ಅರಮನೆಯಂಥ ಬಂಗಲೆ ಇದೆ, ಏನುಪಯೋಗ?


Team Udayavani, May 31, 2021, 5:37 PM IST

bahumuki

ಶ್ರೀಮಂತನೊಬ್ಬ ಅರಮನೆಯಂಥಬಂಗಲೆ ಕಟ್ಟಿಸಿದ. ಅದನ್ನು ಬಗೆಬಗೆಯಮಾರ್ಬಲ್‌ಗ‌ಳಿಂದ ನಿರ್ಮಿ ಸಲಾಗಿತ್ತು. ಗೃಹಪ್ರವೇಶಕ್ಕೆ ಬಂದವರೆಲ್ಲಾಆ ಮನೆಯನ್ನು, ಅದರ ಅಂದಚೆಂದ ವನ್ನು ಹೊಗಳಿ ಹೋದರು.

ಆ ದಿನ ಹುಣ್ಣಿಮೆ. ಹಾಲುಚೆಲ್ಲಿದಂಥ ಬೆಳದಿಂಗಳುಹರಡಿಕೊಂಡಿತ್ತು.ಶ್ರೀಮಂತನಿಗೆ ನಿದ್ರೆಯೇಬರಲಿಲ್ಲ. ತಾನು ನಿರ್ಮಿಸಿರುವ ಬಂಗಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ಐದನೇ ಮಹಡಿಗೆಹೋಗಿ ನಿಂತ. ಅಲ್ಲಿಂದ ಒಮ್ಮೆ ಸುತ್ತಲೂಕಣ್ಣು ಹಾಯಿಸಿದ. ಆ ತಂಪಾದ ಬೆಳದಿಂಗಳಲ್ಲಿ, ಹಾಲುಗಲ್ಲಿನಲ್ಲಿ ನಿರ್ಮಾಣವಾಗಿದ್ದ ಆ ಮನೆ ಬಹಳ ಸುಂದರವಾಗಿ ಕಾಣಿಸುತ್ತಿತ್ತು.

ಮನೆಯ ಮೇಲೆ ನಿಂತು ನೋಡಿದರೆ, ಇಡೀ ಊರು ಕಣ್ಣೆದುರುನಿಂತಂತೆ ಭಾಸ ವಾಗುತ್ತಿತ್ತು. ಈ ಖುಷಿಯಲ್ಲಿಯೇ ಶ್ರೀಮಂತ ಒಮ್ಮೆಕೆಳಗೆ ನೋಡಿದ. ಅಷ್ಟೆ: ಅವನಮುಖ ಚಿಕ್ಕದಾಯಿತು. ಕಾರಣ,ಅವನ ಮನೆಯಿಂದ ಹತ್ತು ಹೆಜ್ಜೆದೂರದಲ್ಲಿ ಒಂದು ಚಿಕ್ಕ ಮನೆಯಿತ್ತು. ಮಧ್ಯಮ ವರ್ಗದ ಕುಟುಂಬದವರು ಕಟ್ಟುವಂಥ ಸಾಧಾರಣ ಮನೆ ಅದು.

ಅರಮನೆಯಂಥ ಬಂಗಲೆಯಪಕ್ಕದಲ್ಲಿಯೇ ಈ ಹಳೆಯ ಕಾಲದ ಮನೆಇರುವುದು ತನ್ನ ಅಂತಸ್ತಿಗೆ ಕುಂದುಎಂದು ಶ್ರೀಮಂತ ಯೋಚಿ ಸಿದ. ಆಮನೆಯಲ್ಲಿ ಒಬ್ಬಳು ಮುದುಕಿ ವಾಸಿಸುತ್ತಾಳೆ ಎಂದು ಅವನಿಗೆ ತಿಳಿ ದಿತ್ತು.ಮರುದಿನ ಆಕೆಯನ್ನು ಕರೆದು ಹೇಳಿದ:”ನನ್ನ ಭವ್ಯ ಬಂಗಲೆಯ ಪಕ್ಕದಲ್ಲಿ ನಿನ್ನಮನೆ ಇದ್ದರೆ ಅಷ್ಟೇನೂ ಚೆನ್ನಾಗಿಕಾಣುವುದಿಲ್ಲ. ಈ ಜಾಗವನ್ನು, ಇಂತಿಷ್ಟುಹಣಕ್ಕೆ ನಾನು ಖರೀದಿಸುತ್ತೇನೆ. ನೀನುಬೇರೆಲ್ಲಾದರೂ ಮನೆ ಕೊಂಡುಕೋ…”ಆ ಮುದುಕಿ ಹೇಳಿದಳು: ಸಾಹುಕಾರ್ರೆ,ಈ ಮನೆ ಮಾರಾಟಕ್ಕೆ ಇಲ್ಲ. ನೀವು ಹತ್ತಲ್ಲ,ಇಪ್ಪತ್ತು ಲಕ್ಷ ಕೊಟ್ಟರೂ ನಾನು ಮಾರುವುದಿಲ್ಲ. ಕಾರಣ, ನಿಮ್ಮ ಮಹಲಿನಲ್ಲಿ ಇಲ್ಲದಂಥ ಸಿರಿ- ಸಂಪತ್ತು ನನ್ನ ಕುಟೀರದಲ್ಲಿಇದೆ.

ಅದರ ತುಂಬಾ ನನ್ನ ಗಂಡನಪ್ರೇಮ ತುಂಬಿಕೊಂಡಿದೆ. ಆ ಮನೆಯಪ್ರತಿ ಇಂಚಿನಲ್ಲೂ ನನ್ನ ಯಜಮಾನನಹೆಜ್ಜೆ ಗುರುತುಗಳಿವೆ.ಆತ ನನ್ನನ್ನು ಆಗಲಿ ಹತ್ತು ವರ್ಷವೇಕಳೆದಿದೆ. ಆದರೆ ಅವನ ನೆನಪು ಶಾಶ್ವತ. ಆದೃಷ್ಟಿಯಿಂದ ನನ್ನ ಮನೆ ನನಗೆ ಅರಮನೆಗಿಂತ ಮಿಗಿಲು. ನನ್ನ ಚಿಕ್ಕ ಮನೆಯಲ್ಲಿತುಂಬಿರುವ ಪ್ರೇಮಕ್ಕೆ ಬೆಲೆ ಕಟ್ಟಲುಸಾಧ್ಯವೇ ಇಲ್ಲ. ಇನ್ನೊಂದು ಮಾತುಸಾಹುಕಾರ್ರೆà, ನನ್ನದು ಸಣ್ಣ ಗುಡಿಸಲು.ನಿಮ್ಮದು ಅರಮನೆಯಂಥ ಬಂಗಲೆ.ಗುಡಿಸಲಿನಲ್ಲಿ ನಾನು ಆನಂದದಿಂದಬದುಕಿದ್ದೇನೆ. ಆದರೆ ಅರಮನೆಯಂಥಬಂಗಲೆ ಇದ್ದರೂ ನಿಮಗೆ ಸಂತೋಷದಿಂದಬದುಕಲು ಆಗುತ್ತಿಲ್ಲವಲ್ಲ… ಅವಳಮಾತಿಗೆ ಉತ್ತರಿ ಸಲಾಗದೆ ಶ್ರೀಮಂತ ತಲೆತಗ್ಗಿಸಿದ.

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

adline castelino

ವಿಶ್ವ ಸುಂದರಿ ಸುಮರಾಶಿಯಲ್ಲಿ ಕನ್ನಡದ ಕುವರಿ!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.