ಅದೃಷ್ಟವಂತ ಯಾರು?


Team Udayavani, Jan 9, 2020, 4:33 AM IST

1

ದುಡ್ಡು ಅಂದ್ರೆ ಯಾರಿಗೆ ಇಷ್ಟವಿಲ್ಲಾ ಹೇಳಿ? ಅದ್ರಲ್ಲೂ ನೀವು ದುಡ್ಡಿನ ಮ್ಯಾಜಿಕ್‌ ಮಾಡಿ ತೋರಿಸಿದ್ರಂತೂ
ಎಲ್ಲರೂ ನಿಮ್ಮ ಬೆನ್ನ ಹಿಂದೆ ಬೀಳ್ಳೋದು ಗ್ಯಾರೆಂಟಿ. ಅಂತಹ ಒಂದು ಮ್ಯಾಜಿಕನ್ನ ಈವಾರ ಹೇಳಿ ಕೊಡ್ತೀನಿ. ಒಂದು ಟ್ರೇನಲ್ಲಿ ಆರು ಕವರುಗಳನ್ನು ಇಟ್ಟಿದೆ (ಮೇಲಿನ ಚಿತ್ರ ನೋಡಿ). ಜಾದೂಗಾರ ಐದು ಜನ ಪ್ರೇಕ್ಷಕರನ್ನು ಕರೆದು, ಈ ಆರು ಕವರುಗಳ ಪೈಕಿ ಒಂದರಲ್ಲಿ ನೋಟನ್ನು ಇಟ್ಟಿದೆ. ಯಾರಿಗೆ ಅದೃಷ್ಟ
ಇದೆಯೋ ಅವರಿಗೆ ನೋಟು ಸಿಗುತ್ತದೆ ಎಂದು ಹೇಳಿ ತಮಗಿಷ್ಟವಾದ ಒಂದೊಂದು ಕವರನ್ನು ತೆಗೆದುಕೊಳ್ಳಲು ಹೇಳುತ್ತಾನೆ. ಉಳಿದ ಕವರನ್ನು ತಾನು ತೆಗೆದುಕೊಳ್ಳುತ್ತಾನೆ. ಪ್ರೇಕ್ಷಕರು ಕವರನ್ನು ತೆಗೆದು ನೋಡಿದಾಗ ಅದರಲ್ಲಿ ಖಾಲಿ ಕಾಗದ ಇರುತ್ತದೆ. ಆದರೆ, ಜಾದೂಗಾರನ ಕವರಲ್ಲಿ ಗರಿಗರಿಯಾದ ಎರಡು ಸಾವಿರದ ನೋಟು ಇರುತ್ತದೆ!

ಇದನ್ನು ಹೇಗೆ ಮಾಡೋದು ಅಂದ್ರೆ ನಿಮ್ಮ ಎಡಗೈಯ ಬೆರಳುಗಳ ಸಹಾಯದಿಂದ ಟ್ರೇಯ ಕೆಳಭಾಗದಲ್ಲಿ ನೋಟನ್ನು ಅಡಗಿಸಿ ಇಟ್ಟುಕೊಳ್ಳಿ. ಇಲ್ಲಿರುವ ಚಿತ್ರವನ್ನು ಗಮನಿಸಿದಲ್ಲಿ ಇದು ನಿಮಗೆ ಅರ್ಥವಾಗುತ್ತದೆ. ಎಲ್ಲರೂ ಕವರುಗಳನ್ನು ತೆಗೆದುಕೊಂಡ ಬಳಿಕ ಉಳಿದ ಕವರನ್ನು ತೆಗೆಯುವಾಗ ಬಲಗೈಯನ್ನು
ಉಪಯೋಗಿಸಿ ಅದರ ಹೆಬ್ಬೆರಳು ಕವರಿನ ಮೇಲೆ ಇರುವಂತೆಯೂ ಉಳಿದ ಬೆರಳುಗಳು ಟ್ರೇಯ ಕೆಳಭಾಗದಲ್ಲಿ ಇರುವಂತೆಯೂ ಹಿಡಿದು ಕವರು ಮತ್ತು ನೋಟನ್ನು ಒಟ್ಟಿಗೆ ಟ್ರೇಯಿಂದ ಹೊರಗೆ ಜಾರಿಸಿ ತೆಗೆಯಿರಿ. ಇದನ್ನು ಮಾಡುವಾಗ ಟ್ರೇಯನ್ನು ಪ್ರೇಕ್ಷಕರ ಕಡೆ ಸ್ವಲ್ಪ ಬಾಗಿಸಿ ಹಿಡಿಯಿರಿ. ನೋಟು ಕವರಿನ ಹಿಂದೆ ಇದ್ದು ಪ್ರೇಕ್ಷಕರಿಗೆ ಕಾಣದಂತೆ ಎಚ್ಚರ ವಹಿಸಿ. ಈಗ ಕವರನ್ನು ನಿಮ್ಮ ಎಡಗೈಗೆ ವರ್ಗಾಯಿಸಿ.
ಬಲಗೈಯಿಂದ ಕವರಿನ ಬಾಯಿಯನ್ನು ತೆರೆದು ತೋರು ಬೆರಳು ಮತ್ತು ನಡುಬೆರಳನ್ನು ಕವರಿನಲ್ಲಿ ಹಾಕಿ.
ಕವರಿನಲ್ಲಿ ಹಾಕಿದ ಬೆರೆಳುಗಳನ್ನು ತೆಗೆಯುವಾಗ ಹಿಂಬದಿಯ ನೋಟನ್ನೂ ಎಳೆಯಿರಿ. ಆಗ ನೋಟು
ಕವರಿನಿಂದ ಹೊರಬಂದಂತೆ ಕಾಣಿಸುತ್ತದೆ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.