ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ


Team Udayavani, Apr 6, 2021, 9:00 AM IST

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಇನ್ನೇನು ಆರ್ಥಿಕ ವರ್ಷ ಮುಗಿಯಿತು. ಈ ತಿಂಗಳಿಂದಲೇ ಹೊಸ ಆರ್ಥಿಕ ವರ್ಷ ಶುರುವಾಗಿದೆ. ಹೀಗಾಗಿಯೇ ಹೊಸ ಕಾರುಗಳ ಬಿಡುಗಡೆಗೂ ಕಂಪನಿಗಳು ತಯಾರಿ ನಡೆಸಿವೆ. ಈ ಸಾಲಿನಲ್ಲಿ ಹಲವಾರು ಕಾರುಗಳು ಇವೆ. ಅವುಗಳೆಂದರೆ,

ಹುಂಡೈ ಅಲ್ಕಾಝಾರ್‌ :

ಇದು ಏಪ್ರಿಲ್‌ 6ರಂದು ಅನಾವರಣಗೊಳ್ಳಲಿದ್ದು, ಏಪ್ರಿಲ್‌ ತಿಂಗಳ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ. ಸುಮಾರು 13 ಲಕ್ಷದಿಂದ ಆರಂಭಗೊಂಡು ಬೆಲೆ ಶುರುವಾಗಲಿದೆ. ಎಂಜಿಹೆಕ್ಟರ್‌ ಪ್ಲಸ್‌ ಮತ್ತು ಟಾಟಾ ಸಫಾರಿಗೆ ಈ ಕಾರು ಸ್ಪರ್ಧೆ ನೀಡಲಿದೆ. ಕ್ರೀಟಾದ ಮುಂದುವರಿದ ಭಾಗದಂತೆ ಇದು ಇರಲಿದೆ ಎಂದೇ ಹೇಳಲಾಗುತ್ತಿದೆ.

ಸಿಟ್ರಾನ್‌ ಸಿ5 ಏರ್‌ ಕ್ರಾಸ್‌ :

ಫ್ರಾನ್ಸ್ ನ ಈ ಕಾರು ಇದೇ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಲುಸಿದ್ಧವಾಗಿದೆ. ಏಪ್ರಿಲ್‌ 7ರಂದು ಮಾರುಕಟ್ಟೆಗೆ ಬರಲಿದೆ. ಸುಮಾರು13 ಲಕ್ಷದಿಂದ ಬೆಲೆ ಆರಂಭವಾಗಲಿದೆ. ಜೀಪ್‌ ಕಂಪಾಸ್‌ ಮತ್ತು ಪೋಕ್ಸ್ ವೋಗನ್‌ ಟೈಗುನ್‌ ಫೇಸ್‌ ಲಿಫ್ಟ್ ಗೆ ಸ್ಪರ್ಧೆಯೊಡ್ಡಲಿದೆ. ಇದು 2 ಲೀ.

ಸಾಮರ್ಥ್ಯದ ಡೀಸೆಲ್‌ ಎಂಜಿನ್‌ ಹೊಂದಿರಲಿದೆ. 8 ಸ್ಪೀಡ್‌ ಆಟೋಮ್ಯಾಟಿಕ್‌ ಟ್ರಾನ್ಸ್ ಮಿಷನ್‌ ಹೊಂದಿರಲಿದೆ.

ವೋಕ್ಸ್ ವೋಗನ್‌ ಟೈಗುನ್‌ ಫೇಸ್‌ ಲಿಫ್ಟ್ :

ಏಪ್ರಿಲ್‌ ಅಂತ್ಯಕ್ಕೆ ಈ ಕಾರು ಬಿಡುಗಡೆಯಾಗಲಿದ್ದು, 28 ಲಕ್ಷ ರೂ.ಗಳಿಂದ ಬೆಲೆ ಆರಂಭವಾಗಲಿದೆ. ಸಿಟ್ರಾನ್‌ ಸಿ5 ಏರ್‌ ಕ್ರಾಸ್‌ ಮತ್ತು ಜೀಪ್‌ಕಂಪಾಸ್‌ ನ ಟಾಪ್‌ ವೇರಿಯಂಟ್‌ ಗಳಿಗೆ ಈ ಕಾರು ಸ್ಪರ್ಧೆ ನೀಡಲಿದೆ. ಇದೂ 2.0 ಲೀಟರ್‌ ಸಾಮರ್ಥ್ಯದ ಟಬೋರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಇದು ಫೇಸ್‌ ಲಿಫ್ಟ್ ಕಾರಾಗಿದ್ದು, ಕೆಲವೊಂದು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.

2021 ಸ್ಕೋಡಾ ಕಾಡಿಕ್‌ :

ಏಪ್ರಿಲ್‌ 13ರಂದು ಈ ಕಾರು ಅನಾವರಣಗೊಳ್ಳಲಿದ್ದು, 33 ಲಕ್ಷ ರೂ.ಗಳಿಂದ ಬೆಲೆ ಆರಂಭವಾಗಲಿದೆ.ವೋಕ್ಸ್ ವೋಗನ್‌ ಟಿಗುನ್‌ ಆಲ್‌ ಸ್ಪೇಸ್‌,ಫೋರ್ಡ್‌ಎಂಡೋವರ್‌, ಟೋಯೋಟಾ ಫಾರ್ಚುನರ್‌, ಎಂಜಿಗ್ಲೋಸ್ಟರ್‌ ಕಾರಿಗೆ ಇದು ಸ್ಪರ್ಧೆ ನೀಡಲಿದೆ. ಈ ವರ್ಷದಮಧ್ಯಭಾಗದಲ್ಲಿ ಇದು ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಇದು 7 ಸೀಟಿನ ಎಸ್‌ ಯು ವಿ ಆಗಿದ್ದು, 2.0 ಲೀ. ಟಬೋರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ

2021 ಕಿಯಾ ಸೆಲ್ಟೋಸ್‌ : ಏಪ್ರಿಲ್‌ 27ರಂದು ಈ ಕಾರು ಮಾರುಕಟ್ಟೆಗೆಬಿಡುಗಡೆ ಯಾಗಲಿದೆ.10ರಿಂದ 17 ಲಕ್ಷ ರೂ.ಗಳ ವರೆಗೆ ಬೆಲೆಇರಲಿದೆ. ಹುಂಡೈ ಕ್ರೀಟಾ, ಎಂಜಿಹೆಕ್ಟರ್‌, ಟಾಟಾ ಹ್ಯಾರಿಯರ್‌, ನಿಸಾನ್‌ ಕಿಕ್ಸ್ ಮತ್ತು ರಿನಾಲ್ಟ್ ಡಸ್ಟರ್‌ಗೆ ಸ್ಪರ್ಧೆ ನೀಡಲಿದೆ. ಹೊಸ ಲೋಗೋ ಮತ್ತು ಹೊಸವೇರಿಯಂಟ್‌ನಲ್ಲಿ ಇದು ಮಾರುಕಟ್ಟೆಗೆ ಬರಲಿದ್ದು, ಉಳಿದಂತೆ ಹೆಚ್ಚು ಬದಲಾವಣೆ ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಹೊಸ ಪೀಳಿಗೆಯ ಮಾರುತಿ

ಸುಜುಕಿ ಸೆಲೆರಿಯೋ : ಏಪ್ರಿಲ್‌ನಲ್ಲೇ ಈ ಕಾರು ಕೂಡ ಅನಾವರಣವಾಗುವ ಸಾಧ್ಯತೆ ಇದೆ. 5ರಿಂದ 7ಲಕ್ಷದ ವರೆಗೆ ಬೆಲೆಇರಲಿದೆ. ಹುಂಡೈಸೆಂಟ್ರೋ,ಮಾರುತಿವ್ಯಾಗನಾರ್‌, ಟಾಟಾ ಟಿಯಾಗೋ ಮತ್ತು ಡಸ್ಟನ್‌ ಗೋಗೆ ಸ್ಪರ್ಧೆನೀಡಲಿದೆ. 2014ರಲ್ಲಿ ಸೆಲಾರಿಯೋ ಲಾಂಚ್‌ ಆಗಿತ್ತು. ಈಗ ಹೊಸ ಫೀಚರ್‌, ಎಂಜಿನ್‌ ಮತ್ತು ಹೊಸ ಫ್ಲಾಟ್‌ ಫಾರ್ಮ್ ನೊಂದಿಗೆ ಸಂಪೂರ್ಣ ಹೊಸ ಲುಕ್‌ ನೊಂದಿಗೆ ಇದು ಬಿಡುಗಡೆಯಾಗಲಿದೆ. ­

 

ಸೋಮಶೇಖರ ಸಿ.ಜೆ

ಟಾಪ್ ನ್ಯೂಸ್

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

M B PATILL

BJPಯ ಎಲ್ಲ ಹಗರಣಗಳ ತನಿಖೆ: M.B. ಪಾಟೀಲ್‌

ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಜಾರಿ: ಜನಾರ್ದನ ಪೂಜಾರಿ ಶ್ಲಾಘನೆ

ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಜಾರಿ: ಜನಾರ್ದನ ಪೂಜಾರಿ ಶ್ಲಾಘನೆ

k j george

Congress Guarantee: 2.14 ಕೋಟಿ ಗ್ರಾಹಕರಿಗೂ 200 ಯೂ. ಉಚಿತ ವಿದ್ಯುತ್‌-ಕೆ.ಜೆ. ಜಾರ್ಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

Untitled-1

ಪರಿಸರ ಪ್ರಿಯರ ಅಶೋಕ ವನ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

M B PATILL

BJPಯ ಎಲ್ಲ ಹಗರಣಗಳ ತನಿಖೆ: M.B. ಪಾಟೀಲ್‌