ಹಣೆಗೆ ತಿಲಕ ಏಕೆ ?


Team Udayavani, May 18, 2019, 10:52 AM IST

38

 

ಹಣೆಗೆ ತಿಲಕ ಇರಿಸಿಕೊಳ್ಳುವುದು ಹಿಂದೂ ಸಂಪ್ರದಾಯ. ಶ್ರೀಗಂಧ, ಅರಿಶಿನ, ಕುಂಕುಮ, ಹುತಾಬಸ್ಮ, ಆಂಗ್ರ ಅಕ್ಷ$ತೆಗಳಿಂದ ತಿಲಕ ಇತ್ತು ಕೊಳ್ಳಬಹುದಾಗಿದೆ. ಗಂಡಸರು, ಹೆಂಗಸರು ಎಂಬ ಭೇದವಿಲ್ಲದೆ ಹಿಂದೂಗಳು ತಿಲಕ ಇರಿಸಿಕೊಳ್ಳುವುದು ರೂಢಿ.

ಎರಡೂ ಹುಬ್ಬಿನ ಮದ್ಯದಿಂದ ಹಣೆಯ ಮಧ್ಯದವರೆಗೆ ಬೊಟ್ಟು ಇಟ್ಟುಕೊಳ್ಳ ಬಹುದು. ಯೋಗಶಾಸ್ತ್ರದ ಪ್ರಕಾರ ಈ ಭಾಗ ಶತಚಕ್ರಗಳಲ್ಲಿ ಒಂದಾದ ಆಜ್ಞಾ ಚಕ್ರವಿರುವ ಜಾಗ. ಈ ಸಿದ್ದಿಯ ಸಾಧನೆಗಾಗಿಯೋ ಎಂಬಂತೆ ಅಥವಾ ನಿರಂತರ ಈ ಭಾಗದ ಸ್ಪರ್ಶದಿಂದ ಸದಾ ಈ ವಿಷಯ ಜ್ಞಾಪಕದಲ್ಲಿ ಇರುವಂತೆ ಮತ್ತು ಅದರಿಂದ ಸಿದ್ಧಿಸುವಂತೆ ತಿಲಕ ಧರಿಸುವ ಕ್ರಮವನ್ನು ಹಿರಿಯರು ಮಾಡಿದ್ದಾರೆ.

ತಿಲಕಖರಣೆ ಮಂಗಳ ಸೂಚಕ. ಮುಖ ನೋಡಿ ಆಯಾ ಮನೆಯಲ್ಲಿ ಮಂಗಲವೋ ಅಮಂಗಲವೋ ತಿಳಿಯಬಹುದು. ಮನೆಯಲ್ಲಿ ದುಃಖದ ಸಂದರ್ಭ ಇದ್ದಾಗ, ಅಂಥ ಕಾರ್ಯಗಳು ನಡೆಯುವಾಗ ತಿಲಕವನ್ನು ಧರಿಸುವುದಿಲ್ಲ. ಬೇರೆ ಬೇರೆ ಸಂಪ್ರದಾಯದವರು ಆಯಾ ಸಂಪ್ರದಾಯಕ್ಕನುಸಾರವಾಗಿ ಉದ್ದವೋ, ಅದ್ದವೋ , ಮತ್ತಿತರ ರೀತಿಗಳಲ್ಲಿ ಬೊಟ್ಟು ಇಡುತ್ತಾರೆ. ದೇಹಗಳಲ್ಲಿ ಮುದ್ರೆಗಳನ್ನು ಧರಿಸುವುದಾಗಲಿ, ವಿವಿಧ ತಿಲಕಗಳನ್ನಿರಿಸುವುದಾಗಲಿ ವ್ಯವಹಾರದಲ್ಲಿ ಒಂದು ಪಂಥದ ಸೂಚಕವಾದರೂ, ಮೂಲದಲ್ಲಿ ವಿಶೇಷ ಅರ್ಥಗಳನ್ನು ಹೊಂದಿತ್ತು. ಆಯಾ ಪಂಥ ಸ್ಥಾಪಕರಿಗೆ ಇಂತಹ ಅನಿವಾರ್ಯತೆಗಳಿತ್ತೋ, ಇಲ್ಲವೋ ಗೊತ್ತಿಲ್ಲ. ದೇಹದ ಮೇಲೆ ಮುದ್ರೆ ಗುರುತುಗಳನ್ನು ನಾಮಗಳನ್ನು ಕಂಡಾಗ ಭಗವಂತನ ಸ್ಮರಣೆ ವ್ಯಕ್ತಿಗಾಗಬೇಕು. ಆತನ ಭಕ್ತನಾಗಿ, ಆತನಿಗಾಗಿ ನನ್ನ ಕರ್ತವ್ಯಗಳನ್ನು ನೆನಪಿಸಿಕೊಳ್ಳಲಿಗೊಸುಕರ ಈ ನಮ ಮುದ್ರೆಗಳನ್ನು ಧರಿಸಿ¨ªಾನೆ. ನಿಜವಾದ ಭಕ್ತ ನಾನಾಗಬೇಕು ಎಂದು ಅನಿಸಬೇಕು. ಭಸ್ಮ ಧಾರಣೆ ಮಾಡಿದವರಿಗೆ ಕಾಮನನ್ನು ಸುತ್ತು ಭಸ್ಮ ಮಡಿದ ಮುರಾರಿಯಾ ನೆನಪಾಗಿ ತಾವೂ ಕಾಮನೆಗಳನ್ನು ಜಯಿಸಲು ಯತ್ನಿಸಬೇಕು. ಶರೀರವು ಭಸ್ಮವಾಗತಕ್ಕ ಅಶಾಶ್ವತ ವಸ್ತು, ಶಾಶ್ವತವಾದ ಆತ್ಮಜ್ಞಾನ ನಮ್ಮ ಗುರಿ ಎಂಬರಿವು ಬರಬೇಕು ಎನ್ನುವುದು ಇದರ ಮರ್ಮ ಎಂದೆನಿಸುತ್ತದೆ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.