ಅಪರೂಪದ ಅತಿಥಿ


Team Udayavani, Apr 21, 2021, 12:53 PM IST

ಅಪರೂಪದ ಅತಿಥಿ

ಕೋವಿಡ್‌ ಬಂದಾಗಿನಿಂದ ಎಲ್ಲವೂ ವರ್ಕ್‌ ಫ್ರಮ್ ಹೋಮ್. ಅದರಂತೆ ಸಾಫ್ಟ್ ವೇರ್‌ ಅಳಿಯ ಕೋಣೆಯಲ್ಲಿ ಕಿಟಕಿ ಎದುರು ಲ್ಯಾಪ್‌ಟಾಪ್‌ ಹಿಡಿದು ಕುಳಿತಿದ್ದರು. ಸಮಯ-ಬೆಳಗಿನ 10 ಗಂಟೆ. ನಾನು ಮೂಲೆಯ ಮಂಚದ ಮೇಲೆ ಕುಳಿತು ದಿನಪತ್ರಿಕೆ ತಿರುವುತ್ತಿದ್ದೆ.

ಒಮ್ಮೆಲೇ ಚಿಂವ್‌…ಚಿಂವ್‌ ಶಬ್ದದ ಮೊರೆತ. ನೋಡಿದರೆ ಅಲ್ಲೊಬ್ಬ ವಿಶೇಷ ಅತಿಥಿ! ಚೆಂದದ ಪಂಚರಂಗಿ ಗಿಳಿಯೊಂದು ಕಿಟಕಿಯ ಗ್ರಿಲ್ಸ್‌ ದಾಟಿ ಒಳ ಬಂದು ಕುಳಿತು ಲ್ಯಾಪ್‌ಟಾಪ್‌ ಹಾಗೂ ಅದರ ಒಡೆಯನನ್ನೇ ನೋಡುತ್ತಿತ್ತು,ಅಳಿಯಂದಿರು ಅಕ್ಕರೆಯೊಂದಿಗೆ ದೂರದಿಂದ ಬಂದಂಥ ಸುಂದರಾಂಗ ಜಾಣ ಎನ್ನುತ್ತಾ ಕೈ ಚಾಚಿದರು. ಗಿಣಿರಾಮ ಬೆದರುತ್ತಲೇ ಬಲಿಗಾಲಿಟ್ಟು ಮುಂದೆ ಬಂದ, ಪುಟ್ಟಪುಟ್ಟ ಹೆಜ್ಜೆಗಳೊಂದಿಗೆ ಟೇಬಲ್‌ ತುಂಬಾ ಕಲರವ ಮೂಡಿಸಿದ.

ಇಲ್ಲಿ ಶತ್ರುಗಳಾರೂ ಇಲ್ಲ ಎಂಬ ಧೈರ್ಯ ಮೂಡಿದ ನಂತರ ಲ್ಯಾಪ್‌ಟಾಪ್‌ ಪರದೆಯನ್ನು ನೋಡಿ ಈ ಸಾಫ್ಟ್ ವೇರ್‌ ಎಂಜಿನಿಯರ್‌ನ ಕಾಯಕಪರೀಕ್ಷೆಗೈದ. ಬಟನ್‌ಗಳ ಮೇಲೆಲ್ಲ ಓಡಾಡಿದ.ಅಷ್ಟರಲ್ಲಾಗಲೇ ಒಳಗಿದ್ದ ಮಗಳು, ಮೊಮ್ಮಕ್ಕಳು ಜೋಳ, ಗೋಧಿ, ಹಣ್ಣಿನ ಚೂರು ತಂದು ಅತಿಥಿ ಸತ್ಕಾರ ಮಾಡಿಯಾಗಿತ್ತು.

ಆಕ್ಷೇಪಿಸದೇ ಮೊಮ್ಮಕ್ಕಳೊಂದಿಗೆ ಪೋಸು ಕೊಟ್ಟ. ಹೊಟ್ಟೆ ಭರ್ತಿಯಾಯಿತೇನೋ, ಬೈ ಹೇಳಿ ಪುರ್ರೆಂದು ಕಿಟಕಿಯಿಂದ ಹಾರಿಹೋದ, ಐದು ನಿಮಿಷಗಳಷ್ಟೇ ಇದ್ದದು ನಿಜವಾದರೂ, ಐದು ವರ್ಷಗಳಿಗಾಗುವಷ್ಟು ಸವಿ ನೆನಪು ತುಂಬಿ ಹೋಗಿದ್ದ.

 

-ಕೆ.ಲೀಲಾ ಶ್ರೀನಿವಾಸ್

ಟಾಪ್ ನ್ಯೂಸ್

ENGvsWI; ಮುಂದುವರಿದ ಸಂಕಷ್ಟ: ವಿಂಡೀಸ್ ವಿರುದ್ಧವೂ ಏಕದಿನ ಸರಣಿ ಸೋತ ಇಂಗ್ಲೆಂಡ್

ENGvsWI; ಮುಂದುವರಿದ ಸಂಕಷ್ಟ: ವಿಂಡೀಸ್ ವಿರುದ್ಧವೂ ಏಕದಿನ ಸರಣಿ ಸೋತ ಇಂಗ್ಲೆಂಡ್

3-bus

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

KAIVA movie review

KAIVA movie review; ಮುಗ್ಧ ಪ್ರೇಮಿಯ ರೆಡ್‌ ಅಲರ್ಟ್‌

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

2-surathkal

Surathkal: ಟೋಲ್ ಗೇಟ್ ಗೆ ಟ್ರಕ್ ಡಿಕ್ಕಿ

Karni Sena chief’s case: 2 shooters, 1 associate arrested

Chandigarh; ತಡರಾತ್ರಿ ಕಾರ್ಯಾಚರಣೆ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

ENGvsWI; ಮುಂದುವರಿದ ಸಂಕಷ್ಟ: ವಿಂಡೀಸ್ ವಿರುದ್ಧವೂ ಏಕದಿನ ಸರಣಿ ಸೋತ ಇಂಗ್ಲೆಂಡ್

ENGvsWI; ಮುಂದುವರಿದ ಸಂಕಷ್ಟ: ವಿಂಡೀಸ್ ವಿರುದ್ಧವೂ ಏಕದಿನ ಸರಣಿ ಸೋತ ಇಂಗ್ಲೆಂಡ್

3-bus

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

KAIVA movie review

KAIVA movie review; ಮುಗ್ಧ ಪ್ರೇಮಿಯ ರೆಡ್‌ ಅಲರ್ಟ್‌

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.