ಹಾರಿಬಂದ ಕಾಪಿಚೀಟಿಯ ಪ್ರಸಂಗ


Team Udayavani, May 21, 2019, 6:00 AM IST

shutterstock_726199168-copy-copy

ಡಿಗ್ರಿಯ ಕೊನೆಯ ಸೆಮಿಸ್ಟರ್‌ ಶುರುವಾಗಲು, ಇನ್ನು ಹತ್ತು ನಿಮಿಷ ಬಾಕಿ ಇತ್ತು. ಸೈರನ್‌ ಕೂಗಿದ್ದೇ ತಡ… ಎಲ್ಲರೂ ಪರೀಕ್ಷೆ ಹಾಲ್‌ಗೆ ಹಾಜರಾದೆವು. ರೂಮ್‌ ಸೂಪರ್‌ವೈಸರ್‌, ಎಲ್ಲರ ಜೇಬುಗಳನ್ನು ಚೆಕ್‌ ಮಾಡಿ, ಒಳಗೆ ಬಿಟ್ಟರು. ನನ್ನ ಅಕ್ಕಪಕ್ಕದಲ್ಲಿ ಬೇರೆ ಬ್ರ್ಯಾಂಚ್‌ನ ವಿದ್ಯಾರ್ಥಿಗಳಿದ್ದರು. ಪರೀಕ್ಷೆ ಆರಂಭವಾಗಿ ಅರ್ಧ ಗಂಟೆ ಸರಿಯಿತು. ಯಾರೋ ಹಿಂದಿನಿಂದ ಕಾಪಿಚೀಟಿ ಎಸೆದಿದ್ದರು. ಅದು ನನ್ನ ಬೆಂಚ್‌ನ ಮೇಲೆ ಬಿದ್ದಿರೋದು ಗೊತ್ತಾಗಲಿಲ್ಲ.

ಆದರೆ, ಇದನ್ನು ಬೇರೆ ಡಿಪಾರ್ಟ್‌ಮೆಂಟ್‌ನ ಲೆಕ್ಚರರೊಬ್ಬರು ಗಮನಿಸಿ, ಅವರು ಒಳಗೆ ಬರೋದೊÅಳಗೆ ಸ್ಕಾಡ್‌ಗಳು ಬಂದಾಗಿತ್ತು. ದುರಾದೃಷ್ಟವಶಾತ್‌, ನೇರವಾಗಿ ನನ್ಹತ್ರ ಬಂದು ಪೇಪರ್‌ ಕಸಿದುಕೊಂಡ್ರು. “ಕಾಪಿಚೀಟಿ ಮಾಡ್ಕೊಂಡ್‌ ಬಂದಿದ್ದೀಯ? ಹೋಗು, ಆಚೆ ಹೋಗು… ಪರೀಕ್ಷೆ ಬರೆಯೋದು ಬೇಡ… ಡಿಬಾರ್‌’ ಅಂತ ಹೇಳಿಯೇಬಿಟ್ಟರು. ನನ್ನ ಕೈಕಾಲುಗಳು ಕಂಪಿಸತೊಡಗಿದವು. ಕೊನೆಯ ಪರೀಕ್ಷೆ ಬೇರೆ! “ನಾನು ಕಾಪಿ ಮಾಡಿಲ್ಲ ಸರ್‌, ಆ ಕಾಪಿ ಚೀಟಿ ನಂದಲ್ಲ’ ಅಂತ ಎಷ್ಟೇ ಗೊಗರೆದರೂ ಲೆಕ್ಕಿಸಲಿಲ್ಲ. ನನ್ನನ್ನು ಗಮನಿಸಿದ ಲೆಕ್ಚರರ್‌ ಒಬ್ಬರು ಒಳಗೆ ಬಂದು, “ಕಾಪಿಚೀಟಿ ಚೆಕ್‌ಮಾಡಿ ನೋಡಿ ಸರ್‌’ ಅಂತ ಹೇಳಿ, ನನ್ನ ಕಡೆ ನೋಡಿ, “ಸುಮ್ನೆ ಇರು ಸಲ್ಪ’ ಅಂದರು. ಚೀಟಿ ಚೆಕ್‌ ಮಾಡಿದ ಸ್ಕಾÌಡ್‌ಗಳಿಗೆ, ಆ ಕಾಪಿಚೀಟಿ ನನ್ನದಲ್ಲ ಅಂತ ಮನವರಿಕೆ ಆಯಿತು. ನಿಜಕ್ಕೂ ಅಂದು ಆ ಮೇಷ್ಟ್ರು ಇರದಿದ್ದರೆ, ನನ್ನ ಭವಿಷ್ಯ ಹಾಳಾಗುತ್ತಿತ್ತು.

– ಬಾಬು ಪ್ರಸಾದ್‌ ಎ.,ಬಳ್ಳಾರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.