಡೆಯುವಾಗ 10 ಕೆ.ಜಿ.ಅಜೋಸ್ಪೆçರಿಲಂ , 10 ಕೆ.ಜಿ.ರಂಜಕಕರಗಿಸುವ ಅಣುಜೀವಿಗೊಬ್ಬರಗಳಿಂದ ಪುಷ್ಠಿಕರಿಸಿದ 8ಟನ್‌ ಸಾವಯವ ಗೊಬ್ಬರ ಮತ್ತು2 ಟನ್‌ ಎರೆಗೊಬ್ಬರವನ್ನು ಸಾಲಿನಎರಡೂ ಮಗ್ಗುಲಿಗೆ ಹಾಕಬೇಕು.
  • ಯಾವುದೇ ಕಾರಣಕ್ಕೂಕಬ್ಬಿನೊಂದಿಗೆ ಗೋವಿಜೋಳ ಸೇರಿದಂತೆ ಏಕದಳ ಬೆಳೆಗಳನ್ನುಬೆಳೆಯಬಾರದು ಕಾರಣ, ಈ ಏಕದಳ ಬೆಳೆಗಳು ತಮ್ಮ ಅಲ್ಪಜೀವಿತಾವಧಿಯಲ್ಲಿಯೇ ಪೋಷಕಾಂಶಗಳನ್ನು ಉಪಯೋಗಿಸಿ ವಾರ್ಷಿಕ ಬೆಳೆಯಾದ ಕಬ್ಬಿಗೆ ಪೋಷಕಾಂಶಗಳ ಕೊರತೆ ಉಂಟುಮಾಡುತ್ತವೆ.
  • ಕಬ್ಬಿಗೆ ನೀರನ್ನು ಹಾಯಿಸುವಾಗ ಪ್ರತಿಸಲ ದನಗಳ ಗಂಜಲ ಹಾಗೂ ಸಗಣಿ ನೀರಿನೊಂದಿಗೆ ಕರಗಿಸಿ ಬಿಡಬೇಕು. ಈ ಕ್ರಮವು ಕಬ್ಬಿಗೆ ಅವಶ್ಯವಿರುವ ಪೋಷಕಾಂಶಗಳನ್ನುಒದಗಿಸುವ ಶ್ರೇಷ್ಠ ಮಾರ್ಗವಾಗಿದೆ.
  • ಕಬ್ಬಿಗೆ ದೀರ್ಘಾವಧಿಯವರೆಗೆ ಸಾರಜನಕ ಮತ್ತು ಪೋಟ್ಯಾಷ್‌ಗೊಬ್ಬರ ಪೂರೈಸುವುದರಿಂದ ಕಬ್ಬಿನಲ್ಲಿ ಬೆಂಡಾಗುವುದಿಲ್ಲ ಹಾಗೂಒಳ್ಳೆಯ ಸಕ್ಕರೆ ಅಂಶವನ್ನು ಕಬ್ಬಿನಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
  • ನೀರು ಸಾಕಷ್ಟಿದೆ ಎಂದು ಕಬ್ಬಿಗೆಮೇಲಿಂದ ಮೇಲೆ ನೀರನ್ನು ಬಿಡಬಾರದು. ಸ್ವಲ್ಪ ಭೂಮಿ ಒಣಗಿ ಬೆಳೆಯು ಬಾಡಿದ ನಂತರ ನೀರನ್ನುಕೊಡಬೇಕು. ಅತಿಯಾದ ನೀರಿನ ಉಪಯೋಗದಿಂದ ಕಬ್ಬಿನಲ್ಲಿ ಸಿಹಿ ಅಂಶ ಕಡಿಮೆಯಾಗಬಹುದು. ­

ಬಸವರಾಜ ಶಿವಪ್ಪ ಗಿರಗಾಂವಿ

ಟಾಪ್ ನ್ಯೂಸ್

1-sadsadsad

ಪನ್ನೂನ್‌ ಹತ್ಯೆಯ ಸಂಚು :  ಮುಂದಿನ ವಾರ FBI ನಿರ್ದೇಶಕ ಭಾರತಕ್ಕೆ

1-sasadas

India’s first ever ಬುಲೆಟ್‌ ಟ್ರೈನ್‌ ಟರ್ಮಿನಲ್‌ ಅನಾವರಣ ; Video

1—–ssas

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ  ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

1-wewewqe

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

1-sdsadsad

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

1-sadsdsa-d

BJP ಜನರ ಆಯ್ಕೆ ಎನ್ನುವುದು ಸಾಬೀತು: 3 ರಾಜ್ಯಗಳ ಗೆಲುವಿನ ಬಗ್ಗೆ ಮೋದಿ ಬಣ್ಣನೆ

1-sadasdd

Pro Kabaddi-10; ಗುಜರಾತ್‌ಗೆ ಆಘಾತ: ಪಾಟ್ನಾ ಜಯಭೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

Untitled-1

ಪರಿಸರ ಪ್ರಿಯರ ಅಶೋಕ ವನ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

1-sadsadsad

ಪನ್ನೂನ್‌ ಹತ್ಯೆಯ ಸಂಚು :  ಮುಂದಿನ ವಾರ FBI ನಿರ್ದೇಶಕ ಭಾರತಕ್ಕೆ

1-sadasds

Retirement; ಮೌನ ಮುರಿದ ಸ್ಟೀವನ್‌ ಸ್ಮಿತ್‌

1-sasadas

India’s first ever ಬುಲೆಟ್‌ ಟ್ರೈನ್‌ ಟರ್ಮಿನಲ್‌ ಅನಾವರಣ ; Video

1—–ssas

Chennai ದೊರೆಯಲಿದೆ ನಗರ ಪ್ರವಾಹ ನಿಯಂತ್ರಣ  ವ್ಯವಸ್ಥೆ :ದೇಶದಲ್ಲಿಯೇ ಮೊದಲ ಬಾರಿಗೆ

1-wewewqe

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.