50 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!


Team Udayavani, Feb 2, 2023, 4:33 PM IST

50 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!

ಪಾಟ್ನಾ: ಪರೀಕ್ಷೆಗೆ ಸರಿಯಾಗಿ ಓದಿಕೊಂಡು ಹೋಗದೆ ಇದ್ದಾಗ‌ ನರ್ವಸ್ ಆಗಿ ಕೆಲವೊಮ್ಮೆ ಸುಮ್ಮನೆ ಕೂರುವುದುಂಟು. ಎಕ್ಸಾಂ ಹಾಲ್‌ ನಲ್ಲಿ ಏನೋ ಯೋಚನೆ ಮಾಡುತ್ತಾ, ಪ್ರಶ್ನೆಗೆ ಉತ್ತರವನ್ನು ಹುಡುಕುವ ನೆಪದಲ್ಲಿ ಸಮಯ ದೂಡುತ್ತೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷಾ ಹಾಲ್‌ ನಲ್ಲಿ ಮೂರ್ಛೆ ಹೋಗಿರುವ ಕಾರಣ ಕೇಳಿದರೆ ಒಂದು ಕ್ಷಣ ನಗಬೇಕು ಅನ್ನಿಸುತ್ತದೆ.!

ಮನೀಶ್ ಶಂಕರ್  ಎಂಬ ಅಲ್ಮ ಇಕ್ಬಾಲ್ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ, ಮಧ್ಯಂತರ ಪರೀಕ್ಷೆ ಬರೆಯಲು ಬಿಹಾರದ ಶರೀಫ್‌ನಲ್ಲಿರುವ ಬ್ರಿಲಿಯಂಟ್ ಕಾನ್ವೆಂಟ್ ಶಾಲೆಗೆ ಹೋಗುತ್ತಾರೆ. ತನ್ನ ಪರೀಕ್ಷಾ ಸೆಂಟರ್‌ ಗೆ ಹೋಗಿ, ಪರೀಕ್ಷಾ ಕೂಠಡಿಗೆ ಹೋದಾಗ ಶಂಕರ್‌ ಇದ್ದಕ್ಕಿದ್ದಂತೆ ಭೀತಿಗೆ ಒಳಗಾಗುತ್ತಾನೆ. ಏಕಾಏಕಿ ಮೂರ್ಛೆ ಬೀಳುತ್ತಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಏಕಾಏಕಿ ಈ ರೀತಿ ಮೂರ್ಛೆ ಬಿದ್ದು, ಜ್ವರ ಬಂದ ಶಂಕರ್‌ ನನ್ನು ಬಳಿಕ ವಿಚಾರಿಸಿದಾಗ, ಆತ ಹೇಳಿದ್ದು, ನಾನು ಪರೀಕ್ಷೆ ಬರೆಯಲು ಹೋದ ಎಕ್ಸಾಂ ಹಾಲ್‌ ನಲ್ಲಿ ಸುಮಾರು 50 ಕ್ಕೂ ಅಧಿಕ ಸ್ಟೂಡೆಂಟ್ಸ್‌ ಇದ್ದರು. ಅವರೆಲ್ಲರೂ ಹುಡುಗಿಯರೇ. ಅಷ್ಟು ಹುಡುಗಿಯರ ಮಧ್ಯ ಒಬ್ಬನೇ ಹುಡುಗನಾಗಿ ಪರೀಕ್ಷೆ ಬರೆಯಲು ನನಗೆ ಒಂಥಾರ ಹಿಂಜರಿಕೆ ಆಯಿತು. ನನ್ನ ಮೈಕೈ ಅಲುಗಾಡಿತು, ನಾನು ಭೀತಿಯಿಂದ  ಪ್ರಜ್ಞೆ ತಪ್ಪಿ ಬಿದ್ದೆ ಎನ್ನುತ್ತಾನೆ.

ಶಂಕರ್‌ ಬಿದ್ದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರ ಬಂದು ಕೆಲ ಹೊತ್ತು ಏನು ಮಾತನಾಡದೆ ಶಂಕರ್‌ ಇದ್ದ ಎಂದು ಆತನ ಸಂಬಂಧಿಕರು ಹೇಳುತ್ತಾರೆ.

ಸದ್ಯ ಈ ಘಟನೆಯ ಬಗ್ಗೆ ಮಾಹಿತಿ ಹೊರ ಬಿದ್ದ ಬಳಿಕ, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟಾಪ್ ನ್ಯೂಸ್

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

rani ram

ರಾಣಿ ರಾಂಪಾಲ್‌ರಿಂದ ಹಾಕಿ ಕ್ರೀಡಾಂಗಣ: ‘ರಾಣಿ ಗರ್ಲ್ಸ್‌ ಹಾಕಿ ಟರ್ಫ್‌ʼ ಎಂದು ಮರುನಾಮಕರಣ

ugadi

ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…

Shriramulu

ನಾನು, ಸಿದ್ದರಾಮಯ್ಯ ಅನಿವಾರ್ಯವಾಗಿ ಕ್ಷೇತ್ರ ಬಿಡಬೇಕಾಯಿತು: ಸಚಿವ ಶ್ರೀರಾಮುಲು

ವಿಶ್ವಸಂಸ್ಥೆಯ ಸಂತೋಷ ಸೂಚ್ಯಂಕ ವರದಿ ಬಿಡುಗಡೆ

ವಿಶ್ವಸಂಸ್ಥೆಯ ಸಂತೋಷ ಸೂಚ್ಯಂಕ ವರದಿ ಬಿಡುಗಡೆ

sharad pawar

ಎನ್‌ಸಿಪಿ ಮಾನ್ಯತೆಗೆ ಕುತ್ತು ಸಾಧ್ಯತೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadd-sadsa

ಅನಂತನಾಗ್ ನಲ್ಲಿ ಭೂಕಂಪನದ ವೇಳೆ ಧೃತಿಗೆಡದೆ ವೈದ್ಯರಿಂದ ಹೆರಿಗೆ ; ವಿಡಿಯೋ

ಹಸಿರು ಸೊಪ್ಪಿಗೆ ಕೆಮಿಕಲ್‌ ಸೆಲ್ಯೂಷನ್‌- ವಿಡಿಯೋ ವೈರಲ್‌

ಹಸಿರು ಸೊಪ್ಪಿಗೆ ಕೆಮಿಕಲ್‌ ಸೆಲ್ಯೂಷನ್‌- ವಿಡಿಯೋ ವೈರಲ್‌

ಪರೀಕ್ಷೆ ಬರೆದು ಹೋಗುವಾಗ ಅಪಘಾತ: ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಉಳಿದ ಪರೀಕ್ಷೆ ಬರೆದಳು.!

ಪರೀಕ್ಷೆ ಬರೆದು ಹೋಗುವಾಗ ಅಪಘಾತ: ಆಂಬ್ಯುಲೆನ್ಸ್ ನಲ್ಲಿ ಮಲಗಿಕೊಂಡೇ ಉಳಿದ ಪರೀಕ್ಷೆ ಬರೆದಳು.!

tdy-4

ವೈರಲ್: ಜ್ಯೂಸ್‌ ಮಾರುವುದರ ಜೊತೆ ಯೂಟ್ಯೂಬರ್ ಆಗಿಯೂ ಫೇಮ್‌ ಆದ ಬೆಂಗಳೂರಿನ ವ್ಯಾಪಾರಿ

ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸರ್ಕಾರಿ ಅಧಿಕಾರಿ ಮೃತ್ಯು

ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸರ್ಕಾರಿ ಅಧಿಕಾರಿ ಮೃತ್ಯು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

neraj chopra

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

ಒಮಾನ್‌ನಿಂದ ಇಸ್ಲಾಂ ವಿವಾದಿತ ಪ್ರಚಾರಕ ಜಕೀರ್‌ ನಾಯ್ಕ ಗಡಿಪಾರು?

rani ram

ರಾಣಿ ರಾಂಪಾಲ್‌ರಿಂದ ಹಾಕಿ ಕ್ರೀಡಾಂಗಣ: ‘ರಾಣಿ ಗರ್ಲ್ಸ್‌ ಹಾಕಿ ಟರ್ಫ್‌ʼ ಎಂದು ಮರುನಾಮಕರಣ

ugadi

ಆಚರಣೆ ರೀತಿ ಬೇರೆಯಾದರೂ ಸಾರುವ ತಣ್ತೀ ಮಾತ್ರ ಒಂದೇ…

Shriramulu

ನಾನು, ಸಿದ್ದರಾಮಯ್ಯ ಅನಿವಾರ್ಯವಾಗಿ ಕ್ಷೇತ್ರ ಬಿಡಬೇಕಾಯಿತು: ಸಚಿವ ಶ್ರೀರಾಮುಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.