Distribution of more than 300 food kits in 20 villages
Team Udayavani, Apr 9, 2020, 11:27 AM IST
ಉಡುಪಿ ಗ್ರಾಮೀಣ ಬಂಟರ ಸಂಘದ ವತಿಯಿಂದ ಮಣಿಪುರ- ದೆಂದೂರುಕಟ್ಟೆ- ಕುಂತಲ ನಗರ -ಅಲೆವೂರು ಪರಿಸರದ 20 ಹಳ್ಳಿಗಳಿಗೆ ಮುನ್ನೂರಕ್ಕೂ ಅಧಿಕ ಆಹಾರದ ಕಿಟ್ವ ವಿತರಣೆಯು ಎಂ ಆರ್ ಜಿ ಗ್ರೂಪ್ ನ ಬಂಜಾರ ಪ್ರಕಾಶ ಶೆಟ್ಟಿ ಅವರ ಸಹಕಾರ ಆಶಯದೊಂದಿಗೆ ನಡೆಯಿತು. ಈ ಸಂದರ್ಭ ಅಶೋಕ್ ಶೆಟ್ಟಿ, ಸಕರಾಮ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಜಯರಾಮ್ ಹೆಗ್ಡೆ, ಕಾರ್ತಿಕ್ ಶೆಟ್ಟಿ, ಡಾ. ಎಚ್ ಬಿ. ಶೆಟ್ಟಿ