ಮೋಸಗಾರ ಹದ್ದು


Team Udayavani, Nov 21, 2019, 4:09 AM IST

gg-2

ವಿಶಾಲವಾದ ಕಡಲತೀರದಲ್ಲಿ ಕಾಗೆಯೊಂದು ಕಪ್ಪೆಚಿಪ್ಪಿನ ಹುಳುವೊಂದನ್ನು ಹಿಡಿದಿತ್ತು. ಅದನ್ನು ತಿನ್ನಲೆಂದು ಚಿಪ್ಪನ್ನು ತನ್ನ ಕೊಕ್ಕಿನಿಂದ ಜೋರಾಗಿ ಕುಕ್ಕುತ್ತಿತ್ತು. ಇಷ್ಟಾದರೂ ಪ್ರಯತ್ನ ಫ‌ಲಿಸಲಿಲ್ಲ. ಇದನ್ನೆಲ್ಲಾ ಗಮನಿಸಿದ ಅಲ್ಲೇ ಸಮೀಪದಲ್ಲಿಯೇ ಕುಳಿತಿದ್ದ ಹದ್ದೊಂದು ಕಾಗೆಯನ್ನು ಕುರಿತು “ಅಯ್ನಾ, ಕಾಗೆ. ಅದು ಬಲಿಷ್ಟವಾದ ಚಿಪ್ಪು. ನೀನು ಎಷ್ಟೇ ಪ್ರಯತ್ನ ಮಾಡಿದರೂ ನಿನ್ನ ಕೊಕ್ಕಿನಿಂದ ಅದನ್ನು ಒಡೆದು ಅದರೊಳಗಿರುವ ಹುಳುವನ್ನು ತಿನ್ನಲು ಸಾಧ್ಯವಿಲ್ಲ’ ಅಂತ ಬುದ್ಧಿವಾದ ಹೇಳಿತು.

ಹದ್ದಿನ ಮಾತನ್ನು ನಿಜವೆಂದು ಅರಿತ ಕಾಗೆ “ಹದ್ದು ಮಾಮ. ಹಾಗಾದರೆ ನಾನೀಗ ಇದನ್ನು ಒಡೆದು ಇದರೊಳಗಿರುವ ಹುಳುವನ್ನು ಹೇಗೆ ತಿನ್ನಲಿ?’ ಎಂದು ಮುಗ್ಧವಾಗಿ ಪ್ರಶ್ನಿಸಿತು. ಅದಕ್ಕೆ ಹದ್ದು “ಶಕ್ತಿಯಿಂದ ಆಗದ್ದನ್ನು ಯುಕ್ತಿಯಿಂದ ಮಾಡಬೇಕು’ ಎಂದು ಉತ್ತರಿಸಿತು. ಕಾಗೆಯು “ಅದು ಹೇಗೆ?’ ಎಂದಾಗ, ಹದ್ದು ಮುಂದುವರೆಸುತ್ತಾ “ಆ ಚಿಪ್ಪನ್ನು ಬಾಯಿಯಲ್ಲಿ ಕಚ್ಚಿಕೊಂಡು ಮೇಲಕ್ಕೆ ಹಾರು, ನಂತರ ಅದನ್ನು ನಾನು ಕುಳಿತಿರುವ ಈ ಬಂಡೆಯ ಮೇಲಕ್ಕೆ ಮೇಲಿನಿಂದ ಎತ್ತಿಹಾಕು. ಬಿದ್ದ ರಭಸಕ್ಕೆ ಚಿಪ್ಪು ಹೊಡೆದು ಹುಳು ಹೊರಬರುತ್ತದೆ. ಆಗ ಅದನ್ನು ಆರಾಮವಾಗಿ ತಿನ್ನು’ ಎಂದು ಹೇಳಿತು. ಕಾಗೆಗೂ ಹದ್ದಿನ ಉಪಾಯ ಸಮಂಜಸವೆನಿಸಿ ಅದು ಚಿಪ್ಪನ್ನು ಬಾಯಲ್ಲಿ ಕಚ್ಚಿ ಮೇಲಕ್ಕೆ ಹಾರಿ ಅದನ್ನು ಮೇಲಿನಿಂದ ಬಂಡೆಯ ಮೇಲಕ್ಕೆ ಹಾಕಿತು. ಹದ್ದು ಹೇಳಿದಂತೆಯೇ ಚಿಪ್ಪು ಒಡೆದು ಛಿದ್ರವಾಗಿ ಅದರೊಳಗಿದ್ದ ಹುಳು ಹೊರಕ್ಕೆ ಬಂದಿತು. ಇದೇ ಸಮಯಕ್ಕೆ ಹೊಂಚುಹಾಕುತ್ತಾ ಕುಳಿತಿದ್ದ ಹದ್ದು ಆ ಹುಳುವನ್ನು ಕಚ್ಚಿಕೊಂಡು ವೇಗವಾಗಿ ಹಾರಿತು. ತಾನು ಮೋಸಹೋದುದನ್ನು ತಿಳಿದ ಕಾಗೆ ಪೆಚ್ಚುಮೊರೆಹಾಕಿ ಮತ್ತೂಂದು ಕಪ್ಪೆಚಿಪ್ಪಿಗಾಗಿ ಹುಡುಕಾಡತೊಡಗಿತು.

– ಪ.ನಾ.ಹಳ್ಳಿ. ಹರೀಶ್‌ಕುಮಾರ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.