ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!


Team Udayavani, Mar 30, 2021, 5:37 PM IST

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಮೊನ್ನೆ ದೊಡ್ಡಮ್ಮನ ಮಗಳು ತನ್ನ ಅಣ್ಣನ ಮದುವೆಯ ಲಗ್ನಪತ್ರಿಕೆ ಕೊಡಲು ಬಂದಿದ್ದಳು. ಅದರಲ್ಲಿ ನನ್ನ ಹೆಸರು ಹೀಗಿತ್ತು: “ಅಂಬ್ರೆಷ ಸಾಹೊ ಹಯಳ ಇವರಿಗೆ…’ ಅದನ್ನು ನೋಡಿದೊಡನೆ ತಲೆ ತಿರುಗುವದೊಂದೇ ಬಾಕಿ. ಎಂಜಿನಿಯರಿಂಗ್‌ ಮುಗಿಸಿರುವ ಆಕೆ ಇಷ್ಟು ತಪ್ಪು ತಪ್ಪಾಗಿ ಕನ್ನಡ ಬರೆದಿರುವ ಬಗ್ಗೆ ಬೇಸರವಾಯಿತು. ಅದನ್ನು ನನ್ನ ನೋಟದಿಂದಲೇ ಅರ್ಥ ಮಾಡಿಕೊಂಡ ಅವಳು- ಅಣ್ಣಾ, ಇಂಗ್ಲೀಷ್‌ನಲ್ಲಿ ಬರೆಯೋಣವೆಂದೆ. ನೀನು ಕನ್ನಡಪ್ರೇಮಿಯಾಗಿರುವುದರಿಂದ ನಿನಗೆ ಇಂಪ್ರಸ್‌ ಆಗಲಿಯೆಂದು ಹೀಗೆ ಬರೆದೆ, ತಪ್ಪಾಗಿದ್ದರೆ ಹೊಟ್ಟೆಯಲ್ಲಿ ಹಾಕಿಕೋ ಅಂದಳು.

ಪ್ರಾಥಮಿಕ ಹಂತದಿಂದಲೇ ಇಂಗ್ಲಿಷನ್ನೇ ಮೊದಲ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡವರಿಗೆ ಕನ್ನಡದ ಬಗ್ಗೆ ಅಲಕ್ಷ್ಯವಿರುತ್ತದೆ. ಪರಿಣಾಮ, ಮಕ್ಕಳ ಪಾಲಿಗೆ ಕನ್ನಡ ಎಂಬುದು ಕಬ್ಬಿಣದ ಕಡಲೆಯಾಗುತ್ತದೆ. ನನಗೆ ಅಜ್ಜನನೆನಪು ಬಿಟ್ಟೂ ಬಿಡದೆ ಕಾಡುವುದು ಈ ಸಂದರ್ಭದಲ್ಲಿಯೇ. ಅಪ್ಪಟ ಕನ್ನಡ ಪ್ರೇಮಿಯಾಗಿದ್ದ ಅಜ್ಜ, ತುಂಬಾ ಸ್ಪಷ್ಟವಾದಕನ್ನಡ ಮಾತಾಡುತ್ತಿದ್ದ. ರೇಡಿಯೋ ಆತನ ನೆಚ್ಚಿನ ಸಂಗಾತಿಯಾಗಿತ್ತು. ಹಗಲು-ರಾತ್ರಿಯೆನ್ನದೆ ಅದನ್ನು ಕಿವಿಗಚ್ಚಿಯೇ ಕೇಳುತಿದ್ದ. ಹಾಗಾಗಿಯೇ ಅವರ ಕನ್ನಡ ಉಚ್ಚಾರಣೆ ಶುದ್ಧವಾಗಿತ್ತು. ನಾವು ಕನ್ನಡ ಮಾತಾಡಲು, ಬರೆಯಲು ಕಲಿತದ್ದು ಅಜ್ಜನನ್ನು ನೋಡಿಯೇ.

ನನ್ನ ತಾತನ ಇನ್ನೊಂದು ವಿಶೇಷತೆ ಏನೆಂದರೆ, ಮನೆಖರ್ಚಿನ ವಿವರ ಬರೆದಿಡುವಾಗರಲ್ಲಾ ಕನ್ನಡದ ಅಂಕಿಗಳನ್ನೇ ಬಳಸುತಿದ್ದ. ಸಂಖ್ಯೆಗಳನ್ನು ಯಾವತ್ತೂ ಇಂಗ್ಲಿಷ್‌ನಲ್ಲಿಬರೆಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಅವು ನಮಗೆ ಎಷ್ಟೋ ಬಾರಿ ಅರ್ಥವೇ ಆಗುತ್ತಿರಲಿಲ್ಲ. ಆರು ಮತ್ತು ಒಂಭತ್ತು ಅಂಕಿಗಳನ್ನು ಅರ್ಥ ಮಾಡಿಕೊಳ್ಳುವ ವಿಷಯವಾಗಿನಮಗೆ ತುಂಬಾ ಗೊಂದಲವಿತ್ತು. ಈ ವಿಷಯವಾಗಿ ಅದೆಷ್ಟು ಸಲ ಉಗಿಸಿಕೊಂಡಿದ್ದೆನೋ? ಈ ತೆರನಾಗಿ ಕನ್ನಡದ ಬಲವಾದ ಬುನಾದಿ ಬಿದ್ದಿದ್ದರಿಂದಲೇ ಈಗ ಕನ್ನಡವನ್ನು ಸ್ಪುಟವಾಗಿ, ತಪ್ಪಿಲ್ಲದೆ ಓದಿ ಬರೆಯಲು ಸಾಧ್ಯವಾಗಿದೆ.

 

-ಅಂಬ್ರೀಶ್‌ ಎಸ್‌. ಹೈಯ್ಯಾಳ್‌

ಟಾಪ್ ನ್ಯೂಸ್

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

Untitled-1

ಮೈಸೂರಿನಲ್ಲೊಬ್ಬ ವೀರಬಾಹು: ಅನಾಥ ಶವಗಳಲ್ಲಿ ದೇವರನ್ನು ಕಾಣುವ ಬಾಡಿಮಿಯಾ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

1wewqewq

Asian Games; ನಿಖತ್‌ ಗೆಲುವಿನೊಂದಿಗೆ ಬಾಕ್ಸಿಂಗ್‌ ಶುಭಾರಂಭ

ashwath narayan

NEP ಜಾರಿ ಅವಸರದ ಕ್ರಮವಲ್ಲ: ಡಾ| ಸಿ.ಎನ್‌.ಅಶ್ವತ್ಥನಾರಾಯಣ

DOCTOR

Medical- Dental Course: ಮೂಲ ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

solar panels 2

Solar: ರಾಜ್ಯದಲ್ಲಿ ಶೀಘ್ರದಲ್ಲೇ ತಲೆ ಎತ್ತಲಿವೆ ಮತ್ತೆರಡು ಸೌರೋದ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.