OTP ಬಳಸಿ ವಂಚನೆ ಮಾಡುವವರಿದ್ದಾರೆ…. ಎಚ್ಚರ | Udayavani
Team Udayavani, Apr 9, 2020, 3:42 PM IST
ಸರ್ಕಾರ ಕೊರೊನಾಗೆ ಪರಿಹಾರ ಧನವನ್ನು ನೀಡುತ್ತದೆ ನಿಮ್ಮ OTP ಯನ್ನು ನೀಡಿ ಎಂದು ವಂಚಿಸುವವರಿದ್ದಾರೆ ಇವರಿಂದ ಎಚ್ಚರವಾಗಿರಿ ಎಂದು ಜನರಲ್ಲಿ ಮನವಿ ಮಾಡಿದ Bank of Baroda, Udupi ಇದರ DGM – REGIONAL MANAGER Ravindra Rai.