ಟೋಪಿಯಿಂದ ಸೃಷ್ಟಿ


Team Udayavani, Mar 12, 2020, 5:15 AM IST

ಟೋಪಿಯಿಂದ ಸೃಷ್ಟಿ

ಜಾದೂಗಾರ ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆಯುತ್ತಾನೆ. ಅದು ಬರೀ ಖಾಲಿಯೆಂದು ತೋರಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅದನ್ನು ಬೋರಲಾಗಿ ಮೇಜಿನ ಮೇಲಿಟ್ಟು ತನ್ನ ಮಂತ್ರ ದಂಡದಿಂದ ಅದರ ಮೇಲೆ, “ಹ್ರಾಂ, ಹ್ರೀಂ ಹೋಕಸ್‌, ಪೊಕಸ್‌’ ಎಂದು ಮಂತ್ರ ಹಾಕುತ್ತಾನೆ. ನೋಡ ನೋಡುತ್ತಿದ್ದಂತೆ, ಟೋಪಿಯನ್ನು ಮೇಲೆ ಎತ್ತಿ ಅದರಿಂದ ಚಾಕೊಲೇಟ್‌, ಬಿಸ್ಕೆಟ್‌, ವಾಚು, ನೋಟು, ಕರ್ಚಿಫ್ ಗಳನ್ನು ತೆಗೆಯುತ್ತಾನೆ.

ನೋಡುವ ಕಣ್ಣುಗಳಿಗೆ ಹಬ್ಬ ! ಜಾದೂಗಾರ ಸ್ವರ್ಗದಿಂದಲೇ ಬಂದಿದ್ದಾನೆ ಅನ್ನೋ ರೀತಿ ನೋಡುತ್ತಿರುತ್ತಾರೆ. ಹೀಗೆ, ಮಾಡುತ್ತಿದ್ದರೆ ಎಂಥವರಿಗೂ ತಾನೇ ಬೆರಗು ಹುಟ್ಟೊಲ್ಲ. ಬೇಕಾದ್ದನ್ನು ಕೊಡುವ ಈ ತರಹದ ಟೋಪಿಯೊಂದು ನಿಮಗೂ ಬೇಕೆಂದು ಅನಿಸುವುದಿಲ್ಲವೇ? ಇಲ್ಲ, ನಮಗೂ ಬೇಕು ಅನ್ನುವುದಾದರೆ ಸ್ವಲ್ಪ ತಾಳಿ. ನಿಮ್ಮ ಈ ಅನಿಸಿಕೆ ತಪ್ಪು. ರಹಸ್ಯ ಇರುವುದು ಟೋಪಿಯಲ್ಲಲ್ಲ. ಚಿತ್ರವನ್ನು ಸರಿಯಾಗಿ ಗಮನಿಸಿ.

ಇದನ್ನು ಮಾಡುವುದಕ್ಕೆ ಮೇಜಿನ ಹಿಂಭಾಗದ ಬಟ್ಟೆಯನ್ನು ಚಿತ್ರದಲ್ಲಿ ತೋರಿಸಿರುವಂತೆ ಸ್ವಲ್ಪ ಮಡಚಿ, ಒಂದು ಜೋಳಿಗೆಯನ್ನು ಮಾಡಿಕೊಳ್ಳಬೇಕು. ನಂತರ ಒಂದು ಕರ್ಚಿಫ‌ನ್ನು ತೆಗೆದುಕೊಂಡು ಅದರಲ್ಲಿ ಸೃಷ್ಟಿ ಮಾಡಬೇಕಾದ ವಸ್ತುಗಳನ್ನು ತುಂಬಿ, ಒಂದು ಚಿಕ್ಕ ಗಂಟನ್ನು ಮಾಡಿಕೊಳ್ಳಿ. ಈ ಗಂಟನ್ನು ಜೋಳಿಗೆಯಲ್ಲಿ ಹಾಕಿ. ಮೇಜಿನ ಮೇಲೆ ಇಟ್ಟ ಟೋಪಿಗೆ ಮಂತ್ರ ಹಾಕಿ ಪುನಃ ಮೇಲೆತ್ತುವ ಸಮಯದಲ್ಲಿ ಅದನ್ನು ಮೇಲಿನ ಅಂಚಿಗೆ ತಂದುಬಿಡಿ. ಆಮೇಲೆ ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆಟ್ಟು ಮತ್ತು ತೋರು ಬೆರಳಿನಿಂದ ಸ್ವಲ್ಪವೇ ಮೇಲೆತ್ತಿ, ಇನ್ನೆರಡು ಬೆರಳುಗಳಿಂದ ವಸ್ತುಗಳನ್ನು ಇಟ್ಟಿರುವ ಗಂಟನ್ನು ಮೇಲೆತ್ತಿ. ತಕ್ಷಣ ಟೋಪಿಯೊಳಗೆ ಬೀಳಿಸಿ ಉಲ್ಟಾ ಮಾಡಿ. ಇದನ್ನು ಬಹಳ ವೇಗವಾಗಿ ಮಾಡಬೇಕು.

ನಂತರ ಬಲಗೈಯಿಂದ ಕರವಸ್ತ್ರದ ಗಂಟನ್ನು ಬಿಚ್ಚಿ ಎಲ್ಲಾ ವಸ್ತುಗಳನ್ನೂ ಒಂದಾದ ಮೇಲೆ ಒಂದು ತೋರಿಸಿ. ಇದನ್ನು ಸರಿಯಾಗಿ ಮಾಡಿದರೆ ಚಪ್ಪಾಳೆ ಖಚಿತ. ಎಲ್ಲ ಮಾಡಬೇಕಾದರೆ ಸ್ವಲ್ಪ ಹುಷಾರು!

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

Udaya-Jadugar

ಹೌದಿನಿಯ ಎಸ್ಕೇಪ್‌ ಜಾದೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.