ಇಂಗ್ಲಿಷ್‌ ಪದಕತೆ: ಅಧ್ಯಯನ


Team Udayavani, Mar 20, 2020, 4:00 AM IST

ಇಂಗ್ಲಿಷ್‌ ಪದಕತೆ: ಅಧ್ಯಯನ

ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಹೆಸರುಗಳು ಬಹಳ ಹೊಸತಾಗಿರುತ್ತವೆ. ಅಂಕಿಅಂಶ, ದಾಖಲೆಗಳು, ಪರೀಕ್ಷಿಸಲ್ಪಟ್ಟ ವಿಚಾರಗಳನ್ನು ಆಧರಿಸಿದ ವಿಷಯವನ್ನು ವೈಜ್ಞಾನಿಕ ವಿಚಾರ ಎನ್ನುವುದು ವಾಡಿಕೆ.

ಈ ಭೂಮಿ ಮೇಲೆ ಮಾನವಲೋಕವು ಹೇಗೆ ಅಭಿವೃದ್ಧಿ ಹೊಂದಿತು ಎಂಬುದನ್ನು ಅಧ್ಯಯನ ಮಾಡುವ ಶಾಖೆಗೆ anthropology ಎನ್ನುತ್ತಾರೆ. ಇದರ ಮೂಲಪದ anthropos (mankind). logos ಎಂದರೆ ವಿಜ್ಞಾನ ಅಥವಾ ಅಧ್ಯಯನ. ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರು anthropologist.

ಭಾರತೀಯರಂತೆಯೇ ಗ್ರೀಕರಿಗೆ ಆಕಾಶ ಕಾಯಗಳ ಬಗ್ಗೆ ಬಹಳ ಕುತೂಹಲವಿತ್ತು. ನಕ್ಷತ್ರಕ್ಕೆ astron ಎನ್ನುತ್ತಿದ್ದರು. ಒಪ್ಪಓರಣವಾಗಿ ಶ್ರೇಣೀಕರಣ ಮಾಡುವ ಕೌಶಲವನ್ನು ಅವರು nomos ಎನ್ನುವುದು. ನಕ್ಷತ್ರ (ಆಕಾಶ ಕಾಯ)ಗಳನ್ನು ಶ್ರೇಣೀಕರಣ ಮಾಡಿ ಅಧ್ಯಯನ ನಡೆಸುವವರಿಗೆ astronomer ಎಂಬ ಹೆಸರು ಬಂತು. ಈ ಕ್ಷೇತ್ರದ ವೈಜ್ಞಾನಿಕ ಅಧ್ಯಯನಕ್ಕೆ astrology ಎಂಬ ಹೆಸರು. ಭೂಮಿಯ ಮೇಲೆ ನಕ್ಷತ್ರಗಳು ಬೀರುವ ಪರಿಣಾಮಗಳೇನು ಎಂಬ ಅಧ್ಯಯನ. ಅಂತಹ ಅಧ್ಯಯನ ನಡೆಸುವ ವ್ಯಕ್ತಿ astrology ಎಂದಾಯಿತು ಅಲ್ಲವೇ.

astronaut ಎಂಬ ಪದದ ಅರ್ಥ ಕಂಡುಹಿಡಿಯುವುದು ಈಗ ಸುಲಭವಾದೀತು. ಗ್ರೀಕರಿಗೆ ಸಮುದ್ರಯಾನವೂ ಅಷ್ಟೇ ಪ್ರಿಯ. ಸಮುದ್ರ ಪ್ರಯಾಣಕ್ಕೆ ದಿಕ್ಕು ತೋರಿಸುವುದು ಈ ನಕ್ಷತ್ರಗಳೇ ತಾನೆ. ಅದರಲ್ಲಿಯೂ ಧ್ರುವನಕ್ಷತ್ರವೆಂದರೆ ಸಮುದ್ರಯಾನಿಗಳ ಮಾರ್ಗದರ್ಶಕನೇ ಸರಿ. naut ಎಂದರೆ ನಾವಿಕ. ಯಾಕೆಂದರೆ ಗ್ರೀಕ್‌ ಭಾಷೆಯಲ್ಲಿ naus ಎಂದರೆ ಹಡಗು. ಇದೇ ಪದವನ್ನಾಧರಿಸಿ nautical ಎಂಬ ಪದ ಸೃಷ್ಟಿಯಾಗಿದೆ. ಸಮುದ್ರ ಪ್ರಯಾಣ ದೂರವನ್ನು ಲೆಕ್ಕ ಹಾಕುವುದು ನಾಟಿಕಲ್‌ ಮೈಲಿ ಎಂಬುದಾಗಿ.

ಆಕಾಶಕಾಯಕ್ಕೂ ಸಮುದ್ರಕ್ಕೂ ಇರುವ ಈ ನಂಟನ್ನು ಅನುಸರಿಸಿದರೆ ಇನ್ನಷ್ಟು ಪದಗಳು ಹೊಳೆಯುತ್ತವೆ.

ಸ್ವಯಂಪ್ರಭಾ ಕೆ.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

ಇಂಗ್ಲಿಷ್‌ ಪದಕತೆ

ಇಂಗ್ಲಿಷ್‌ ಪದಕತೆ: ತಿರುಗು Vert

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.