Gomutra ದಿಂದ phinail ತಯಾರಿಸಿದ ದಕ್ಷಿಣ ಕನ್ನಡದ ಯುವಕ!
Team Udayavani, Mar 12, 2020, 6:57 PM IST
ಅರಮನೆಯಲ್ಲಿ ಹುಟ್ಟಿರುವ ಮೂಲ್ಕಿಯ ಯುವಕನೋರ್ವ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಉತ್ಪನ್ನಗಳನ್ನು ತಯಾರಿಸಿ ಕ್ರಾಂತಿ ಮಾಡುತ್ತಿದ್ದು ಉದ್ಯೋಗಕ್ಕೆ ಕಾಯುತ್ತಿರುವ ಇಂದಿನ ಯುವ ಪೀಳಿಗೆಗೆ ಆದರ್ಶರಾಗಿದ್ದಾರೆ.
ಮೂಲ್ಕಿ ಸೀಮೆ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರ ಪುತ್ರ ಗೌತಮ್ ಜೈನ್ ಮಾದರಿ ಸಾಧಕ. ಗೌತಮ್ ಬಿಬಿಎಂ ಪದವಿ ಪಡೆದಿದ್ದು, ಕಲಿತ ವಿದ್ಯೆಗೆ ಪೂರಕ ಉದ್ಯೋಗ ಅರಸುವ ಬದಲಿಗೆ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಜೊತೆಗೆ ವಿವಿಧ ತಳಿಯ ಸುಮಾರು 17 ಹಸುಗಳನ್ನು ಹೊಂದಿದ್ದು ‘ಅರಸು ಡೈರಿ ಫಾರ್ಮ್’ ಮೂಲಕ ಮೂಲ್ಕಿ, ಸುತ್ತಮುತ್ತಲಿನ ಪ್ರದೇಶಗಳಿಗೆ ಡೋರ್ ಡೆಲಿವರಿ ಮೂಲಕ ಪ್ರತಿದಿನ ಹಾಲು ವಿತರಿಸುತ್ತಿದ್ದಾರೆ.ಇವರು ಹೈನುಗಾರಿಕೆಯಿಂದಲೇ ಮಾಸಿಕ ಸುಮಾರು 30,000 ರು. ಆದಾಯ ಗಳಿಸುತ್ತಿದ್ದಾರೆ. ದನದ ಕೊಟ್ಟಿಗೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದೀಗ ಗೋವಿನ ಮೂತ್ರವನ್ನು ಬಳಸಿ ತಯಾರಿಸಿದ ‘ಗೋಮೂತ್ರ ಫಿನಾಯಿಲ್’ ಉತ್ಪನ್ನ ಬಿಡುಗಡೆ ಮಾಡಲಾಗಿದ್ದು ,ಅತಿ ಕಡಿಮೆ ದರದಲ್ಲಿ ಸಿಗುವ ಫಿನಾಯಿಲ್ ಆಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?