UV Fusion: ಕಣ್ಮರೆಯಾಗುತ್ತಿರುವ ಮಕ್ಕಳ ಕನಸುಗಳು


Team Udayavani, Nov 20, 2023, 7:20 AM IST

16-uv-fusion

ಇತ್ತೀಚಿನ ದಿನಗಳಲ್ಲಿ ಈ ಮಕ್ಕಳ ಕಳ್ಳ ಸಾಗಣಿಕೆ ಎಂಬುವುದು ಪ್ರಪಂಚದಾದ್ಯಂತ ಒಂದು ವ್ಯವಹಾರ ರೀತಿಯಾಗಿದೆ. ಈ ಮಕ್ಕಳ ಕಳ್ಳ ಸಾಗಣಿಕೆಯಿಂದ ಆ ಪುಟ್ಟ ಮಕ್ಕಳು ತನ್ನ ಆ ಪುಟ್ಟ- ಪುಟ್ಟ ಮನಸ್ಸಿನಲ್ಲಿ ಚಿಗುರಿದಂತಹ ಕನಸುಗಳನ್ನೂ,ತನ್ನ ಸುಂದರ ಪ್ರಪಂಚ ವನ್ನು ತೊರೆದು ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಅದಲ್ಲದೆ ಈ ಕಳ್ಳ ಸಾಗಣಿಕೆ ಮಾಡಿದಂತಹ ವ್ಯಕ್ತಿಯ ಗುಲಾಮರಾಗಿ ಆ ಮಕ್ಕಳು ಬದುಕುತಿದ್ದಾರೆ. ಚಿಕ್ಕ ಮಕ್ಕಳ ಆಸೆ ಕನಸು ಅಲ್ಲಿಯೇ ಮುದುರಿಕೊಳ್ಳುತ್ತದೆ . ಅದಲ್ಲದೆ ಈ ರೀತಿಯ ಮಕ್ಕಳ ಕಳ್ಳ ಸಾಗಾಣಿಕೆಯಿಂದ ಮಕ್ಕಳ ಸುಂದರ ಜೀವನವೇ ನಾಶವಾಗುತ್ತದೆ.

ತಂದೆ ತಾಯಿಯ ಮನಸ್ಸಿಗೆ ಮಕ್ಕಳ ಕಳ್ಳ ಸಾಗಣಿಕೆಯಿಂದ ಮನಸ್ಸಿಗೆ ಸಿಡಿಲು ಬಡಿದಂತಾಗುತ್ತದೆ. ತಂದೆ ತಾಯಿಗೆ ಪುಟ್ಟ ಮಗುವಿನ ಪುಟ್ಟ ಮನಸ್ಸಿನ ಜತೆ ಕಳೆಯುವ ಕ್ಷಣವೆಲ್ಲವನ್ನು ಈ ಮಕ್ಕಳ ಕಳ್ಳ ಸಾಗಣಿಕೆ ಎಂಬುವುದು ತಂದೆ ತಾಯಿಯಿಂದ ಕಸಿದುಕೊಳ್ಳುತ್ತಿದೆ.

ಮಕ್ಕಳಿಗೆ ಸಿಹಿ-ತಿಂಡಿ ಎಂದರೆ ತುಂಬಾ ಅಚ್ಚು- ಮೆಚ್ಚು. ಆ ಸಿಹಿ- ತಿಂಡಿಗಳೇ ಮಕ್ಕಳ ಆಸೆಯನ್ನು ದೂರ ಮಾಡುತ್ತಿದೆ. ಕಾರಣ ಈ ಸಿಹಿ ತಿಂಡಿಗಳನ್ನೇ ನೀಡಿ ಮಕ್ಕಳನ್ನು ಅಪರಿಸಿಕೊಂಡು ಹೋಗುತ್ತಿದ್ದಾರೆ.

ಮಕ್ಕಳನ್ನು ನನ್ನ ಹತೋಟಿಗೆ ತೆಗೆದುಕೊಂಡ ಅನಂತರ ಈ ಮಕ್ಕಳನ್ನು ಇತರೆ ದೇಶಗಳಿಗೆ ಮಾರಾಟ ಮಾಡುತ್ತಾರೆ. ಅದಲ್ಲದೆ ಈ ರೀತಿಯ ಕೃತ್ಯಗಳು ನಮ್ಮ ದೇಶಗಳಲ್ಲೂ ಹೆಚ್ಚಾಗಿ ಕಾಣಾಸಿಗುತ್ತವೆ . ಈ ಮಕ್ಕಳ ಸಾಗಣಿಕೆ ಎಂಬುವುದು ಮಕ್ಕಳಿಗೆ ಇಷ್ಟವಿಲ್ಲದ ಕೆಲಸಗಳನ್ನು ತಮ್ಮ ಕೈಯಲ್ಲಿ ಮಾಡುವಂತೆ ಒತ್ತಾಯಿಸುತ್ತದೆ ಅದಲ್ಲದೆ ವೇಶ್ಯಾವಾಟಿಕೆ, ಥಕ್ಸ್ ಫೀಲ್ಡ್, ಭಿಕ್ಷಾಟನೆ ಮುಂತಾದ ಕಾನೂನಿನ ವಿರುದ್ಧ ನಡೆದುಕೊಳ್ಳುತ್ತಾರೆ.

ಈ ರೀತಿಯಾದ ಮಕ್ಕಳ ಸಾಗಣಿಕೆಯಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಾರೆ. ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಮಕ್ಕಳ ಮನಸ್ಸಿನಲ್ಲಿ ಭಯ ತಳಮಳ ಮೂಡುವಂತೆ ಈ ವಿಚಾರಗಳು ಮಾಡುತ್ತಿವೆ.

ಮಕ್ಕಳನ್ನು ಕದ್ದ ಅನಂತರ ಆ ಮಕ್ಕಳ ಅಂಗಾಂಗಗಳನ್ನು ಮಾರಿ ಆ ವ್ಯಕ್ತಿಗಳು ತನ್ನ ವೈಯಕ್ತಿಕ ದುರಾಸೆಯ ಉದ್ದೇಶದಿಂದ ಈ ಕಳ್ಳ ಸಾಗಣಿಕೆಂಬುದರ ಮೇಲೆ ತನ್ನ ಆಸೆಯನ್ನು ಹೆಚ್ಚಾಗಿ ತೋರುತ್ತಿದ್ದಾರೆ.

ಈ ರೀತಿಯ ಕೃತ್ಯಗಳಿಗೆ ಸರಕಾರ  ಸರಿಯಾದ ರೀತಿಯ ಕ್ರಮ ಕೈಗೊಳ್ಳಬೇಕು. ಅದಲ್ಲದೆ ಜನರಿಗೆ ಸರಿಯಾದ ರೀತಿಯ ಮಾಹಿತಿಯನ್ನು ನೀಡಿ ತಮ್ಮ ತಮ್ಮ ಮಕ್ಕಳನ್ನು ಜಾಗೃತರನಾಗಿ ನೋಡಿಕೊಳ್ಳುವಂತೆ ತಿಳಿಸಬೇಕಾಗುತ್ತದೆ. ಈ ಮಕ್ಕಳ ಕಳ್ಳ ಸಾಗಣಿಕೆ ಮಾಡುವವರ ಮೇಲೆ ಕಠಿನವಾದ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಜೀವನಪೂರ್ತಿ ಶಿಕ್ಷೆಯನ್ನು ನೀಡುವಂತೆ ಈ ಸರ್ಕಾರ ಕ್ರಮ ಕೈಗೊಳ್ಳಬೇಕು.

ಮುಂದೆಂದೂ ಈ ರೀತಿಯ ಮಕ್ಕಳ ಕಳ್ಳ ಸಾಗಣಿಕೆಯು ನಡೆಯದಂತೆ ಸರಕಾರ  ನೋಡಿಕೊಳ್ಳಬೇಕು.

ಮಕ್ಕಳೆಂದರೆ ದೇವರು. ಎನ್ನುವ ಈ ಪ್ರಪಂಚದಲ್ಲಿ ಆ ದೇವರೇ ಮಕ್ಕಳ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಣ್ಮರೆ ಯಾಗುತ್ತಿದರೆ.

-ಪ್ರತೀಕ್ಷಾ ರಾವ್‌, ಶಿರ್ಲಾಲ್‌

ಎಂಪಿಎಂ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.