ತೋರಿಕೆಯ ಪ್ರೀತಿ ನನಗೆ ಬೇಕಿಲ್ಲ…


Team Udayavani, Oct 23, 2018, 6:00 AM IST

8.jpg

ನಿನ್ನ ಜೊತೆ ಮಾತನಾಡಲು ಆಗದಿರುವುದಕ್ಕೆ, ನನ್ನ ಮನದ ಇಂಗಿತವನ್ನು ಅಕ್ಷರಗಳಲ್ಲಿ ಹೇಳ್ತಿದ್ದೀನಿ. ನನಗೆ ಗೊತ್ತು, ನಾನಾಗಿ ನಾನೇ ಕರೆ ಮಾಡಿದ್ರೆ ಮಾತ್ರ ನೀನು ಮಾತಾಡ್ತೀಯ ಅಂತ. ಪ್ರತಿಸಲವೂ ಅದೇ ನಡೆಯುತ್ತಿತ್ತು. ಈ ಸಲ ಅದು ಸಾಧ್ಯವಿಲ್ಲ. ಯಾಕಂದ್ರೆ, ನನ್ನೆಲ್ಲಾ ಹಳೆಯ ನೆನಪುಗಳನ್ನು ನೀರಲ್ಲಿ ಹೋಮ ಮಾಡಿಬಿಟ್ಟಿದ್ದೇನೆ. ಮನಸ್ಸು ಕಲ್ಲಾಗಿದೆ. ಇನ್ನದು ಕರಗಲು ಸಾಧ್ಯವೇ ಇಲ್ಲ. 

ಈಗ ನಿಜ ಹೇಳು, ನನ್ನ ಸ್ನೇಹ ಇಷ್ಟ ಇಲ್ಲ ಅಂದಿದ್ರೆ, ನೀನಾಗಿ ನೀನೇ ಯಾಕೆ ಮೆಸೇಜ್‌ ಮಾಡ್ತಿದ್ದೆ? ಯಾಕೆ ವಾಟ್ಸಾಪ್‌ನಲ್ಲಿ ಫೋಟೊ ಕಳಿಸ್ತಿದ್ದೆ? ಈಗ ಇದ್ದಕ್ಕಿದ್ದಂತೆ ನನ್ನ ಜೊತೆ ಮಾತು ಬಿಡಲು ಕಾರಣವೇನು? ಒಮ್ಮೆ ನೀನೇ ಹೇಳಿದ್ದೆಯಲ್ಲ, ಹೊಸ ಸ್ನೇಹಿತರು ಸಿಕ್ಕಾಗ ಹಳೆಯವರನ್ನು ಮರೆತು ಬಿಡುತ್ತಾರೆ ಕೆಲವರು ಅಂತ. ನಾನು ಹಾಗೇನಾದ್ರೂ ಮಾಡಿದೆನಾ? ಖಂಡಿತ ಇಲ್ಲ. ಹೇಳಿದಂತೆ ನಡೆದವಳು ನೀನೇ. ಬಹುಶಃ ನಿನಗೆ ನನಗಿಂತ ಬೆಸ್ಟ್‌ ಫ್ರೆಂಡ್‌ ಸಿಕ್ಕಿರಬೇಕು ಅಲ್ವಾ? ಅದಕ್ಕೆ ನನ್ನ ನೆನಪು ನಿನಗಾಗುತ್ತಿಲ್ಲ. ಮಾತಾಡದಿದ್ದರೆ ಎಲ್ಲಿ ಬೇಜಾರು ಮಾಡಿಕೊಳ್ತಾನೋ ಅಂತ ಯಾವಾಗಲೋ ಒಮ್ಮೆ ಕರೆ ಮಾಡ್ತೀಯ. ಆ ರೀತಿಯ ತೋರಿಕೆಯ ಪ್ರೀತಿ, ಸ್ನೇಹ ನನಗೆ ಬೇಕಾಗಿಲ್ಲ. ಮೊದಲು ಹೇಗಿದ್ದೆವೋ ಹಾಗೆ ಇರುವುದಾದರೆ ಇರೋಣ. ಇಲ್ಲವೆಂದರೆ ಬೇಡವೇ ಬೇಡ. ಇಲ್ಲಿಗೆ ನಮ್ಮ ಸ್ನೇಹ ಮುಗಿಯಿತೆಂದು ತಿಳಿ. ಏನಂತೀಯಾ ಹೇಳು? 

ವೆಂಕಿ

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.