ಮೊದಲ ಗುರಿಯೇ ಕೊನೆಯದೂ ಆಗಿದೆ!


Team Udayavani, May 25, 2021, 3:06 PM IST

ಮೊದಲ ಗುರಿಯೇ ಕೊನೆಯದೂ ಆಗಿದೆ!

ನಮ್ಮಲ್ಲಿ ಹೆಚ್ಚಿನವರಿಗೆ ಇಚ್ಛಾಶಕ್ತಿಯ ಕೊರತೆ. ಅಂದರೆ ಅವರಿಗೆಲ್ಲಾ ಬದುಕಿನಲ್ಲಿ ಸೆಟ್ಲ ಆಗಬೇಕು ಅನ್ನುವ ಆಸೆ ಇರುತ್ತದೆ. ಆದರೆ ಭವಿಷ್ಯದಲ್ಲಿ ತಾವು ಏನಾಗಬೇಕು? ಎಂಬ ವಿಷಯದಲ್ಲಿ ಖಚಿತತೆ ಇರುವುದಿಲ್ಲ. ಒಂದೊಳ್ಳೆಯಕೆಲಸ ಹಿಡಿದು ಲೈಫ್‌ನಲ್ಲಿ ಸೆಟ್ಲ್ ಆದ್ರೆ ಸಾಕು; ಆಮೇಲೆ ಹೇಗೋ ಬದುಕಿದರಾಯ್ತು. ಹುಟ್ಟಿಸಿದ ದೇವರು ಹುಲ್ಲು ಮೇಯಿಸೋದಿಲ್ಲ

ಅಲ್ಲವಾ?- ಅಂದುಬಿಡುವ ಜನರೇ ಜಾಸ್ತಿ. ಉಹೂಂ, ಹಾಗಾಗಬಾರದು. ಭವಿಷ್ಯದಲ್ಲಿ ಏನಾಗಬೇಕು ಎಂಬ ವಿಷಯದಲ್ಲಿ ನಮಗೆ ಒಂದು ಸ್ಪಷ್ಟತೆ ಇರಬೇಕು. ನಾನು ಭವಿಷ್ಯದಲ್ಲಿ ಶಿಕ್ಷಕ ನಾಗಬೇಕು, ಇಂಜಿನಿಯರ್‌ ಆಗಬೇಕು, ಅಧಿಕಾರಿಯಾಗಬೇಕು, ಸೈನಿಕನಾಗಬೇಕು, ವೈದ್ಯನಾಗ ಬೇಕು, ವರ್ತಕನಾಗಬೇಕು… ಹೀಗೆ. ಇಂಥದೊಂದು ಪ್ಲಾನ್‌ ಇಲ್ಲದೇ ಬದುಕಿದಾಗ, ಪಾಲಿಗೆ ಬಂದದ್ದೇ ಪಂಚಾಮೃತ ಎಂದು ಬಾಳಬೇಕಾಗುತ್ತದೆ.

ನೆಪೋಲಿಯನ್‌ನ ಹೆಸರು ಎಲ್ಲರಿಗೂ ಗೊತ್ತು. ಅವನನ್ನು ಕುರಿತು ಹೀಗೊಂದು ಕಥೆಯಿದೆ: ಆಗಿನ್ನೂ ನೆಪೋಲಿಯನ್‌ ಬಾಲಕ. ಮಿಲಿಟರಿ ಶಿಕ್ಷಣ ಪಡೆಯುತ್ತಿದ್ದ. ಆ ಶಾಲೆಗೆ ದೇಶದ ಸೇನಾಧಿಪತಿ ಬಂದರು. ಅವರನ್ನು ಸ್ವಾಗತಿಸಲು ವಿದ್ಯಾರ್ಥಿಗಳು ಸಾಲಾಗಿನಿಂತಿದ್ದರು. “”ಮುಂದೆ ನೀನು ಏನಾಗಲು ಬಯಸುತ್ತೀ?” ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರಿಗೂ ಹಾಕಿದರು ಸೇನಾಧಿಪತಿ. ನಾನು ಸೈನಿಕನಾಗಬಯಸುವೆ, ಜನರಲ್‌ ಆಗಬಯಸುವೆ, ಕ್ಯಾಪ್ಟನ್‌ ಆಗ ಬಯಸುವೆ… ಎಂದೆಲ್ಲಾ ವಿದ್ಯಾರ್ಥಿಗಳು ಉತ್ತರ ಕೊಟ್ಟರು. ಆಗ ಸೇನಾಧಿಪತಿಗಳು-ಅಕಸ್ಮಾತ್‌  ನೀವುಅಂದು ಕೊಂಡದ್ದುಆಗದೇ ಹೋದರೆ?- ಎಂದು ಮರು ಪ್ರಶ್ನೆ ಹಾಕುತ್ತಿದ್ದರು. ಆಗ ವಿದ್ಯಾರ್ಥಿಗಳು- “ಅಂದುಕೊಂಡಂತೆ ಆಗದಿದ್ದರೆ ಎರಡನೇ ಆಯ್ಕೆ ಯಾವುದಿದೆಯೋ ಅದರತ್ತ ಹೊರಳುತ್ತೇವೆ’ ಎನ್ನುತ್ತಿದ್ದರು. ನೆಪೋಲಿಯನ್‌ನ ಸರದಿ ಬಂತು. ಸೇನಾಧಿಪತಿಗಳು ಅವನಿಗೂ ಪ್ರಶ್ನೆ ಕೇಳಿದರು. ಆಗ ನೆಪೋಲಿಯನ್‌- “ಈ ಯೂರೋಪ್‌ ಖಂಡದ ದೊರೆಯಾಗಬೇಕು ಎಂಬುದೇ ನನ್ನ ಮಹದಾಸೆ’ ಎಂದ.

“ಅಕಸ್ಮಾತ್‌ ನೀನು ಅಂದುಕೊಂಡಂತೆ ಆಗದಿದ್ದರೆ”- ಸೇನಾಧಿಪತಿಯ ಮರುಪ್ರಶ್ನೆ. ಆಗ ನೆಪೋಲಿಯನ್‌ ಹೇಳುತ್ತಾನೆ: “ಇಲ್ಲ, ನಾನು ಅಂದು ಕೊಂಡಿದ್ದನ್ನು ಸಾಧಿಸಿಯೇ ತೀರುತ್ತೇನೆ. ಯೂರೋಪ್‌ ಖಂಡದ ದೊರೆಯಾಗಬೇಕು ಅನ್ನುವುದೇ ನನ್ನ ಮೊದಲ ಗುರಿ, ಕೊನೆಯ ಗುರಿ ಕೂಡ ಅದೇ!’

***

ಮುಂದೆ ನೆಪೋಲಿಯನ್‌ ಅಂದುಕೊಂಡಿದ್ದನ್ನು ಸಾಧಿಸಿದ. ಅದೇ ಕಾರಣಕ್ಕೆ ಹಲವರಿಗೆ ಮಾದರಿಯೂ ಆದ.

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

adline castelino

ವಿಶ್ವ ಸುಂದರಿ ಸುಮರಾಶಿಯಲ್ಲಿ ಕನ್ನಡದ ಕುವರಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.