Dad’s Love and Affecttion: ಕಣ್ಮರೆಯಾದರು ಆಸರೆಯಾದ ಅಪ್ಪ


Team Udayavani, Jan 15, 2024, 12:38 PM IST

8-uv-fusion

ಅಪ್ಪನ ಮೌಲ್ಯ ತಿಳಿಯುವ ಮೊದಲೇ ಕಣ್ಮರೆಯಾಗಿದ್ದರು ನನ್ನ ಅಪ್ಪ. ತಂದೆಯ ಪ್ರೀತಿ ಹೇಗೆ ಇರಬಹುದು ಎಂಬುದರ ಕುರಿತು ಸರಿಯಾದ ತಿಳುವಳಿಕೆ ನನಗಿಲ್ಲ. ಆದರೆ  ಅವರ ಜತೆಗಿನ ಕೆಲವು ಸಂದರ್ಭಗಳು ಮಾತ್ರ ನೆನಪಿನಂಗಳದಲ್ಲಿ ಸದಾ ಜೀವಂತವಾಗಿವೆ.

ಅಪ್ಪ ಎಂದರೆ ಎಲ್ಲರಿಗೂ ಧೈರ್ಯ ಆಸರೆ ನೀಡುವ ವ್ಯಕ್ತಿತ್ವ. ನನ್ನ ಜೀವನದಲ್ಲಿ ಇದುವರೆಗೂ ಸದಾ ಆಸರೆಯಾದ ನನ್ನ ಅಪ್ಪ ದೈಹಿಕವಾಗಿ ನನ್ನ ಜತೆ ಇಲ್ಲದಿದ್ದರೂ ಸದಾ ಆಸರೆಯಾಗಿ ನನ್ನ ಜೀವನದಲ್ಲಿ ಇದ್ದಾರೆ ಎಂಬುದು ನನ್ನ ನಂಬಿಕೆ ಅದು ನಿಜ ಕೂಡ.

ನನ್ನ ತಂದೆ ತುಂಬಾ ದೂರ ಆಲೋಚನೆವುಳ್ಳ ಮನುಷ್ಯ ತಾನು ಒಂದು ವೇಳೆ ಇಲ್ಲದಿದ್ದರೂ ಕುಟುಂಬದವರಿಗೆ ತೊಂದರೆ ಆಗಬಾರದು ಎಂಬ ಯೋಚನೆ ಹೊಂದಿದ ವ್ಯಕ್ತಿತ್ವ ಅವರದು. ಇದುವರೆಗೂ ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿಯೇ ಬೆಳೆದು ಬಂದಿದ್ದು ಕಿಂಚಿತ್ತೂ ತೊಂದರೆ ಆಗದ ರೀತಿಯಲ್ಲಿ ನನ್ನ ಜೀವನ ರೂಪಿಸಿ ಕೊಟ್ಟಿದ್ದಾರೆ.

ಅವರು ಕಣ್ಮರೆಯಾಗಿ 17 ವರ್ಷಗಳಾದರೂ ಜನ ಅವರನ್ನು ಇನ್ನೂ ಮರೆಯಲಾಗದ ವ್ಯಕ್ತಿತ್ವ ಅವರದು. ನನ್ನ ಜೀವನದಲ್ಲಿ ಏನಾದರು ತೊಂದರೆಗಳು ಎದುರಾದಾಗ ಅವರ ಹೆಸರು ಹೇಳಿದರೆ ಸಾಕು ಕಷ್ಟಗಳು ನಿವಾರಣೆ ಆಗುವ ಸಂದರ್ಭಗಳನ್ನು ನಾನು ಬಹಳಷ್ಟು ಬಾರಿ ಕಂಡಿದ್ದೇನೆ. ಹಲವು ಬಾರಿ ಅವರಿಂದ ಸಹಾಯ ಪಡೆದ ವ್ಯಕ್ತಿಗಳು ಈಗಲೂ ಸಹ ಅವರನ್ನು ನೆನಪಿನಲ್ಲಿಟ್ಟಕೊಂಡು ನನ್ನ ಬಳಿ ಅವರ ನೆನಪುಗಳನ್ನು ಹಂಚಿಕೊಂಡ ಸಂದರ್ಭಗಳು ಕೂಡ ಉಂಟು. ಅದಲ್ಲದೆ ಅವರ ಸ್ನೇಹಿತರು ಸಹ ನನ್ನ ಕಷ್ಟಕರ ಸಂದರ್ಭಗಳಲ್ಲಿ ಸಹಾಯ ಮಾಡಲು ಬರುವರು.

ಅಪ್ಪ ನನ್ನ ಜೀವನದಲ್ಲಿ ಈ ರೀತಿಯಾಗಿ ಕೊಡುಗೆಗಳನ್ನು ನೀಡಿದ್ದು, ಅವರಿಗೆ ಪ್ರತಿಫ‌ಲವಾಗಿ ನಾನು ಯಾವ ರೀತಿಯ ಕೊಡುಗೆ ನೀಡಿದ್ದೇನೆ ಎಂಬುದು ಸದಾ ನನಗೆ ಕಾಡುವ ಪ್ರಶ್ನೆ. ದಿನನಿತ್ಯವೂ ಅಪ್ಪನ ಋಣ ಹೇಗೆ ತೀರಿಸಲಿ ಎಂಬ ಗೊಂದಲದಲ್ಲಿಯೇ ಜೀವನ ಸಾಗುತ್ತಿದೆ. ಆದರೆ ಅಪ್ಪನ ಆಸರೆಯೂ ನನ್ನ ಕನಸುಗಳಿಗೆ ಸದಾ ಜೀವತುಂಬುತ್ತದೆ.

ಅಪ್ಪ ಆಗಸದಲ್ಲಿರುವ ನಕ್ಷತ್ರ ನೀನು..

ಭೂಮಿಯಲ್ಲಿ ಸರಿಸಾಟಿಯಿಲ್ಲದ ಜೀವ ನೀನು..

ನಿನ್ನ ಋಣ  ಹೇಗೆ ತೀರಿಸಲಿ ನಾನು….

-ಮಡು ಮೂಲಿಮನೆ

Ad

ಟಾಪ್ ನ್ಯೂಸ್

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆKasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

“ಶಾಂತಿ’ ಪ್ರಶಸ್ತಿಗೆ ಟ್ರಂಪ್‌ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್‌ ಟೀಕೆ

Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್‌ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್‌

Sharan–high-court

ದ್ವೇಷಭರಿತ ಹೇಳಿಕೆ ಪ್ರಕರಣ: ಹಿಂದೂ ಮುಖಂಡ ಶರಣ್‌ ಪಂಪ್‌ವೆಲ್‌ ಬಂಧನಕ್ಕೆ ಹೈಕೋರ್ಟ್‌ ತಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Optimistic: ಆಶಾವಾದಿಗಳಾಗೋಣ

17-uv-fusion

Path of Life: ಬದುಕಿನ ದಾರಿಯಲ್ಲಿ ಬೆಳಕಿದೆ; ಧೈರ್ಯವಾಗಿ ಹೆಜ್ಜೆ ಹಾಕಿ

10-life

Happy Life: ಸಂತೋಷದ ಬದುಕು ಹಣದಲ್ಲಲ್ಲ, ಮನಸ್ಸಿನಲ್ಲಿದೆ

2-life

Relationships: ಸಂಬಂಧಗಳ ಸಾರ್ಥಕತೆಯೇ ನಿಜವಾದ ಬದುಕು

2-school

School days: ಮರಳಿ ಬಾರದ ಶಾಲೆಯ ದಿನಗಳು

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆKasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.