ಹೆಣ್ಣು ಮತ್ತಷ್ಟುಸಾಧನೆ ಮಾಡಿ; ಇತಿಹಾಸ ಬರೆಯಲಿ


Team Udayavani, Mar 8, 2021, 9:44 AM IST

wman

ಹೆಣ್ಣು ದೇಶದ ಕಣ್ಣು ಎಂಬ ಮಾತಿದೆ. ಹೆಣ್ಣನ್ನು ದೇವರಂತೆ ಪೂಜಿಸುವ ಹೆಮ್ಮೆಯ ದೇಶ ನಮ್ಮದು.

ಹೆಣ್ಣೆಂಬುದಿಲ್ಲವೆಂದರೆ ಪೂರ್ತಿ ಮಾನವಕುಲವೇ ವ್ಯರ್ಥವೆನಿಸುತ್ತದೆ. ಮಮತೆಯಾ ಕರುಣೆಗೆ ತಾಳ್ಮೆಯೆನ್ನುವ ಸಹನೆಗೆ ಪ್ರೀತಿಯೆಂಬ ವಾತ್ಸಲ್ಯಗೆ ಮತ್ತೊಂದು ರೂಪವೇ ಹೆಣ್ಣು.

ಭಾವನೆಗಳ ಭಂಡಾರ ತುಂಬಿರುವ ಹೆಣ್ಣು ಭಾವಗಳ ಒಡತಿ. ಅದೆಷ್ಟೋ ನೋವುಗಳನ್ನು ಅದೆಷ್ಟೋ ತ್ಯಾಗಗಳನ್ನು ಮಾರೆಮಾಚಿ ಸದಾ ನಗುಮೊಗದಲ್ಲಿರುವ ಹೃದಯದ ಜೀವ ಈ ಹೆಣ್ಣಿನದು. ಗಂಡಿನ ಜೀವನದಲ್ಲಿ ಆಧಾರವಾಗಿ ಸಂಸಾರದ ಕಣ್ಣಾಗಿ ಸಂಬಂಧಗಳನ್ನು ಒಗ್ಗೂಡಿಸಿ ಮುನ್ನುಡೆಸುವ ಮನೆಯ ಯಾಜಮಾನಿಗೆ ಯಾವ ಹೋಲಿಕೆಯು ಕಡಿಮೆಯನಿಸುತ್ತದೆ. ಈ ಹೆಣ್ಣಿಗೆ ಹೆಣ್ಣೆ ಸಾರಿಸಾಟಿ.

ಮನೆಯಲ್ಲಿ ಹೆಣ್ಣು ಹುಟ್ಟುತ್ತಾಳೆ ಅನ್ನುವ ತಾತ್ಸಾರ ಬೇಡ ಗಂಡು ಈ ಸೃಷ್ಟಿಗೆ ಹೇಗೆ ಅಧಿಕೃತವೋ ಹಾಗೆಯೇ ಸಮಾನ ಅಧಿಕೃತ ಹೆಣ್ಣಿಗೂ ಇದೆ. ಹೆಣ್ಣು ಮನೆಯ ದೀಪ ಇದ್ದಂತೆ ಆರಿಹೋದರೆ ಹೆಣ್ಣಿಲ್ಲದ ಕತ್ತಲೆಯ ಲೋಕವನ್ನು ಸಹಿಸಲಾಗದು ಇಡಿ ಮನುಕುಲ.

ಈ ಸಮಾಜದಲ್ಲಿ ಹೆಣ್ಣಿಗೆ ಪ್ರೋತ್ಸಾಹಿಸುವುದಕ್ಕಿಂತ ಶೋಷಣೆಯ ಮಾತುಗಳೇ ಅಧಿಕ ಆದರು ಅದ್ಯಾವುದನ್ನು ಲೆಕ್ಕಿಸದೆ ನನಗು ಸಮಾಜದಲ್ಲಿ ಬದುಕುವ, ಸಾಧಿಸುವ ಸಮಾನ ಹಕ್ಕು ಇದೆ ಎಂದು ತೋರಿಸಿದ ಅದೆಷ್ಟೋ ಮಹಿಳೆಯಾರ ಸಾಧನೆಯೇ ಸಾಕ್ಷಿ. ವಿವಿಧ ಕ್ಷೇತ್ರಗಲಿ ನಮ್ಮಮಹಿಳೆಯಾರ ಕೊಡುಗೆ ಅಪಾರವಿದೆ ಜತೆಗೆ ಹೆಮ್ಮೆಯು ಇದೆ.

ಸಾಧನೆ ಹಾದಿಯಲ್ಲಿ ಹೆಣ್ಣು ಹಿನ್ನೆಡೆಯನ್ನೊ ಮಾತೆಂಬುದಿಲ್ಲ ಸಮಾಜದಲ್ಲಿ ಯಾವ ಹೆಣ್ಣು ಕೆಳಗೆ ಎನ್ನುವ ಭಾವನೆ ಇದೆಯೋ ಅದೇ ಹೆಣ್ಣು ಇವತ್ತು ಎತ್ತರದಲ್ಲಿದ್ದಾಳೆ ಅನ್ನುವ ಹೆಮ್ಮೆಯು ಇದೆ. ಹೆಣ್ಣಿನ ಈ ಛಲ ಹೀಗೆ ಮುಂದುವರಿಯುತ್ತಿರಲಿ. ಸದಾ ಕಣ್ಣೀರು ಸುರಿಸುವ ಹೆಣ್ಣಿಗೆ ಪರರ ಕಣ್ಣೀರು ಒರೆಸುವ ಹೃದಯವಂತಿಕೆ ತುಂಬಿರುವ ಗುಣವಂತಿಕೆಯ ಸಾಕ್ಷತ್ಕಾರ.

ಹೆಣ್ಣುಮಕ್ಕಳೆಂದರೆ ಕಷ್ಟ ಬಂತೆಂಬುದು ಅಲ್ಲ, ಹೆಣ್ಣು ಹುಟ್ಟಿದರೆ ಅದೃಷ್ಟ. ಎಲ್ಲರಲ್ಲಿಯೂ ಕನಸುಗಳಿವೆ, ನನಸಾಗಿಸುವ ಹಂಬಲವಿದೆ, ಸಾಧಿಸುವ ಛಲವಿದೆ, ಯಾವುದೇ ಸಾಧನೆಗೂ ಹೆಣ್ಣು ಗಂಡು ಅನ್ನುವ ಭೇದ ಭಾವವಿಲ್ಲ, ತಾರತಮ್ಯವು ಇಲ್ಲ ಹೀಗಿರುವಾಗ ಹೆಣ್ಣನ್ನು ಪ್ರೋತ್ಸಾಹಿಸಿ ಗೌರವಿಸಿ ಸಂಸ್ಕರಿಸುವ ಗುಣ ನಮ್ಮ ಸಮಾಜದಲ್ಲಿರಲಿ. ದೇಶದ ಭವಿಷ್ಯದಲ್ಲಿ ಹೆಣ್ಣಿನ ಕೊಡುಗೆಯೂ ಜತೆಯಾಗಲಿ. ಇನ್ನಷ್ಟು ಹೆಚ್ಚಿನ ಸಾಧನೆಗೆ ಮುಂದಡಿಯಿಟ್ಟು ನಮ್ಮ ಮಹಿಳೆಯರು ಇತಿಹಾಸವನ್ನೇ ಬರೆಯಲಿ ಎಂಬ ಆಶಯ ನಮ್ಮೆಲ್ಲರದು. ಸಮಸ್ತ ಭಾರತೀಯ ನಾರಿಯರಿಗೆ ನನ್ನದೊಂದು ಸಲಾಮ್.

ರೋಶನಿ, ಉಡುಪಿ

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.