ಮೊಬೈಲ್‌ ಗಾದೆಗಳು!


Team Udayavani, Feb 9, 2020, 5:24 AM IST

Mobile-Network-730

– ಗಂಡ-ಹೆಂಡಿರ ಜಗಳ ನೆಟ್‌ಪ್ಯಾಕ್‌ ಮುಗಿಯೋ ತನಕ
– ಹುಚ್ಚು ಮರುಳೆಯ ಮದುವೆಯ ಗಜಿಬಿಜಿಯಲ್ಲಿ ಮೊಬೈಲ್‌ ರಿಂಗ್‌ ಆದದ್ದು ಕೇಳಿಸಿಕೊಂಡವನೇ ಜಾಣ.
– ಪ್ರೀತಿ ಮಾಡಬಾರದು, ಮಾಡಿದರೆ ಮೊಬೈಲ್‌ನಲ್ಲಿ ಮೆಸೇಜ್‌ ಹಾಕಬಾರದು.
– ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಫೇಸ್‌ಬುಕ್‌ ಚೆಕ್‌ ಮಾಡಿದನಂತೆ.
– ಮೊಬೈಲ್‌ ತೆಗೆದುಕೊಳ್ಳುವ ಮೊದಲೇ ಕವರ್‌ ಹೊಲಿಸಿದ.
– ಗಂಡಸಿಗೇಕೆ ಗೌರಿಯ ಮೊಬೈಲ್‌.
– ಕೋಟಿ ವಿದ್ಯೆಗಿಂತ, ಚಾಟಿಂಗ್‌ ವಿದ್ಯೆ ಮೇಲು.
– ಛಾರ್ಜ್‌ ಫ‌ುಲ್‌ ಆದ ಮೇಲೆ ಛಾರ್ಜರ್‌ ಎಸೆದನಂತೆ.
– ಸಿಗ್ನಲ್‌ ಸಿಕ್ಕಿದಾಗ ಕರೆನ್ಸಿ ಇಲ್ಲ, ಕರೆನ್ಸಿ ಇದ್ದಾಗ ಸಿಗ್ನಲ್‌ ಇಲ್ಲ.
– ಮಾತು ಆಡಿದರೆ ಹೋಯಿತು, ಮೊಬೈಲ್‌ ಬಿದ್ದರೆ ಹೋಯಿತು.
– ಮೊಬೈಲ್‌ಗಿಂತ ಅದರ ಕವರ್‌ ಭಾರ.
– ಇಂದಿನ ಮಕ್ಕಳೇ ಮುಂದಿನ ಇಂಟರ್ನೆಟ್‌ ಬಳಕೆದಾರರು.
– ಊರಿಗೆ ಬಂದವನು ಛಾರ್ಜರ್‌ ಕೇಳಿಕೊಂಡು ಬಾರದಿರುವನೆ?
– ಕಾಮಕ್ಕೆ ಕಣ್ಣಿಲ್ಲ , ವಾಟ್ಸಾಪ್‌ ನೋಡುವವನಿಗೆ ಮಾನಮರ್ಯಾದೆ ಇಲ್ಲ.
– ಮೊಬೈಲೇ ಮಕ್ಕಳ ಮೊದಲ ಶಾಲೆ.
– ಆಳಾಗಿ ದುಡಿದರೆ ಸ್ಮಾರ್ಟ್‌ಫೋನ್‌ಗೆ ಅರಸನಾಗಬಹುದು.
– ಚಾಟಿಂಗ್‌ನಲ್ಲಿ ಮುಳುಗಿರುವವನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
– ಮೊಬೈಲ್‌ನ ಸ್ಕ್ರೀನ್‌ ಒಡೆದರೆ ದನಿ ಒಡೆಯುತ್ತದೆಯೆ?
– ಮೊಬೈಲ್‌ನ ಪಾಸ್‌ವರ್ಡ್‌ ಗೊತ್ತಾದರೆ ಬಣ್ಣಗೇಡು.
– ಕೈಕೆಸರಾದರೆ ತೊಳೆದು ಮೊಬೈಲ್‌ ಮುಟ್ಟು .
– ಕಾಲು ಇದ್ದಷ್ಟು ಹಾಸಿಗೆ, ದುಡ್ಡು ಇದ್ದಷ್ಟು ಕರೆನ್ಸಿ.
– ಜ್ಞಾನ ದೇಗುಲವಿದು, ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಒಳಗೆ ಬನ್ನಿ. .ಮೊಬೈಲ್‌ ಚಿಕ್ಕದಾದರೂ ಜಂಭ ದೊಡ್ಡದು.
– ಶಿವಪೂಜೇಲಿ ಮೊಬೈಲ್‌ ರಿಂಗ್‌ ಆದ ಹಾಗೆ.
– ಎಂಜಲು ಕೈಯಲ್ಲಿ ಮೊಬೈಲ್‌ ಮುಟ್ಟದವನು.
– ಮೊಬೈಲ್‌ ಹಲವು, ಛಾರ್ಜರ್‌ ಒಂದು.
– ಕಣ್ಣಾರೆ ಕಂಡರೂ ಯೂಟ್ಯೂಬ್‌ನಲ್ಲಿ ಪರಾಂಬರಿಸಿ ನೋಡಬೇಕು.
– ಕುಂಬಳಕಾಯಿ ಕಳ್ಳ ಎಂದರೆ ವಾಟ್ಸಾಪ್‌ ಚೆಕ್‌ ಮಾಡಿದನಂತೆ.
– ಅಡಿಕೆಗೆ ಹೋದ ಮಾನ ಆ್ಯಪಲ್‌ ಫೋನ್‌ ಕೊಟ್ಟರೂ ಬಾರದು.

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.