ಅಪರೂಪದ ಅತಿಥಿ


Team Udayavani, Apr 21, 2021, 12:53 PM IST

ಅಪರೂಪದ ಅತಿಥಿ

ಕೋವಿಡ್‌ ಬಂದಾಗಿನಿಂದ ಎಲ್ಲವೂ ವರ್ಕ್‌ ಫ್ರಮ್ ಹೋಮ್. ಅದರಂತೆ ಸಾಫ್ಟ್ ವೇರ್‌ ಅಳಿಯ ಕೋಣೆಯಲ್ಲಿ ಕಿಟಕಿ ಎದುರು ಲ್ಯಾಪ್‌ಟಾಪ್‌ ಹಿಡಿದು ಕುಳಿತಿದ್ದರು. ಸಮಯ-ಬೆಳಗಿನ 10 ಗಂಟೆ. ನಾನು ಮೂಲೆಯ ಮಂಚದ ಮೇಲೆ ಕುಳಿತು ದಿನಪತ್ರಿಕೆ ತಿರುವುತ್ತಿದ್ದೆ.

ಒಮ್ಮೆಲೇ ಚಿಂವ್‌…ಚಿಂವ್‌ ಶಬ್ದದ ಮೊರೆತ. ನೋಡಿದರೆ ಅಲ್ಲೊಬ್ಬ ವಿಶೇಷ ಅತಿಥಿ! ಚೆಂದದ ಪಂಚರಂಗಿ ಗಿಳಿಯೊಂದು ಕಿಟಕಿಯ ಗ್ರಿಲ್ಸ್‌ ದಾಟಿ ಒಳ ಬಂದು ಕುಳಿತು ಲ್ಯಾಪ್‌ಟಾಪ್‌ ಹಾಗೂ ಅದರ ಒಡೆಯನನ್ನೇ ನೋಡುತ್ತಿತ್ತು,ಅಳಿಯಂದಿರು ಅಕ್ಕರೆಯೊಂದಿಗೆ ದೂರದಿಂದ ಬಂದಂಥ ಸುಂದರಾಂಗ ಜಾಣ ಎನ್ನುತ್ತಾ ಕೈ ಚಾಚಿದರು. ಗಿಣಿರಾಮ ಬೆದರುತ್ತಲೇ ಬಲಿಗಾಲಿಟ್ಟು ಮುಂದೆ ಬಂದ, ಪುಟ್ಟಪುಟ್ಟ ಹೆಜ್ಜೆಗಳೊಂದಿಗೆ ಟೇಬಲ್‌ ತುಂಬಾ ಕಲರವ ಮೂಡಿಸಿದ.

ಇಲ್ಲಿ ಶತ್ರುಗಳಾರೂ ಇಲ್ಲ ಎಂಬ ಧೈರ್ಯ ಮೂಡಿದ ನಂತರ ಲ್ಯಾಪ್‌ಟಾಪ್‌ ಪರದೆಯನ್ನು ನೋಡಿ ಈ ಸಾಫ್ಟ್ ವೇರ್‌ ಎಂಜಿನಿಯರ್‌ನ ಕಾಯಕಪರೀಕ್ಷೆಗೈದ. ಬಟನ್‌ಗಳ ಮೇಲೆಲ್ಲ ಓಡಾಡಿದ.ಅಷ್ಟರಲ್ಲಾಗಲೇ ಒಳಗಿದ್ದ ಮಗಳು, ಮೊಮ್ಮಕ್ಕಳು ಜೋಳ, ಗೋಧಿ, ಹಣ್ಣಿನ ಚೂರು ತಂದು ಅತಿಥಿ ಸತ್ಕಾರ ಮಾಡಿಯಾಗಿತ್ತು.

ಆಕ್ಷೇಪಿಸದೇ ಮೊಮ್ಮಕ್ಕಳೊಂದಿಗೆ ಪೋಸು ಕೊಟ್ಟ. ಹೊಟ್ಟೆ ಭರ್ತಿಯಾಯಿತೇನೋ, ಬೈ ಹೇಳಿ ಪುರ್ರೆಂದು ಕಿಟಕಿಯಿಂದ ಹಾರಿಹೋದ, ಐದು ನಿಮಿಷಗಳಷ್ಟೇ ಇದ್ದದು ನಿಜವಾದರೂ, ಐದು ವರ್ಷಗಳಿಗಾಗುವಷ್ಟು ಸವಿ ನೆನಪು ತುಂಬಿ ಹೋಗಿದ್ದ.

 

-ಕೆ.ಲೀಲಾ ಶ್ರೀನಿವಾಸ್

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.