ಅಪಾಯಕಾರಿ ಪ್ರಶ್ನೆ!


Team Udayavani, Jul 5, 2018, 6:00 AM IST

7.jpg

ಒಂದು ಕಾಡಿಗೆ ಸಿಂಹ ಸರ್ವಾಧಿಕಾರಿಯಾಗಿತ್ತು. ಸಿಂಹದ ಅರಮನೆಯಾದ ಗುಹೆಯು ಅರೆಬರೆ ತಿಂದ ಪ್ರಾಣಿಗಳ ಮಾಂಸ ಹಾಗೂ ಮೂಳೆಗಳಿಂದ ತುಂಬಿಹೋಗಿತ್ತು. ಸಿಂಹ ತನ್ನ ಜಾಗವನ್ನು ಸ್ವಚ್ಚವಾಗಿ ಇಟ್ಟುಕೊಂಡಿರಲೇ ಇಲ್ಲ. ಅಲ್ಲಿನ ವಾಸನೆಗೆ ಅನೇಕ ಪ್ರಾಣಿಗಳು ಗುಹೆಗೆ ಹೋಗಲು ಹಿಂಜರಿಯುತ್ತಿದ್ದವು. ಒಮ್ಮೆ ಸಿಂಹ ತನ್ನ ಮೂವರು ಮಂತ್ರಿಗಳಾದ ನರಿ, ಕೋತಿ ಹಾಗೂ ಚಿರತೆಯನ್ನು ಅರಮನೆಗೆ ಕರೆಸಿಕೊಂಡಿತು.

ಸಿಂಹದ ಗುಹೆಗೆ ಬಂದ ನರಿ,ಕಕೋತಿ ಹಾಗೂ ಚಿರತೆಗಳು ಮೂಗು ಮುಚ್ಚಿಕೊಂಡಿರುವುದನ್ನು ಕಂಡ ಸಿಂಹಕ್ಕೆ ಸಿಟ್ಟುಬಂತು. “ನನ್ನ ಅರಮನೆ ದುರ್ಗಂಧ ಬೀರುತ್ತಿದ್ದೆಯೇ?’ ಎಂದು ಚಿರತೆಯನ್ನು ಕೇಳಿತು. ಚಿರತೆಯು ನಿಜ ಹೇಳಿದರೆ ಸಿಂಹಕ್ಕೆ ಕೋಪ ಬರುವುದೆಂದು “ಇಲ್ಲಾ ಮಹಾಪ್ರಭುಗಳೆ’ ಎಂದು ಸುಳ್ಳು ಹೇಳಿತು. ಕೂಡಲೇ ಸಿಂಹವು ಚಿರತೆಯ ಮೇಲೆರಗಿತು. ಗಾಯಗೊಂಡ ಚಿರತೆ ಅಲ್ಲಿಂದ ಕಾಲ್ಕಿತ್ತಿತು. ಇದನ್ನು ನೋಡಿ ನರಿ ಹಾಗೂ ಕೋತಿ ನಿಂತಲ್ಲೇ ಬೆವರಿದವು. 

ಕೋತಿಯ ಕಡೆ ತಿರುಗಿದ ಸಿಂಹವು “ನನ್ನ ಅರಮನೆಯು ವಾಸನೆ ಬರುತ್ತಿದೆಯೇ?’ ಎಂದು ಕೇಳಿತು. ಸುಳ್ಳು ಹೇಳಿದ ಚಿರತೆಗೆ ಒದಗಿದ ದುರ್ಗತಿ ಕಂಡು ನಿಜ ಹೇಳುವುದೇ ವಾಸಿಯೆಂದು ಕೋತಿಯು “ಹೌದು ಸ್ವಾಮಿ, ದುರ್ಗಂಧ ಬರುತ್ತಿದೆ’ ಎಂದಿತು. ಸಿಂಹವು ಕೋತಿಯನ್ನು ಹಿಡಿದು ತನ್ನ ಕಾಲಿನಿಂದ ತುಳಿದು ಹೊಸಕಿಹಾಕಿತು. ಕೋತಿ ಕಿರುಚುತ್ತಾ ಅಲ್ಲಿಂದ ಓಡಿತು. 

ನಂತರ ನರಿಯ ಸರದಿ. ಸಿಂಹ ಮತ್ತದೇ ಪ್ರಶ್ನೆಯನ್ನು ನರಿಗೆ ಕೇಳಿತು. ಏನು ಹೇಳಿದರೂ ಸಿಂಹಕ್ಕೆ ಕೋಪ ಬರುವುದನ್ನು ಕಂಡು ನರಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಚಾಣಾಕ್ಷ ನರಿ “ಮಹಾಪ್ರಭು, ನನಗೆ ತುಂಬಾ ನೆಗಡಿಯಾಗಿದೆ ಆದ್ದರಿಂದ ವಾಸನೆ ತಿಳಿಯುತ್ತಿಲ್ಲ’ ಎಂದಿತು. ನರಿಯ ಬುದ್ದಿವಂತಿಕೆಯನ್ನು ಮೆಚ್ಚಿದ ಸಿಂಹ ಅದಕ್ಕೆ ಪಾರಿತೋಷಕ ನೀಡಿ ಸನ್ಮಾನಿಸಿತು.

ಹರೀಶ್‌

Ad

ಟಾಪ್ ನ್ಯೂಸ್

6-thirthahalli-1

ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ

ಪೊಲೀಸರ ಭರ್ಜರಿ ಬೇಟೆ: ಗಾಂಜಾ ಖರೀದಿಸುತ್ತಿದ್ದ ವಿದ್ಯಾರ್ಥಿ, ದಂಪತಿ ಸೇರಿ 14 ಮಂದಿಯ ಬಂಧನ

ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

BJP ಆಡಳಿತವಿರುವ ರಾಜ್ಯಗಳಲ್ಲಿ‌ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ‌: ಸಂತೋಷ ಲಾಡ್ ಸವಾಲು

BJP ಆಡಳಿತವಿರುವ ರಾಜ್ಯಗಳಲ್ಲಿ‌ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ‌: ಸಂತೋಷ ಲಾಡ್ ಸವಾಲು

ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ

ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ

Indonesia: ಇಂಡೋನೇಷ್ಯಾದ ತನಿಂಬಾರ್‌ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ

Indonesia: ಇಂಡೋನೇಷ್ಯಾದ ತನಿಂಬಾರ್‌ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ

Toxic Movie: ಯಶ್‌ ʼಟಾಕ್ಸಿಕ್‌ʼಗೆ ಮ್ಯೂಸಿಕ್‌ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?

Toxic Movie: ಯಶ್‌ ʼಟಾಕ್ಸಿಕ್‌ʼಗೆ ಮ್ಯೂಸಿಕ್‌ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

6-thirthahalli-1

ಆರಗ ಅವರು ಅಧಿಕಾರಿಗಳೊಂದಿಗೆ ಏಕವಚನದಲ್ಲಿ ವಿವೇಚನೆ ಇಲ್ಲದೆ ಮಾತನಾಡುತ್ತಾರೆ: ಕಿಮ್ಮನೆ

13

Jamkhandi ಪ್ರೀ ಆ್ಯಕ್ಟೀವ್‌ ಪೊಲೀಸಿಂಗ್‌ ವ್ಯವಸ್ಥೆ

ಪೊಲೀಸರ ಭರ್ಜರಿ ಬೇಟೆ: ಗಾಂಜಾ ಖರೀದಿಸುತ್ತಿದ್ದ ವಿದ್ಯಾರ್ಥಿ, ದಂಪತಿ ಸೇರಿ 14 ಮಂದಿಯ ಬಂಧನ

ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ

12

Padubidri: ಸಮಸ್ಯೆಗಳ ಸುಳಿಯಲ್ಲಿ ಹೆಜಮಾಡಿ ಪಿಯು ಕಾಲೇಜು!

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Kerala Nurse ನರ್ಸ್‌ ಪ್ರಿಯಾ ಗಲ್ಲುಶಿಕ್ಷೆ ಕೇಸ್-‌ ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.