ಹಂಗಾಮ ಹೈಲೈಫ್ ನಿಂದ ಬ್ಲೂಟೂತ್ ಹೆಡ್‌ ಫೋನ್‌, ವೈರ್‌ಲೆಸ್ ಇಯರ್‌ ಬಡ್‌ ಬಿಡುಗಡೆ


Team Udayavani, Sep 26, 2021, 12:49 PM IST

Hungama headphones, earbuds, bluetooth speakers

ನವದೆಹಲಿ: ಡಿಜಿಟಲ್ ಮನರಂಜನಾ ಕಂಪನಿಯಾದ ಹಂಗಾಮ ಆರಂಭಿಸಿದ ಲೈಫ್ ಸ್ಟೈಲ್ ಬ್ರಾಂಡ್ ‘ಹಂಗಾಮ ಹೈಲೈಫ್’ ಶ್ರೇಣಿಯು, ಗ್ರಾಹಕ ತಂತ್ರಜ್ಞಾನ ಉತ್ಪನ್ನಗಳಾದ ಬ್ಲೂಟೂತ್ ಹೆಡ್‌ ಫೋನ್‌ಗಳು, ವೈರ್‌ಲೆಸ್ ಇಯರ್ ಬಡ್‌ಗಳು, ನೆಕ್‌ ಬ್ಯಾಂಡ್‌ಗಳು ಮತ್ತು ಬ್ಲೂಟೂತ್ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಪ್ರತಿ ಖರೀದಿಯೊಂದಿಗೆ, ಗ್ರಾಹಕರು ಹಂಗಾಮ ಮ್ಯೂಸಿಕ್ ಮತ್ತು ಹಂಗಾಮ ಪ್ಲೇಗೆ ವಾರ್ಷಿಕ ಚಂದಾದಾರಿಕೆಗಳನ್ನು ಪಡೆಯುತ್ತಾರೆ. ಚಂದಾದಾರಿಕೆಗಳನ್ನು ಸಕ್ರಿಯಗೊಳಿಸಲು, ಬಳಕೆದಾರರು ಪ್ರತಿ ಉತ್ಪನ್ನದೊಂದಿಗೆ ಒದಗಿಸಲಾದ ವಿಶೇಷ NFC ಕಾರ್ಡ್‌ಗಳಲ್ಲಿ ತಮ್ಮ NFC-ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ. ಪರ್ಯಾಯವಾಗಿ, ಉತ್ಪನ್ನಗಳೊಂದಿಗೆ ಒದಗಿಸಲಾದ ಕ್ಯೂಆರ್ ಕೋಡ್‌ ಗಳನ್ನು ಬಳಸಿಕೊಂಡು ಅವರು ತಮ್ಮ ಚಂದಾದಾರಿಕೆಗಳನ್ನು ಸಕ್ರಿಯಗೊಳಿಸಬಹುದು.

ರೂ 2,199 ಮತ್ತು ರೂ.4,999 ನಡುವಿನ ಕೈಗೆಟುಕುವ ಬೆಲೆಯ ಈ ಉತ್ಪನ್ನಗಳು ಈಗ ಅಮೆಜಾನ್ ಇಂಡಿಯಾ ಮತ್ತು ಪ್ಲಿಫ್ ಕಾರ್ಟ್ ಗಳಲ್ಲಿ ಲಭ್ಯವಿದೆ.

ಹಂಗಾಮ ಹೈಲೈಫ್‌ನ ಪ್ರಸ್ತುತ ಉತ್ಪನ್ನಗಳಲ್ಲಿ ಬಝ್ 101, ಬ್ಲೂಟೂತ್ ಹೆಡ್‌ಫೋನ್ ಲಭ್ಯವಿದೆ. ಇದು ಅನಗತ್ಯ ಶಬ್ದಗಳನ್ನು ರದ್ದುಗೊಳಿಸುವ ಹಾಗೂ ಕೇವಲ 1 ಗಂಟೆ ಚಾರ್ಜಿಂಗ್ ನೊಂದಿಗೆ ನಿರಂತರ 9 ಗಂಟೆಗಳ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಹೆಚ್ಚಿನ ಆರಾಮ ನೀಡುವ ಸಲುವಾಗಿ ಚರ್ಮದ ಇಯರ್‌ಮಫ್‌ಗಳನ್ನು ಹೊಂದಿದೆ. ಹೆಡ್‌ಫೋನ್‌ಗಳು ಬೆವರು ನಿರೋಧಕವಾಗಿದ್ದು, ಬೇಸಿಗೆಯಲ್ಲೂ ಬಳಸಲು ಸೂಕ್ತವಾಗಿವೆ.

ಇದನ್ನೂ ಓದಿ:ಬೆಳ್ಳಿ ಪರದೆ ಮೇಲೆ ‘ಭಜರಂಗಿ-2’ ಅಬ್ಬರಕ್ಕೆ ಮುಹೂರ್ತ ಫಿಕ್ಸ್  

ಬಜ್ 101 ಬೆಲೆ 4,999 ರೂ.ಯಾಗಿದೆ. ಜಂಪ್ 101 ಎಂಬುದು ಹಂಗಾಮ ಹೈಲೈಫ್‌ನ ನೆಕ್‌ಬ್ಯಾಂಡ್ ಆಗಿದ್ದು ಅದು 12 ಗಂಟೆಗಳ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಒಳಗೊಂಡಿದೆ. ತ್ವರಿತ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದು ಕೇವಲ 30 ನಿಮಿಷಗಳಲ್ಲಿ 80% ಚಾರ್ಜ್ ಅನ್ನು ಪೂರ್ಣಗೊಳಿಸುತ್ತದೆ. ರೂ,2,199 ದರದ ಜಂಪ್ 101 ಕೂಡಾ ಬೆವರು ನಿರೋಧಕ ಹೊಂದಿದೆ. ಇದರ MAXX-BASS ಆಯ್ಕೆಯು ಗಾಯನ ಕೇಳಿಸುವ ಅತ್ಯುತ್ತಮ ಅನುಭವ ನೀಡುತ್ತವೆ. ಬೌನ್ಸ್ 101, ಬ್ರಾಂಡ್‌ನ ವೈರ್‌ಲೆಸ್ ಇಯರ್‌ಬಡ್‌ಗಳು, ಐಪಿಎಕ್ಸ್ 4 ವಾಟರ್ ರೆಸಿಸ್ಟೆನ್ಸ್ ರೇಟಿಂಗ್‌ನೊಂದಿಗೆ ಲಭ್ಯವಿದೆ. ವರ್ಧಿತ ಬಾಸ್ ಮತ್ತು ಕ್ರಿಸ್ಟಲ್ ಕ್ಲಿಯರ್ ಧ್ವನಿಯನ್ನು ಒದಗಿಸುತ್ತದೆ. ಇದರ ಮಾರುಕಟ್ಟೆ ಬೆಲೆ ರೂ 2,999. ಬ್ಲೂಟೂತ್ ಸ್ಪೀಕರ್ ಆಗಿರುವ ಗ್ರೂವ್ 101, ಹಗುರವಾದ ಪೋರ್ಟಬಲ್ ವಿನ್ಯಾಸವನ್ನು ಒಳಗೊಂಡಿದೆ, ಸಮಗ್ರ ನಿಯಂತ್ರಣದೊಂದಿಗೆ 10 ಮೀಟರ್ ವರೆಗಿನ ಬ್ಲೂಟೂತ್ ಶ್ರೇಣಿಯನ್ನು ಹೊಂದಿದೆ. ಇದು ಎಚ್ಡಿ ಗುಣಮಟ್ಟದ ಧ್ವನಿಯನ್ನು ಕೇಳಿಸುತ್ತದೆ ಮತ್ತು ಇದು ರೂ 3,999 ಕ್ಕೆ ಲಭ್ಯವಿದೆ.

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.