ಕೋವಿಡ್ ಅಟ್ಟಹಾಸದ ನಡುವೆಯೂ ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು
Team Udayavani, May 4, 2020, 8:14 PM IST
ಕೋವಿಡ್ 19 ವೈರಸ್ ಮಹಾಮಾರಿ ಇನ್ನೊಂದು ತಿಂಗಳಿಗೆ ಅಥವಾ ವರ್ಷಕ್ಕೆ ಮುಗಿಯುವ ವಿಚಾರವಲ್ಲ. ಈ ವೈರಸ್ ಪ್ರಾರಂಭಗೊಂಡಾಗ ಇದರ ಕುರಿತಾಗಿ ಜನಸಾಮಾನ್ಯರಲ್ಲಿ ಭಯ ಮೂಡಿತ್ತು, ಆದರೆ ಈಗ ಸರಿಯಾದ ಮಾಹಿತಿಯಿಂದಾಗಿ ಈ ವೈರಸ್ ಕುರಿತಾಗಿ ನಮ್ಮಲ್ಲಿ ಈ ವೈರಾಣುವಿನ ಬಗ್ಗೆ ಒಂದು ಜಾಗೃತಿ ಮೂಡುತ್ತಿದೆ. ಇವೆಲ್ಲದರ ಹಿನ್ನಲೆಯಲ್ಲೇ ನಾವು ಈಗ ನಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗಿದೆ, ನಮ್ಮ ಮನೆ ಬಾಗಿಲಿಗೆ ಸಾವು ಬಂದಿದೆ ಆದರೆ ಅದನ್ನು ಬದಿಗೋಡಿಸಿ ನಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ತೀರಾ ಅನಿವಾರ್ಯ ಸ್ಥಿತಿ ನಮಗಿದೆ. ನಮ್ಮನ್ನಾಳುವ ಸರಕಾರಗಳು ಈ ವಿಷಯದಲ್ಲಿ ನಮಗೆ ಮಾರ್ಗದರ್ಶನ ಮಾಡಬಹುದೇ ಹೊರತು ಬೇರೇನನ್ನನೂ ಮಾಡಲಾಗದು. ಹಾಗಾಗಿ ಕೋವಿಡ್ ನಂತರದ ಬದುಕನ್ನು ಕಟ್ಟಿಕೊಳ್ಳುವ ಕುರಿತಾಗಿ ನಾವೆಲ್ಲರೂ ಗಂಭೀರವಾಗಿ ಚಿಂತಿಸೋಣ ಎಂಬ ಮಾತುಗಳನ್ನು ಉದಾಹರಣೆ ಸಹಿತವಾಗಿ ನಮ್ಮ ಓದುಗರಿಗೆ ನೀಡಿದ್ದಾರೆ ವಿಜ್ಞಾನಿಯಾಗಿರುವ ಡಾ. ದಿನೇಶ್ ಶೆಟ್ಟಿ ಕರ್ಕಿ ಅವರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ