ಕೆ.ಸಿ. ರೆಡ್ಡಿಯವರ ಜನ್ಮ ದಿನಾಚರಣೆ: ಮುಖ್ಯಮಂತ್ರಿಯಿಂದ ಭಾವಚಿತ್ರಕ್ಕೆ ಮಾಲಾರ್ಪಣೆ
Team Udayavani, May 5, 2020, 2:57 PM IST
ಮಾನ್ಯ ಮುಖ್ಯಮಂತ್ರಿ ಗಳು ಇಂದು ಮಾಜಿ ಮುಖ್ಯಮಂತ್ರಿಯವರಾದ ದಿವಂಗತ ಕೆ.ಸಿ. ರೆಡ್ಡಿಯವರ ಜನ್ಮ ದಿನಾಚರಣೆಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.