ಜೀವನಕ್ಕೊಂದು ಆದರ್ಶವಿರಲಿ


Team Udayavani, Jul 17, 2021, 3:14 PM IST

ಜೀವನಕ್ಕೊಂದು ಆದರ್ಶವಿರಲಿ

ಈ ಸಮಾಜವು ಒಂದು ಸಮುದ್ರವಿದ್ದಂತೆ. ಅದರಲ್ಲಿರುವ ದೋಣಿಯು ಒಬ್ಬ ವ್ಯಕ್ತಿಯ ಜೀವನ ಕಷ್ಟ ನಷ್ಟಗಳೆಂಬ ಅಲೆಗಳ ದಾಟಿ ಮುನ್ನುಗ್ಗಿದರೆ ಸಾಧನೆಯ ದಡವು ಸೇರುತ್ತದೆ.

ನಮ್ಮ ಚಟುವಟಿಕೆಗಳೆಲ್ಲ ಊಟ, ನಿದ್ರೆ, ಕುಡಿಯುವುದು ಕೇವಲ ನಮ್ಮ ದೇಹ ಬಲಿಷ್ಠಗೊಳಿಸಲು ಈ ದೇಹ ಇತರರಿಗೆ ನೆರವಾಗದಿದ್ದರೆ ಬೆಳೆಸಿದ್ದೂ ಪ್ರಯೋಜನವಿಲ್ಲ. ನಾವು ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುತ್ತೇವೆ. ಆ ಜ್ಞಾನ ಪ್ರಪಂಚಕ್ಕೆ ವಿನಿಯೋಗವಾಗದಿದ್ದರೆ ಪಡೆದ ಜ್ಞಾನವೂ ವ್ಯರ್ಥ.

ಮಾನವನು ಒಂದು ಮಹಾ ಆದರ್ಶವನ್ನು ಸ್ವೀಕರಿಸಿ ಅದಕ್ಕೆ ತನ್ನ ಬದುಕನ್ನು ಅರ್ಪಿಸುವುದು ಸೌಭಾಗ್ಯವೇ ಸರಿ. ಇಲ್ಲವಾದರೆ ಹಬ್ಬುತ್ತಿರುವ ಮನುಕುಲದ ಪರಿಕಲ್ಪನೆ ನಿಷ್ಪ್ರಯೋಜಕ. ನಮ್ಮ ಜೀವನವಿಡೀ ಒಂದು ಮಹಾಧ್ಯೇಯಕ್ಕೆ, ಸಾಧನೆಗೆ ಮೀಸಲಿಡುವುದು ಮಾನವನ ಬಾಧ್ಯತೆ. ದುರದೃಷ್ಟವಶಾತ್‌ ಜೀವನದಲ್ಲಿ ಆದರ್ಶವಿರುವ ವ್ಯಕ್ತಿಗಳು ಸಾವಿರ ತಪ್ಪು ಮಾಡಿದರೇ ಅಂಧಾಕಾರದಲ್ಲಿ ತೊಳಲುತ್ತಿರುವ ವ್ಯಕ್ತಿಗಳು ಐವತ್ತು ಸಾವಿರ ತಪ್ಪು ಮಾಡುತ್ತಾರೆ.

ನನ್ನ ಪ್ರಕಾರ, ಯಾವುದೋ ತಪ್ಪನ್ನು ಮಾಡಿರುವೆನೆಂದು ಹಿಂದೆ ನೋಡಬಾರದು. ನಾನು ಆ ತಪ್ಪುಗಳನ್ನು ಮಾಡದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ನೊಂದವರನ್ನೂ ಕಂಡಿದ್ದೇನೆ. ನಾವುಗಳು ನಮ್ಮ ತಪ್ಪುಗಳಿಗೆ ಕೃತಜ್ಞರಾಗಬೇಕು. ಏಕೆಂದರೆ ಅದು ತಿಳಿಯದೆಯೇ ಮಾಡಿದ ತಪ್ಪು. ಆದ್ದರಿಂದ ತಿಳಿಯದೆಯೇ ಮಾಡಿದ ತಪ್ಪು ವಾಸ್ತವಿಕವಾಗಿ ತಪ್ಪೇ ಅಲ್ಲ. ಇದೇ ಆದರ್ಶ ವ್ಯಕ್ತಿಗಳಾದರೆ ತಪ್ಪು ಮಾಡಲು ಯೋಚಿಸುವರು. ಆದರ್ಶಗಳು ನಮಗೆ ತೋಚದಿದ್ದರೆ ನಮ್ಮ ದೇಶದ ಮಹನೀಯರ ಅಭಿಮಾನಿಗಳಾಗಿ. ಅವರ ತತ್ತ್ವಾದರ್ಶಗಳ ಪಾಲನೆ ಮಾಡಬಹುದು. ಆದ ಕಾರಣ ಪ್ರತಿಯೋರ್ವರು ಆದರ್ಶವಂತರಾಗುವುದು ಸಮಂಜಸ ವಿಚಾರ.

ಒಂದು ರಾಷ್ಟ್ರ ಎಂದರೆ ವ್ಯಕ್ತಿಗಳ ಮಹತ್ವದ ಸಂಘಟನೆ. ನಮ್ಮ ಜೀವನವು ಶುಭ್ರವೂ ಸ್ವತ್ಛವೂ ಆಗಿದ್ದರೆ, ನಮ್ಮ ದೇಶ ಕೂಡ ಸ್ವತ್ಛ ಶುಭ್ರವಾಗುವುದು. ಈಗಿನ ಚಲನಚಿತ್ರ ಯುಗದಲ್ಲಿ ಆದರ್ಶಗಳ ಪಾಲನೆ, ವ್ಯಕ್ತಿಗಳ ಬದಲಾವಣೆ ನನಗಂತೂ ಸವಾಲೇ ಸರಿ.

 

ಲಕ್ಷ್ಮಣ ಎನ್‌.ಎಲ್‌.

ಸರಕಾರಿ ಪ. ಪೂ., ತೆಕ್ಕಲಕೋಟೆ

ಟಾಪ್ ನ್ಯೂಸ್

tdy-16

ಆಕಾಂಕ್ಷಾ ದುಬೆ ಬಳಿಕ ಮತ್ತೊಂದು ಘಟನೆ: ನೇಣು ಬಿಗಿದ ಸ್ಥಿತಿಯಲ್ಲಿ ಯುವ ನಟಿ ಪತ್ತೆ

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

hiremutt

ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ; ಪಕ್ಷ ತೊರೆದ ಜಿಲ್ಲಾ ಅಧ್ಯಕ್ಷ!

tdy-13

ಥಿಯೇಟರ್‌ ಬಳಿಕ ಓಟಿಟಿಯಲ್ಲಿ ʼಕಬ್ಜʼ ಅಬ್ಬರಕ್ಕೆ ಡೇಟ್‌ ಫಿಕ್ಸ್? :‌ ರಿಲೀಸ್‌ ಡೇಟ್‌ ವೈರಲ್

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ

ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ; ಕಾನೂನು ಪದವೀಧರೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-21

ಜಗತ್ತನ್ನು ಆಳುತ್ತಿದೆ ರಾಕ್ಷಸ ಚಕ್ರವರ್ತಿ

tdy-18

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಅತ್ಯಗತ್ಯ

tdy-23

ಮೈ ಮನ ಸೆಳೆಯುವ ದೂದ್‌ಸಾಗರ್‌

yugadi-article

ಹೊಸದೊಂದು ವರುಷವಿದು ಮತ್ತೆ ಯುಗಾದಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

tdy-16

ಆಕಾಂಕ್ಷಾ ದುಬೆ ಬಳಿಕ ಮತ್ತೊಂದು ಘಟನೆ: ನೇಣು ಬಿಗಿದ ಸ್ಥಿತಿಯಲ್ಲಿ ಯುವ ನಟಿ ಪತ್ತೆ

dambula

ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ

3—harapanahalli

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಿಗ್ ಫೈಟ್‌

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

ಇಸ್ರೇಲ್ ನಲ್ಲಿ ಪ್ರಧಾನಿ ನೆತನ್ಯಾಹು ವಿರುದ್ಧ ಭುಗಿಲೆದ್ದ ಆಕ್ರೋಶ,ಪ್ರತಿಭಟನೆ; ಏನಿದು ವಿವಾದ

dhawan

’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.