ಅರಮನೆಯಂಥ ಬಂಗಲೆ ಇದೆ, ಏನುಪಯೋಗ?


Team Udayavani, May 31, 2021, 5:37 PM IST

bahumuki

ಶ್ರೀಮಂತನೊಬ್ಬ ಅರಮನೆಯಂಥಬಂಗಲೆ ಕಟ್ಟಿಸಿದ. ಅದನ್ನು ಬಗೆಬಗೆಯಮಾರ್ಬಲ್‌ಗ‌ಳಿಂದ ನಿರ್ಮಿ ಸಲಾಗಿತ್ತು. ಗೃಹಪ್ರವೇಶಕ್ಕೆ ಬಂದವರೆಲ್ಲಾಆ ಮನೆಯನ್ನು, ಅದರ ಅಂದಚೆಂದ ವನ್ನು ಹೊಗಳಿ ಹೋದರು.

ಆ ದಿನ ಹುಣ್ಣಿಮೆ. ಹಾಲುಚೆಲ್ಲಿದಂಥ ಬೆಳದಿಂಗಳುಹರಡಿಕೊಂಡಿತ್ತು.ಶ್ರೀಮಂತನಿಗೆ ನಿದ್ರೆಯೇಬರಲಿಲ್ಲ. ತಾನು ನಿರ್ಮಿಸಿರುವ ಬಂಗಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಆಸೆಯಿಂದ ಐದನೇ ಮಹಡಿಗೆಹೋಗಿ ನಿಂತ. ಅಲ್ಲಿಂದ ಒಮ್ಮೆ ಸುತ್ತಲೂಕಣ್ಣು ಹಾಯಿಸಿದ. ಆ ತಂಪಾದ ಬೆಳದಿಂಗಳಲ್ಲಿ, ಹಾಲುಗಲ್ಲಿನಲ್ಲಿ ನಿರ್ಮಾಣವಾಗಿದ್ದ ಆ ಮನೆ ಬಹಳ ಸುಂದರವಾಗಿ ಕಾಣಿಸುತ್ತಿತ್ತು.

ಮನೆಯ ಮೇಲೆ ನಿಂತು ನೋಡಿದರೆ, ಇಡೀ ಊರು ಕಣ್ಣೆದುರುನಿಂತಂತೆ ಭಾಸ ವಾಗುತ್ತಿತ್ತು. ಈ ಖುಷಿಯಲ್ಲಿಯೇ ಶ್ರೀಮಂತ ಒಮ್ಮೆಕೆಳಗೆ ನೋಡಿದ. ಅಷ್ಟೆ: ಅವನಮುಖ ಚಿಕ್ಕದಾಯಿತು. ಕಾರಣ,ಅವನ ಮನೆಯಿಂದ ಹತ್ತು ಹೆಜ್ಜೆದೂರದಲ್ಲಿ ಒಂದು ಚಿಕ್ಕ ಮನೆಯಿತ್ತು. ಮಧ್ಯಮ ವರ್ಗದ ಕುಟುಂಬದವರು ಕಟ್ಟುವಂಥ ಸಾಧಾರಣ ಮನೆ ಅದು.

ಅರಮನೆಯಂಥ ಬಂಗಲೆಯಪಕ್ಕದಲ್ಲಿಯೇ ಈ ಹಳೆಯ ಕಾಲದ ಮನೆಇರುವುದು ತನ್ನ ಅಂತಸ್ತಿಗೆ ಕುಂದುಎಂದು ಶ್ರೀಮಂತ ಯೋಚಿ ಸಿದ. ಆಮನೆಯಲ್ಲಿ ಒಬ್ಬಳು ಮುದುಕಿ ವಾಸಿಸುತ್ತಾಳೆ ಎಂದು ಅವನಿಗೆ ತಿಳಿ ದಿತ್ತು.ಮರುದಿನ ಆಕೆಯನ್ನು ಕರೆದು ಹೇಳಿದ:”ನನ್ನ ಭವ್ಯ ಬಂಗಲೆಯ ಪಕ್ಕದಲ್ಲಿ ನಿನ್ನಮನೆ ಇದ್ದರೆ ಅಷ್ಟೇನೂ ಚೆನ್ನಾಗಿಕಾಣುವುದಿಲ್ಲ. ಈ ಜಾಗವನ್ನು, ಇಂತಿಷ್ಟುಹಣಕ್ಕೆ ನಾನು ಖರೀದಿಸುತ್ತೇನೆ. ನೀನುಬೇರೆಲ್ಲಾದರೂ ಮನೆ ಕೊಂಡುಕೋ…”ಆ ಮುದುಕಿ ಹೇಳಿದಳು: ಸಾಹುಕಾರ್ರೆ,ಈ ಮನೆ ಮಾರಾಟಕ್ಕೆ ಇಲ್ಲ. ನೀವು ಹತ್ತಲ್ಲ,ಇಪ್ಪತ್ತು ಲಕ್ಷ ಕೊಟ್ಟರೂ ನಾನು ಮಾರುವುದಿಲ್ಲ. ಕಾರಣ, ನಿಮ್ಮ ಮಹಲಿನಲ್ಲಿ ಇಲ್ಲದಂಥ ಸಿರಿ- ಸಂಪತ್ತು ನನ್ನ ಕುಟೀರದಲ್ಲಿಇದೆ.

ಅದರ ತುಂಬಾ ನನ್ನ ಗಂಡನಪ್ರೇಮ ತುಂಬಿಕೊಂಡಿದೆ. ಆ ಮನೆಯಪ್ರತಿ ಇಂಚಿನಲ್ಲೂ ನನ್ನ ಯಜಮಾನನಹೆಜ್ಜೆ ಗುರುತುಗಳಿವೆ.ಆತ ನನ್ನನ್ನು ಆಗಲಿ ಹತ್ತು ವರ್ಷವೇಕಳೆದಿದೆ. ಆದರೆ ಅವನ ನೆನಪು ಶಾಶ್ವತ. ಆದೃಷ್ಟಿಯಿಂದ ನನ್ನ ಮನೆ ನನಗೆ ಅರಮನೆಗಿಂತ ಮಿಗಿಲು. ನನ್ನ ಚಿಕ್ಕ ಮನೆಯಲ್ಲಿತುಂಬಿರುವ ಪ್ರೇಮಕ್ಕೆ ಬೆಲೆ ಕಟ್ಟಲುಸಾಧ್ಯವೇ ಇಲ್ಲ. ಇನ್ನೊಂದು ಮಾತುಸಾಹುಕಾರ್ರೆà, ನನ್ನದು ಸಣ್ಣ ಗುಡಿಸಲು.ನಿಮ್ಮದು ಅರಮನೆಯಂಥ ಬಂಗಲೆ.ಗುಡಿಸಲಿನಲ್ಲಿ ನಾನು ಆನಂದದಿಂದಬದುಕಿದ್ದೇನೆ. ಆದರೆ ಅರಮನೆಯಂಥಬಂಗಲೆ ಇದ್ದರೂ ನಿಮಗೆ ಸಂತೋಷದಿಂದಬದುಕಲು ಆಗುತ್ತಿಲ್ಲವಲ್ಲ… ಅವಳಮಾತಿಗೆ ಉತ್ತರಿ ಸಲಾಗದೆ ಶ್ರೀಮಂತ ತಲೆತಗ್ಗಿಸಿದ.

ಟಾಪ್ ನ್ಯೂಸ್

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

adline castelino

ವಿಶ್ವ ಸುಂದರಿ ಸುಮರಾಶಿಯಲ್ಲಿ ಕನ್ನಡದ ಕುವರಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.