ಮೂರ್ಖರ ದಿನ ಹುಟ್ಟಿದ್ದು ಹೀಗೆ…


Team Udayavani, Mar 30, 2021, 7:33 PM IST

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಪ್ರತಿ ವರ್ಷದ ಏಪ್ರಿಲ್‌ ಒಂದರಂದು ಬೇರೆಯವರನ್ನು ಮೂರ್ಖರನ್ನಾಗಿಮಾಡುವ ಮೂಲಕ ನಾವು ಏಪ್ರಿಲ್‌ ಫ‌ೂಲ್‌ದಿನವನ್ನು ಆಚರಿಸುತ್ತೇವೆ. ಈ ಆಚರಣೆಹುಟ್ಟಿದ್ದು ಹೇಗೆ? ಏಪ್ರಿಲ್‌ ಒಂದರಂದು ಯಾವ ಕಾರಣಕ್ಕೆಮೂರ್ಖರ ದಿನವನ್ನುಆಚರಿಸುತ್ತಾರೆ ಎಂದು ಬಹಳ ಜನಕ್ಕೆ ಗೊತ್ತಿರಲಿಕ್ಕಿಲ್ಲ.

ವಿದೇಶದಲ್ಲಿ ಹುಟ್ಟಿಕೊಂಡ ಈ ಆಚರಣೆಗೆಸಂಬಂಧಿಸಿದಂತೆಹಲವಾರು ಸಂಗತಿಗಳಿದೆ. 1700ರ ಸಂದರ್ಭದಲ್ಲಿಬ್ರಿಟಿಷರು ಏಪ್ರಿಲ್‌ಒಂದನ್ನು ಪರಸ್ಪರರನ್ನುಹಾಸ್ಯ ಮಾಡುವ ದಿನವಾಗಿಆಚರಿಸುತ್ತಿದ್ದರು. ಈ ದಿನಹೇಗೆ ಪ್ರಾರಂಭವಾಯಿತು ಎಂಬಕುರಿತು ಯಾರಿಗೂ ಖಚಿತವಾಗಿಗೊತ್ತಿದ್ದಂತಿಲ್ಲ. ಮೊದಲು ಏಪ್ರಿಲ್‌ಒಂದನ್ನು ಹೊಸ ವರ್ಷದ ಮೊದಲದಿನವೆಂದು ಆಚರಿಸಲಾಗುತ್ತಿತ್ತು. ಮುಂದೆ ಗ್ರೇಗೊರಿಯನ್‌ ಕ್ಯಾಲೆಂಡರ್‌ ಜಾರಿಗೆ ಬಂದಾಗ ಜನವರಿ ಒಂದನ್ನು ಹೊಸ ವರ್ಷದ ಮೊದಲ ದಿನ ಎಂದು ಘೋಷಿಸಲಾಯಿತು. ಆನಂತರವೂ ಕೆಲವರು ಈ ಸಂಗತಿ ತಿಳಿಯದೆ ಮಾರ್ಚ್‌ 31ರ ಮಧ್ಯರಾತ್ರಿಯಿಂದಲೇ ಹೊಸವರ್ಷ ಆಚರಿಸುತ್ತಿದ್ದರು. ಅವರನ್ನುಕಂಡು ಉಳಿದವರು ಹಾಸ್ಯ ಮಾಡಲು ಪ್ರಾರಂಭಿಸಿದರು.

ಹೀಗೆ, ಏಪ್ರಿಲ್‌ ಒಂದು ಮೂರ್ಖರ ದಿನವಾಯಿತೆಂದು ಕೆಲವರ ವಾದ. ಇನ್ನು ಕೆಲಇತಿಹಾಸಕಾರರು, ಬಹಳ ಹಿಂದೆ ರೋಮ್‌ ನಲ್ಲಿ ನಡೆಯುತ್ತಿದ್ದ ಹಿಲಾರಿಯ ಎಂಬ ಮಾರ್ಚ್‌ ಅಂತ್ಯದಲ್ಲಿ ಆಚರಿಸುತ್ತಿದ್ದ ಹಬ್ಬಕ್ಕೆ ಏಪ್ರಿಲ್‌ ಫ‌ೂಲ್‌ ದಿನವನ್ನು ತಳುಕುಹಾಕಿದ್ದಾರೆ. ಮಾರ್ಚ್‌ ಕೊನೆಯ ವಾರದಲ್ಲಿಅಲ್ಲಿನ ವಾತಾವರಣ ಇದ್ದಕ್ಕಿದ್ದಂತೆ ಬದಲಾಗಿ ಜನರನ್ನು ಮೂರ್ಖರನ್ನಾಗಿಸುತ್ತದೆ. ಹಾಗಾಗಿ ಎಲ್ಲರೂಮೂರ್ಖರಾಗುವ ದಿನಎಂದು ಏಪ್ರಿಲ್‌ ಒಂದನ್ನುಆಚರಿಸುತ್ತಿದ್ದರು ಎಂಬಮಾತುಗಳೂ ಇವೆ.

ವಿದ್ಯುನ್ಮಾನ ಮಾಧ್ಯಮಬೆಳೆದ ಮೇಲೆ ಏಪ್ರಿಲ್‌ಒಂದರಂದು ಜನರನ್ನುಮೂರ್ಖರನ್ನಾಗಿ ಮಾಡುವವಿಧಾನ ಬದಲಾಯಿತು.ಪತ್ರಿಕೆಗಳು ಕೆಲವೊಂದು ರೋಚಕ ಸುದ್ದಿಗಳನ್ನುಮುಖಪುಟದಲ್ಲಿ ಪ್ರಕಟಿಸುವ ಮೂಲಕ ಅದನ್ನು ಆಸಕ್ತಿಯಿಂದಓದುವಂತೆ ಮಾಡಿ, ಕಡೆಯಲ್ಲಿ ತಲೆಕೆಳಕಾಗಿಇಂದು ಮೂರ್ಖರ ದಿನ ಎಂದುಹಾಕುವ ಮೂಲಕ ಓದುಗರನ್ನುಮೂರ್ಖರನ್ನಾಗಿ ಮಾಡುತ್ತಿದ್ದವು. ಮೂರ್ಖರಿಗೂ ಒಂದು ದಿನವಿದೆಯಲ್ಲ ಎಂಬುದೇ ಖುಷಿ ಅಲ್ಲವೇ?

 

ಪ್ರಕಾಶ್‌ ಕೆ. ನಾಡಿಗ್‌

ಟಾಪ್ ನ್ಯೂಸ್

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

1-sadsa

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

1-saddas

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು, ಕೇರಳಕ್ಕೆ 16 ಲೋಕಸಭಾ ಸ್ಥಾನ ನಷ್ಟ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

1-sadad

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

1-saasds

BJP ಸಂಸದನ ವಿವಾದ ; ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದಗಳ ಬಳಕೆ

Protest: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

Protest: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

1-sadsa

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

1-saddas

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು, ಕೇರಳಕ್ಕೆ 16 ಲೋಕಸಭಾ ಸ್ಥಾನ ನಷ್ಟ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

1-sadad

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.