ಮೂರ್ಖರ ದಿನ ಹುಟ್ಟಿದ್ದು ಹೀಗೆ…


Team Udayavani, Mar 30, 2021, 7:33 PM IST

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಪ್ರತಿ ವರ್ಷದ ಏಪ್ರಿಲ್‌ ಒಂದರಂದು ಬೇರೆಯವರನ್ನು ಮೂರ್ಖರನ್ನಾಗಿಮಾಡುವ ಮೂಲಕ ನಾವು ಏಪ್ರಿಲ್‌ ಫ‌ೂಲ್‌ದಿನವನ್ನು ಆಚರಿಸುತ್ತೇವೆ. ಈ ಆಚರಣೆಹುಟ್ಟಿದ್ದು ಹೇಗೆ? ಏಪ್ರಿಲ್‌ ಒಂದರಂದು ಯಾವ ಕಾರಣಕ್ಕೆಮೂರ್ಖರ ದಿನವನ್ನುಆಚರಿಸುತ್ತಾರೆ ಎಂದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ.

ವಿದೇಶದಲ್ಲಿ ಹುಟ್ಟಿಕೊಂಡ ಈ ಆಚರಣೆಗೆಸಂಬಂಧಿಸಿದಂತೆಹಲವಾರು ಸಂಗತಿಗಳಿದೆ. 1700ರ ಸಂದರ್ಭದಲ್ಲಿಬ್ರಿಟಿಷರು ಏಪ್ರಿಲ್‌ಒಂದನ್ನು ಪರಸ್ಪರರನ್ನುಹಾಸ್ಯ ಮಾಡುವ ದಿನವಾಗಿಆಚರಿಸುತ್ತಿದ್ದರು. ಈ ದಿನಹೇಗೆ ಪ್ರಾರಂಭವಾಯಿತು ಎಂಬಕುರಿತು ಯಾರಿಗೂ ಖಚಿತವಾಗಿಗೊತ್ತಿದ್ದಂತಿಲ್ಲ. ಮೊದಲು ಏಪ್ರಿಲ್‌ಒಂದನ್ನು ಹೊಸ ವರ್ಷದ ಮೊದಲದಿನವೆಂದು ಆಚರಿಸಲಾಗುತ್ತಿತ್ತು. ಮುಂದೆ ಗ್ರೇಗೊರಿಯನ್‌ ಕ್ಯಾಲೆಂಡರ್‌ ಜಾರಿಗೆ ಬಂದಾಗ ಜನವರಿ ಒಂದನ್ನು ಹೊಸ ವರ್ಷದ ಮೊದಲ ದಿನ ಎಂದು ಘೋಷಿಸಲಾಯಿತು. ಆನಂತರವೂ ಕೆಲವರು ಈ ಸಂಗತಿ ತಿಳಿಯದೆ ಮಾರ್ಚ್‌ 31ರ ಮಧ್ಯರಾತ್ರಿಯಿಂದಲೇ ಹೊಸವರ್ಷ ಆಚರಿಸುತ್ತಿದ್ದರು. ಅವರನ್ನುಕಂಡು ಉಳಿದವರು ಹಾಸ್ಯ ಮಾಡಲು ಪ್ರಾರಂಭಿಸಿದರು.

ಹೀಗೆ, ಏಪ್ರಿಲ್‌ ಒಂದು ಮೂರ್ಖರ ದಿನವಾಯಿತೆಂದು ಕೆಲವರ ವಾದ. ಇನ್ನು ಕೆಲಇತಿಹಾಸಕಾರರು, ಬಹಳ ಹಿಂದೆ ರೋಮ್‌ ನಲ್ಲಿ ನಡೆಯುತ್ತಿದ್ದ ಹಿಲಾರಿಯ ಎಂಬ ಮಾರ್ಚ್‌ ಅಂತ್ಯದಲ್ಲಿ ಆಚರಿಸುತ್ತಿದ್ದ ಹಬ್ಬಕ್ಕೆ ಏಪ್ರಿಲ್‌ ಫ‌ೂಲ್‌ ದಿನವನ್ನು ತಳುಕುಹಾಕಿದ್ದಾರೆ. ಮಾರ್ಚ್‌ ಕೊನೆಯ ವಾರದಲ್ಲಿಅಲ್ಲಿನ ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿ ಜನರನ್ನು ಮೂರ್ಖರನ್ನಾಗಿಸುತ್ತದೆ. ಹಾಗಾಗಿ ಎಲ್ಲರೂಮೂರ್ಖರಾಗುವ ದಿನಎಂದು ಏಪ್ರಿಲ್‌ ಒಂದನ್ನುಆಚರಿಸುತ್ತಿದ್ದರು ಎಂಬಮಾತುಗಳೂ ಇವೆ.

ವಿದ್ಯುನ್ಮಾನ ಮಾಧ್ಯಮಬೆಳೆದ ಮೇಲೆ ಏಪ್ರಿಲ್‌ಒಂದರಂದು ಜನರನ್ನುಮೂರ್ಖರನ್ನಾಗಿ ಮಾಡುವವಿಧಾನ ಬದಲಾಯಿತು.ಪತ್ರಿಕೆಗಳು ಕೆಲವೊಂದು ರೋಚಕ ಸುದ್ದಿಗಳನ್ನುಮುಖಪುಟದಲ್ಲಿ ಪ್ರಕಟಿಸುವ ಮೂಲಕ ಅದನ್ನು ಆಸಕ್ತಿಯಿಂದಓದುವಂತೆ ಮಾಡಿ, ಕಡೆಯಲ್ಲಿ ತಲೆಕೆಳಕಾಗಿಇಂದು ಮೂರ್ಖರ ದಿನ ಎಂದುಹಾಕುವ ಮೂಲಕ ಓದುಗರನ್ನುಮೂರ್ಖರನ್ನಾಗಿ ಮಾಡುತ್ತಿದ್ದವು. ಮೂರ್ಖರಿಗೂ ಒಂದು ದಿನವಿದೆಯಲ್ಲ ಎಂಬುದೇ ಖುಷಿ ಅಲ್ಲವೇ?

 

ಪ್ರಕಾಶ್‌ ಕೆ. ನಾಡಿಗ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.