ಗಿಲಿಗಿಲಿ ಮ್ಯಾಜಿಕ್‌ : ಅತೀಂದ್ರಿಯ ಶಕ್ತಿ


Team Udayavani, May 9, 2019, 6:30 AM IST

Chinnari—Magic

ಈ ಜಾದೂ, ಯಕ್ಷಿಣಿಗಾರರಿಗೆ ಅತೀಂದ್ರಿಯ ಶಕ್ತಿ ಇರುತ್ತೆ ಎಂಬುದನ್ನು ಸಾಬೀತುಪಡಿಸುತ್ತದೆ.
ಯಾರಾದರೂ ಹತ್ತು ಮಂದಿ ಪ್ರಸಿದ್ಧ ಪುರುಷರ ಹೆಸರುಗಳನ್ನು ಹೇಳುವಂತೆ ಪ್ರೇಕ್ಷಕರಿಗೆ ಸೂಚಿಸಿ. ಅವರು ಒಂದೊಂದು ಹೆಸರನ್ನು ಹೇಳಿದಂತೆಯೇ ಅದನ್ನು ಪ್ರತ್ಯೇಕ ಚೀಟಿಯಲ್ಲಿ ಬರೆದು ಒಂದು ಟೋಪಿಯಲ್ಲಿ ಹಾಕಿ ಟೋಪಿಯನ್ನು ಕುಲುಕಿರಿ.

ಈಗ ಸ್ಲೇಟಿನ ಮೇಲೆ ಒಂದು ಹೆಸರನ್ನು ಬರೆದು ಯಾರಿಗೂ ಕಾಣದಂತೆ ಅದನ್ನು ಟೇಬಲಿನ ಮೇಲೆ ಕವುಚಿ ಇಡಿ. ನಂತರ ಪ್ರೇಕ್ಷಕರೊಬ್ಬರಿಗೆ ಟೋಪಿಯಲ್ಲಿನ ಹತ್ತು ಚೀಟಿಗಳಲ್ಲಿ ಒಂದನ್ನು ಎತ್ತಲು ಹೇಳಿ. ಆ ಚೀಟಿಯಲ್ಲಿ ಯಾವ ಹೆಸರಿದೆಯೋ ಅದನ್ನು ನೀವು ಮೊದಲೇ ಸ್ಲೇಟ್‌ ಮೇಲೆ ಬರೆದಿರುವುದನ್ನು ತೋರಿಸಿ. ಈಗ ಪ್ರೇಕ್ಷಕರು ಚಕಿತರಾಗುವುದರಲ್ಲಿ ಆಶ್ಚರ್ಯವೇ ಇಲ್ಲ.

ಇದರ ರಹಸ್ಯ ಇಷ್ಟೆ- ಪ್ರೇಕ್ಷಕರು ಮೊದಲ ಹೆಸರನ್ನು ಹೇಳಿದಾಗ ಅದನ್ನು ಚಾಚೂ ತಪ್ಪದಂತೆ ಚೀಟಿಯಲ್ಲಿ ಬರೆಯಿರಿ. ಆದರೆ ಎರಡನೇ ಹೆಸರು ಹೇಳಿದಾಗ ನೀವು ಚೀಟಿಯಲ್ಲಿ ಬರೆಯುವುದು ಮೊದಲ ಹೆಸರನ್ನೇ. ಹೀಗೆಯೇ ಮೂರನೆಯ ಹಾಗೂ ಅನಂತರದ ಹೆಸರುಗಳಿಗೂ ಅಂದರೆ ಹತ್ತು ಚೀಟಿಗಳಲ್ಲೂ ಮೊದಲ ಹೆಸರನ್ನೇ ಬರೆದಿರುತ್ತೀರಿ.

ಅಂದರೆ ಪ್ರೇಕ್ಷಕರು ಹೇಳಿದ ಹೆಸರನ್ನು ಗಟ್ಟಿಯಾಗಿ ಉತ್ಛರಿಸುತ್ತಾ ನೀವು ಪ್ರತಿಯೊಂದು ಚೀಟಿಯ ಮೇಲೆ ಬರೆಯುವುದು ಮೊದಲ ಹೆಸರನ್ನೇ. ಇದಾದ ಬಳಿಕ ಸ್ಲೇಟಿನ ಮೇಲೂ ಇದೇ ಹೆಸರನ್ನು ಬರೆದು ಕವುಚಿ ಇಡುತ್ತೀರಿ. ಈಗ ಪ್ರೇಕ್ಷಕ ಯಾವ ಚೀಟಿಯನ್ನು ಎತ್ತಿದರೂ ಸ್ಲೇಟಿನ ಮೇಲೆ ಅದೇ ಹೆಸರು ಬರೆದಿರುತ್ತದೆ. ಪ್ರೇಕ್ಷಕರಿಗೆ ಮೊದಲ ಹೆಸರಿನ ನೆನಪು ಅಷ್ಟಾಗಿ ಗಮನದಲ್ಲಿರದಂತೆ ಮಾಡಲು ಕನಿಷ್ಠ ಹತ್ತು ಹೆಸರುಗಳನ್ನಾದರೂ ಬರೆಯಬೇಕು.

— ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.