ಅಮ್ಮನ ಚಾಕರಿಯನ್ನು ಯಾರು ಮಾಡ್ತಾರೆ?


Team Udayavani, Mar 24, 2021, 7:15 PM IST

ಅಮ್ಮನ ಚಾಕರಿಯನ್ನು ಯಾರು ಮಾಡ್ತಾರೆ?

ಪರಿಚಿತರೊಬ್ಬರು ದೂರದ ಮುಂಬೈಯಲ್ಲಿ ಪತಿಯ ಉದ್ಯೋಗ ನಿಮಿತ್ತ ನೆಲೆಸಿದ್ದರು.ಅವರಪತಿ ಹೆತ್ತವರಿಗೆ ಒಬ್ಬನೇ ಮಗ, ಉಳಿದಂತೆ ಮೂವರು ಸಹೋದರಿಯರು. ಪತಿ ತೀರಿದನಂತರ ಆ ತಾಯಿ, ಹೆಣ್ಣು ಮಕ್ಕಳ ಮನೆಯಲ್ಲಿ ವಾಸವಿದ್ದರು. ಸಂಪ್ರದಾಯಸ್ಥರಾದ ಅವರಿಗೆ ವೃದ್ಧಾಪ್ಯವನ್ನು ಮಗನ ಮನೆಯಲ್ಲಿ ಕಳೆಯುವಹಂಬಲ.

ಮುಂಬೈ ವಾಸ ಅಮ್ಮನಿಗೆ ಹಿಡಿಸದುಎಂದು ಸಮಜಾಯಿಷಿ ನೀಡಿದ ಮಗ, ರಿಟೈರ್ಡ್ ಮೆಂಟ್‌ ನಂತರ ತಾವು ಊರಲ್ಲೇ ನೆಲೆಸುತ್ತೇವೆ. ಆಗ ತಮ್ಮ ಜೊತೆಗೇ ಇರಬಹುದು; ಈಗ ಹೆಣ್ಣುಮಕ್ಕಳ ಮನೆಯಲ್ಲೇ ಇರು ಎಂದು ಒಪ್ಪಿಸಿದ್ದರು. ಅಲ್ಲಿ ಚೆನ್ನಾಗೇನೋಡಿಕೊಳ್ತಿದ್ದರು ಕೂಡಾ, ಆ ತಾಯಿಗೆಮಗನ ಮನೆ ತನ್ನ ಹಕ್ಕಿನದು; ಇದೇನಿದ್ದರೂ ಅಳಿಯನ ಮನೆ ಎನ್ನುವ ಋಣ ಭಾವ. ಮಗ ಊರಿಗೆ ಬಂದು ನೆಲೆಸುವ ದಿನಕ್ಕಾಗಿ ಆಕೆಎದುರು ನೋಡುತ್ತಿದ್ದರು. ಆ ತಾಯಿಯಹಂಬಲ ಸುತ್ತಮುತ್ತಲಿನ ಎಲ್ಲರಿಗೆ ತಿಳಿದಿದ್ದೇ.ವರ್ಷದ ನಂತರ ಮಗನಿಗೆ ನಿವೃತ್ತಿಯಾಗಿತ್ತು.ತಮ್ಮ ಬರವಿಗಾಗಿ ಕಾದಿದ್ದ ವೃದ್ಧ ತಾಯಿಯತ್ತ ಆತ ತಿರುಗಿಯೂ ನೋಡಲಿಲ್ಲ.

ಮೊದಮೊದಲು ಮುಂಬೈ ವಾಸದ ಕಷ್ಟಗಳನ್ನೆಲ್ಲ ತಾಯಿಯೆದುರು ಪೋಣಿಸುತಿದ್ದ ಮಗ, ಸೊಸೆ,ಊರು ಸ್ವರ್ಗ, ಅಲ್ಲಿಗೆ ಯಾವಾಗಬರುತ್ತೇವೋ, ಊರಿನ ತಾಜಾ ತರಕಾರಿ, ಸಿಹಿ,ಖಾರದ ತಿನಿಸು, ಅಮ್ಮ ಮಾಡ್ತಿದ್ದ ಕಡಿಗೆ ಪಲ್ಯ,ಸಾರು ಉಣ್ಣಲು ತುದಿಗಾಲಲ್ಲಿ ನಿಂತಿದ್ದೇವೆಎಂದು ಸಿಹಿ ಸಿಹಿಯಾಗಿ ಮಾತಾಡುತ್ತಿದ್ದಅವರು ಅತ್ತ ಕಾಲಿಡಲೇ ಇಲ್ಲ. ಹೆಣ್ಣುಮಕ್ಕಳು ಅಣ್ಣನ ಮೊಬೈಲ್‌ ಗೆ ಕರೆ ಮಾಡಿ ತಾಯಿಗೆ ಕೊಟ್ಟಾಗೆಲ್ಲ ಅವರದು ಒಂದೇ ಉತ್ತರ.

ವರ್ಷಗಳ ಕಾಲ ಇಲ್ಲೇ ಇದ್ದು ಈಗ ಇದೇ ನಮ್ಮೂರು ಅನ್ನಿಸ್ತಿದೆ. ಇಲ್ಲೇ  ಇರ್ತೆವೆ.ಸೊಸೆಯನ್ನು ಸ್ನೇಹಿತೆ ಮೆತ್ತಗೆ ಅನುನಯಿಸಿದಾಗ ಆಕೆ ಗುಟ್ಟು ಬಿಟ್ಟು ಕೊಟ್ಟಿದ್ದಳು: ಮಗ ರಿಟೈರ್ಡ್‌ ಆದಾಗ ಊರಿಗೆ ಬರ್ತಾನೆ.ಅವನು ಮನೆ ಮಾಡಿ ಕರಕೊಂಡು ಹೋಗ್ತಾನೆ. ಮಗನ ಮನೆಯಲ್ಲಿತೇìನೆ ಆ ಮೇಲಿಂದ. ಎಂದು ಎಂದಿನಿಂದಲೋ ಅತ್ತೆ ಕಾಯ್ತಿದಾರೆ. ಇಲ್ಲಿ ಬಂದು ಕೂತ್ರೆ ಅವರ ಚಾಕರಿ ಮಾಡುವುದಾದರೂ ಯಾರು? ಅದಕ್ಕೇ ನಾವುಊರಿಗೆ ಹೋಗುವುದಿಲ್ಲ. ನಿವೃತ್ತಿಯ ನಂತರವೂ ಇಲ್ಲೇ ಇರ್ತೇವೆ.

 

ಕೃಷ್ಣವೇಣಿ ಕಿದೂರು

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.