ಜೀವನಕ್ಕೊಂದು ಆದರ್ಶವಿರಲಿ


Team Udayavani, Jul 17, 2021, 3:14 PM IST

ಜೀವನಕ್ಕೊಂದು ಆದರ್ಶವಿರಲಿ

ಈ ಸಮಾಜವು ಒಂದು ಸಮುದ್ರವಿದ್ದಂತೆ. ಅದರಲ್ಲಿರುವ ದೋಣಿಯು ಒಬ್ಬ ವ್ಯಕ್ತಿಯ ಜೀವನ ಕಷ್ಟ ನಷ್ಟಗಳೆಂಬ ಅಲೆಗಳ ದಾಟಿ ಮುನ್ನುಗ್ಗಿದರೆ ಸಾಧನೆಯ ದಡವು ಸೇರುತ್ತದೆ.

ನಮ್ಮ ಚಟುವಟಿಕೆಗಳೆಲ್ಲ ಊಟ, ನಿದ್ರೆ, ಕುಡಿಯುವುದು ಕೇವಲ ನಮ್ಮ ದೇಹ ಬಲಿಷ್ಠಗೊಳಿಸಲು ಈ ದೇಹ ಇತರರಿಗೆ ನೆರವಾಗದಿದ್ದರೆ ಬೆಳೆಸಿದ್ದೂ ಪ್ರಯೋಜನವಿಲ್ಲ. ನಾವು ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುತ್ತೇವೆ. ಆ ಜ್ಞಾನ ಪ್ರಪಂಚಕ್ಕೆ ವಿನಿಯೋಗವಾಗದಿದ್ದರೆ ಪಡೆದ ಜ್ಞಾನವೂ ವ್ಯರ್ಥ.

ಮಾನವನು ಒಂದು ಮಹಾ ಆದರ್ಶವನ್ನು ಸ್ವೀಕರಿಸಿ ಅದಕ್ಕೆ ತನ್ನ ಬದುಕನ್ನು ಅರ್ಪಿಸುವುದು ಸೌಭಾಗ್ಯವೇ ಸರಿ. ಇಲ್ಲವಾದರೆ ಹಬ್ಬುತ್ತಿರುವ ಮನುಕುಲದ ಪರಿಕಲ್ಪನೆ ನಿಷ್ಪ್ರಯೋಜಕ. ನಮ್ಮ ಜೀವನವಿಡೀ ಒಂದು ಮಹಾಧ್ಯೇಯಕ್ಕೆ, ಸಾಧನೆಗೆ ಮೀಸಲಿಡುವುದು ಮಾನವನ ಬಾಧ್ಯತೆ. ದುರದೃಷ್ಟವಶಾತ್‌ ಜೀವನದಲ್ಲಿ ಆದರ್ಶವಿರುವ ವ್ಯಕ್ತಿಗಳು ಸಾವಿರ ತಪ್ಪು ಮಾಡಿದರೇ ಅಂಧಾಕಾರದಲ್ಲಿ ತೊಳಲುತ್ತಿರುವ ವ್ಯಕ್ತಿಗಳು ಐವತ್ತು ಸಾವಿರ ತಪ್ಪು ಮಾಡುತ್ತಾರೆ.

ನನ್ನ ಪ್ರಕಾರ, ಯಾವುದೋ ತಪ್ಪನ್ನು ಮಾಡಿರುವೆನೆಂದು ಹಿಂದೆ ನೋಡಬಾರದು. ನಾನು ಆ ತಪ್ಪುಗಳನ್ನು ಮಾಡದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ನೊಂದವರನ್ನೂ ಕಂಡಿದ್ದೇನೆ. ನಾವುಗಳು ನಮ್ಮ ತಪ್ಪುಗಳಿಗೆ ಕೃತಜ್ಞರಾಗಬೇಕು. ಏಕೆಂದರೆ ಅದು ತಿಳಿಯದೆಯೇ ಮಾಡಿದ ತಪ್ಪು. ಆದ್ದರಿಂದ ತಿಳಿಯದೆಯೇ ಮಾಡಿದ ತಪ್ಪು ವಾಸ್ತವಿಕವಾಗಿ ತಪ್ಪೇ ಅಲ್ಲ. ಇದೇ ಆದರ್ಶ ವ್ಯಕ್ತಿಗಳಾದರೆ ತಪ್ಪು ಮಾಡಲು ಯೋಚಿಸುವರು. ಆದರ್ಶಗಳು ನಮಗೆ ತೋಚದಿದ್ದರೆ ನಮ್ಮ ದೇಶದ ಮಹನೀಯರ ಅಭಿಮಾನಿಗಳಾಗಿ. ಅವರ ತತ್ತ್ವಾದರ್ಶಗಳ ಪಾಲನೆ ಮಾಡಬಹುದು. ಆದ ಕಾರಣ ಪ್ರತಿಯೋರ್ವರು ಆದರ್ಶವಂತರಾಗುವುದು ಸಮಂಜಸ ವಿಚಾರ.

ಒಂದು ರಾಷ್ಟ್ರ ಎಂದರೆ ವ್ಯಕ್ತಿಗಳ ಮಹತ್ವದ ಸಂಘಟನೆ. ನಮ್ಮ ಜೀವನವು ಶುಭ್ರವೂ ಸ್ವತ್ಛವೂ ಆಗಿದ್ದರೆ, ನಮ್ಮ ದೇಶ ಕೂಡ ಸ್ವತ್ಛ ಶುಭ್ರವಾಗುವುದು. ಈಗಿನ ಚಲನಚಿತ್ರ ಯುಗದಲ್ಲಿ ಆದರ್ಶಗಳ ಪಾಲನೆ, ವ್ಯಕ್ತಿಗಳ ಬದಲಾವಣೆ ನನಗಂತೂ ಸವಾಲೇ ಸರಿ.

 

ಲಕ್ಷ್ಮಣ ಎನ್‌.ಎಲ್‌.

ಸರಕಾರಿ ಪ. ಪೂ., ತೆಕ್ಕಲಕೋಟೆ

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.