ಹಳೇ ನೆನಪುಗಳ ರಥೋತ್ಸವ


Team Udayavani, May 14, 2019, 6:00 AM IST

4

ಅಡ್ಮಿನ್‌ ಸ್ಟೇಷನ್ನಿನ ಕತೆಗಳು
ವಾಟ್ಸಾಪ್‌ ಗ್ರೂಪ್‌ : ಸಹಪಾಠಿಗಳು
ಗ್ರೂಪ್‌ ಅಡ್ಮಿನ್‌ : ಬೀರಪ್ಪ ಮತ್ತು ಇತರರು

ಹಳೇ ನೆನಪು ಅಂದ್ರೆ, ಬೆಣ್ಣೆ ಬಿಸ್ಕತ್ತು ಇದ್ದಂತೆ. ಸವಿದಷ್ಟೂ ಸವಿದು, ಸವಿದಾದ ಮೇಲೂ ಅದನ್ನು ಮೆಲುಕು ಹಾಕುವಂತೆ, ಈ ನೆನಪು ಕೂಡ. 2011ರಲ್ಲಿ ಹೈಸ್ಕೂಲ್‌ ಮುಗಿಸಿದ ನಾವೊಂದಿಷ್ಟು ಗೆಳೆಯರು ಸೇರಿಕೊಂಡು, “ಸಹಪಾಠಿಗಳು’ ಎಂಬ ಗ್ರೂಪ್‌ ತೆರೆದೆವು. ಇದರಲ್ಲಿ ಎಲ್ಲರೂ ಒಂದೊಂದು ಹುದ್ದೆಯಲ್ಲಿ ಇದ್ದಾರೆ. ಸೈನಿಕ, ಪೊಲೀಸ್‌, ರೈತ, ರಾಜಕಾರಣಿ… ಹೀಗೆ. ಈ ಗುಂಪಿನಲ್ಲಿ ಏನಿಲ್ಲ ಅಂದರೂ ದಿನಕ್ಕೆ 500- 600 ಸಂದೇಶಗಳು ರವಾನೆ ಆಗುತ್ತವೆ. ಹೈಸ್ಕೂಲಿನ ಕೀಟಲೆಗಳು, ಮೇಷ್ಟ್ರಿಂದ ಪೆಟ್ಟು ತಿಂದಿದ್ದು, ಹುಡುಗಿಯರನ್ನು ರೇಗಿಸಿದ್ದು, ಮೊದಲ ಕ್ರಶ್‌ನ ಮೆಲುಕು… ಇವನ್ನೆಲ್ಲ ಹಂಚಿಕೊಳ್ಳುವಾಗ ರಿವೈಂಡ್‌ ರಾಗ ನೆನಪಾಗುತ್ತದೆ. ಇಲ್ಲಿ ಅನೇಕರ ಬದುಕಿನ ರೂಪಗಳೇ ಬದಲಾಗಿವೆ. ಆಗ ಸೈಲೆಂಟ್‌ ಇದ್ದವನು, ಈಗ ಫ್ಲರ್ಟ್‌ನಂತೆ ಕಾಣಿಸುತ್ತಾನೆ. ಅವತ್ತು ತಂಟೆ ಮಾಡಿ, ಮೇಷ್ಟ್ರಿಂದ ಕಜ್ಜಾಯ ತಿಂದವ ಇಂದು ಗಂಭೀರ, ಒಳ್ಳೆಯ ಮೆಸೇಜುಗಳನ್ನು ಕಳಿಸುತ್ತಾನೆ. ಕೆಲಸದೊತ್ತಡವನ್ನು ಹಗುರ ಮಾಡಿಕೊಳ್ಳುವ ಪ್ರಯತ್ನಗಳು ಈ ಗುಂಪಿನಲ್ಲಾಗುತ್ತದೆ. ಎಲ್ಲರೂ ಮುಂದಿನ ದೀಪಾವಳಿಯ ಜಾತ್ರೆಯಲ್ಲಿ ಭೇಟಿಯಾಗಲು ನಿರ್ಧರಿಸಿದ್ದೇವೆ. ಅಲ್ಲಿಯ ತನಕ ಹಳೆಯ ನೆನಪುಗಳದ್ದೇ ರಥೋತ್ಸವ.

ಬೀರಪ್ಪ ಡಿ. ಡಂಬಳಿ

ಟಾಪ್ ನ್ಯೂಸ್

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.