ಮೂರ್ಖರ ದಿನ ಹುಟ್ಟಿದ್ದು ಹೀಗೆ…


Team Udayavani, Mar 30, 2021, 7:33 PM IST

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಪ್ರತಿ ವರ್ಷದ ಏಪ್ರಿಲ್‌ ಒಂದರಂದು ಬೇರೆಯವರನ್ನು ಮೂರ್ಖರನ್ನಾಗಿಮಾಡುವ ಮೂಲಕ ನಾವು ಏಪ್ರಿಲ್‌ ಫ‌ೂಲ್‌ದಿನವನ್ನು ಆಚರಿಸುತ್ತೇವೆ. ಈ ಆಚರಣೆಹುಟ್ಟಿದ್ದು ಹೇಗೆ? ಏಪ್ರಿಲ್‌ ಒಂದರಂದು ಯಾವ ಕಾರಣಕ್ಕೆಮೂರ್ಖರ ದಿನವನ್ನುಆಚರಿಸುತ್ತಾರೆ ಎಂದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ.

ವಿದೇಶದಲ್ಲಿ ಹುಟ್ಟಿಕೊಂಡ ಈ ಆಚರಣೆಗೆಸಂಬಂಧಿಸಿದಂತೆಹಲವಾರು ಸಂಗತಿಗಳಿದೆ. 1700ರ ಸಂದರ್ಭದಲ್ಲಿಬ್ರಿಟಿಷರು ಏಪ್ರಿಲ್‌ಒಂದನ್ನು ಪರಸ್ಪರರನ್ನುಹಾಸ್ಯ ಮಾಡುವ ದಿನವಾಗಿಆಚರಿಸುತ್ತಿದ್ದರು. ಈ ದಿನಹೇಗೆ ಪ್ರಾರಂಭವಾಯಿತು ಎಂಬಕುರಿತು ಯಾರಿಗೂ ಖಚಿತವಾಗಿಗೊತ್ತಿದ್ದಂತಿಲ್ಲ. ಮೊದಲು ಏಪ್ರಿಲ್‌ಒಂದನ್ನು ಹೊಸ ವರ್ಷದ ಮೊದಲದಿನವೆಂದು ಆಚರಿಸಲಾಗುತ್ತಿತ್ತು. ಮುಂದೆ ಗ್ರೇಗೊರಿಯನ್‌ ಕ್ಯಾಲೆಂಡರ್‌ ಜಾರಿಗೆ ಬಂದಾಗ ಜನವರಿ ಒಂದನ್ನು ಹೊಸ ವರ್ಷದ ಮೊದಲ ದಿನ ಎಂದು ಘೋಷಿಸಲಾಯಿತು. ಆನಂತರವೂ ಕೆಲವರು ಈ ಸಂಗತಿ ತಿಳಿಯದೆ ಮಾರ್ಚ್‌ 31ರ ಮಧ್ಯರಾತ್ರಿಯಿಂದಲೇ ಹೊಸವರ್ಷ ಆಚರಿಸುತ್ತಿದ್ದರು. ಅವರನ್ನುಕಂಡು ಉಳಿದವರು ಹಾಸ್ಯ ಮಾಡಲು ಪ್ರಾರಂಭಿಸಿದರು.

ಹೀಗೆ, ಏಪ್ರಿಲ್‌ ಒಂದು ಮೂರ್ಖರ ದಿನವಾಯಿತೆಂದು ಕೆಲವರ ವಾದ. ಇನ್ನು ಕೆಲಇತಿಹಾಸಕಾರರು, ಬಹಳ ಹಿಂದೆ ರೋಮ್‌ ನಲ್ಲಿ ನಡೆಯುತ್ತಿದ್ದ ಹಿಲಾರಿಯ ಎಂಬ ಮಾರ್ಚ್‌ ಅಂತ್ಯದಲ್ಲಿ ಆಚರಿಸುತ್ತಿದ್ದ ಹಬ್ಬಕ್ಕೆ ಏಪ್ರಿಲ್‌ ಫ‌ೂಲ್‌ ದಿನವನ್ನು ತಳುಕುಹಾಕಿದ್ದಾರೆ. ಮಾರ್ಚ್‌ ಕೊನೆಯ ವಾರದಲ್ಲಿಅಲ್ಲಿನ ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿ ಜನರನ್ನು ಮೂರ್ಖರನ್ನಾಗಿಸುತ್ತದೆ. ಹಾಗಾಗಿ ಎಲ್ಲರೂಮೂರ್ಖರಾಗುವ ದಿನಎಂದು ಏಪ್ರಿಲ್‌ ಒಂದನ್ನುಆಚರಿಸುತ್ತಿದ್ದರು ಎಂಬಮಾತುಗಳೂ ಇವೆ.

ವಿದ್ಯುನ್ಮಾನ ಮಾಧ್ಯಮಬೆಳೆದ ಮೇಲೆ ಏಪ್ರಿಲ್‌ಒಂದರಂದು ಜನರನ್ನುಮೂರ್ಖರನ್ನಾಗಿ ಮಾಡುವವಿಧಾನ ಬದಲಾಯಿತು.ಪತ್ರಿಕೆಗಳು ಕೆಲವೊಂದು ರೋಚಕ ಸುದ್ದಿಗಳನ್ನುಮುಖಪುಟದಲ್ಲಿ ಪ್ರಕಟಿಸುವ ಮೂಲಕ ಅದನ್ನು ಆಸಕ್ತಿಯಿಂದಓದುವಂತೆ ಮಾಡಿ, ಕಡೆಯಲ್ಲಿ ತಲೆಕೆಳಕಾಗಿಇಂದು ಮೂರ್ಖರ ದಿನ ಎಂದುಹಾಕುವ ಮೂಲಕ ಓದುಗರನ್ನುಮೂರ್ಖರನ್ನಾಗಿ ಮಾಡುತ್ತಿದ್ದವು. ಮೂರ್ಖರಿಗೂ ಒಂದು ದಿನವಿದೆಯಲ್ಲ ಎಂಬುದೇ ಖುಷಿ ಅಲ್ಲವೇ?

 

ಪ್ರಕಾಶ್‌ ಕೆ. ನಾಡಿಗ್‌

Ad

ಟಾಪ್ ನ್ಯೂಸ್

6-thirthahalli-1

ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ

ಪೊಲೀಸರ ಭರ್ಜರಿ ಬೇಟೆ: ಗಾಂಜಾ ಖರೀದಿಸುತ್ತಿದ್ದ ವಿದ್ಯಾರ್ಥಿ, ದಂಪತಿ ಸೇರಿ 14 ಮಂದಿಯ ಬಂಧನ

ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

BJP ಆಡಳಿತವಿರುವ ರಾಜ್ಯಗಳಲ್ಲಿ‌ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ‌: ಸಂತೋಷ ಲಾಡ್ ಸವಾಲು

BJP ಆಡಳಿತವಿರುವ ರಾಜ್ಯಗಳಲ್ಲಿ‌ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ‌: ಸಂತೋಷ ಲಾಡ್ ಸವಾಲು

ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ

ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ

Indonesia: ಇಂಡೋನೇಷ್ಯಾದ ತನಿಂಬಾರ್‌ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ

Indonesia: ಇಂಡೋನೇಷ್ಯಾದ ತನಿಂಬಾರ್‌ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ

Toxic Movie: ಯಶ್‌ ʼಟಾಕ್ಸಿಕ್‌ʼಗೆ ಮ್ಯೂಸಿಕ್‌ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?

Toxic Movie: ಯಶ್‌ ʼಟಾಕ್ಸಿಕ್‌ʼಗೆ ಮ್ಯೂಸಿಕ್‌ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

6-thirthahalli-1

ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ

13

Jamkhandi ಪ್ರೀ ಆ್ಯಕ್ಟೀವ್‌ ಪೊಲೀಸಿಂಗ್‌ ವ್ಯವಸ್ಥೆ

ಪೊಲೀಸರ ಭರ್ಜರಿ ಬೇಟೆ: ಗಾಂಜಾ ಖರೀದಿಸುತ್ತಿದ್ದ ವಿದ್ಯಾರ್ಥಿ, ದಂಪತಿ ಸೇರಿ 14 ಮಂದಿಯ ಬಂಧನ

ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ

12

Padubidri: ಸಮಸ್ಯೆಗಳ ಸುಳಿಯಲ್ಲಿ ಹೆಜಮಾಡಿ ಪಿಯು ಕಾಲೇಜು!

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.