ಅಪರೂಪದ ಅತಿಥಿ


Team Udayavani, Apr 21, 2021, 12:53 PM IST

ಅಪರೂಪದ ಅತಿಥಿ

ಕೋವಿಡ್‌ ಬಂದಾಗಿನಿಂದ ಎಲ್ಲವೂ ವರ್ಕ್‌ ಫ್ರಮ್ ಹೋಮ್. ಅದರಂತೆ ಸಾಫ್ಟ್ ವೇರ್‌ ಅಳಿಯ ಕೋಣೆಯಲ್ಲಿ ಕಿಟಕಿ ಎದುರು ಲ್ಯಾಪ್‌ಟಾಪ್‌ ಹಿಡಿದು ಕುಳಿತಿದ್ದರು. ಸಮಯ-ಬೆಳಗಿನ 10 ಗಂಟೆ. ನಾನು ಮೂಲೆಯ ಮಂಚದ ಮೇಲೆ ಕುಳಿತು ದಿನಪತ್ರಿಕೆ ತಿರುವುತ್ತಿದ್ದೆ.

ಒಮ್ಮೆಲೇ ಚಿಂವ್‌…ಚಿಂವ್‌ ಶಬ್ದದ ಮೊರೆತ. ನೋಡಿದರೆ ಅಲ್ಲೊಬ್ಬ ವಿಶೇಷ ಅತಿಥಿ! ಚೆಂದದ ಪಂಚರಂಗಿ ಗಿಳಿಯೊಂದು ಕಿಟಕಿಯ ಗ್ರಿಲ್ಸ್‌ ದಾಟಿ ಒಳ ಬಂದು ಕುಳಿತು ಲ್ಯಾಪ್‌ಟಾಪ್‌ ಹಾಗೂ ಅದರ ಒಡೆಯನನ್ನೇ ನೋಡುತ್ತಿತ್ತು,ಅಳಿಯಂದಿರು ಅಕ್ಕರೆಯೊಂದಿಗೆ ದೂರದಿಂದ ಬಂದಂಥ ಸುಂದರಾಂಗ ಜಾಣ ಎನ್ನುತ್ತಾ ಕೈ ಚಾಚಿದರು. ಗಿಣಿರಾಮ ಬೆದರುತ್ತಲೇ ಬಲಿಗಾಲಿಟ್ಟು ಮುಂದೆ ಬಂದ, ಪುಟ್ಟಪುಟ್ಟ ಹೆಜ್ಜೆಗಳೊಂದಿಗೆ ಟೇಬಲ್‌ ತುಂಬಾ ಕಲರವ ಮೂಡಿಸಿದ.

ಇಲ್ಲಿ ಶತ್ರುಗಳಾರೂ ಇಲ್ಲ ಎಂಬ ಧೈರ್ಯ ಮೂಡಿದ ನಂತರ ಲ್ಯಾಪ್‌ಟಾಪ್‌ ಪರದೆಯನ್ನು ನೋಡಿ ಈ ಸಾಫ್ಟ್ ವೇರ್‌ ಎಂಜಿನಿಯರ್‌ನ ಕಾಯಕಪರೀಕ್ಷೆಗೈದ. ಬಟನ್‌ಗಳ ಮೇಲೆಲ್ಲ ಓಡಾಡಿದ.ಅಷ್ಟರಲ್ಲಾಗಲೇ ಒಳಗಿದ್ದ ಮಗಳು, ಮೊಮ್ಮಕ್ಕಳು ಜೋಳ, ಗೋಧಿ, ಹಣ್ಣಿನ ಚೂರು ತಂದು ಅತಿಥಿ ಸತ್ಕಾರ ಮಾಡಿಯಾಗಿತ್ತು.

ಆಕ್ಷೇಪಿಸದೇ ಮೊಮ್ಮಕ್ಕಳೊಂದಿಗೆ ಪೋಸು ಕೊಟ್ಟ. ಹೊಟ್ಟೆ ಭರ್ತಿಯಾಯಿತೇನೋ, ಬೈ ಹೇಳಿ ಪುರ್ರೆಂದು ಕಿಟಕಿಯಿಂದ ಹಾರಿಹೋದ, ಐದು ನಿಮಿಷಗಳಷ್ಟೇ ಇದ್ದದು ನಿಜವಾದರೂ, ಐದು ವರ್ಷಗಳಿಗಾಗುವಷ್ಟು ಸವಿ ನೆನಪು ತುಂಬಿ ಹೋಗಿದ್ದ.

 

-ಕೆ.ಲೀಲಾ ಶ್ರೀನಿವಾಸ್

Ad

ಟಾಪ್ ನ್ಯೂಸ್

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.