Viral Video:‌ ಮೃತ ತಂದೆಯ ಫೋಟೋ ಫ್ರೇಮ್‌ ಮುಂದೆ ಮಗಳ ʼಡಾಗ್‌ ಫಿಲ್ಟರ್‌ʼ ಸ್ನ್ಯಾಪ್‌


Team Udayavani, Dec 3, 2023, 12:35 PM IST

Viral Video:‌ ಮೃತ ತಂದೆಯ ಫೋಟೋ ಫ್ರೇಮ್‌ ಮುಂದೆ ಮಗಳ ʼಡಾಗ್‌ ಫಿಲ್ಟರ್‌ʼ ಸ್ನ್ಯಾಪ್‌

ಇದು ಇಂಟರ್‌ ನೆಟ್‌ ಯುಗ. ಈಗಿನ ಕಾಲದ ಯುವಜನರು ತಮ್ಮ ದಿನದ ಬಹುತೇಕ ಸಮಯವನ್ನು ಸೋಶಿಯಲ್‌ ಮೀಡಿಯಾವನ್ನು ಸ್ಕ್ರೋಲ್ ಮಾಡುವುದರಲ್ಲೇ ಕಳೆಯುತ್ತಾರೆ.

ಇನ್ಸ್ಟಾಗ್ರಾಮ್‌ ರೀಲ್ಸ್ ನೋಡುವುದರಲ್ಲಿ, ಸ್ನ್ಯಾಪ್‌ ಚಾಟ್‌ ಫಿಲ್ಟರ್‌ ಗಳನ್ನು ಬಳಸುವುದರಲ್ಲಿ ಟ್ರೆಂಡ್‌ಗೆ ತಕ್ಕ ಈಗಿನ ಯೂತ್ಸ್‌ ಬದಲಾಗುತ್ತಾರೆ. ಯುವತಿಯೊಬ್ಬಳು ಸ್ನ್ಯಾಪ್‌ ಚಾಟ್‌ ಲೈವ್‌ ಫಿಲ್ಟರ್‌ ನಲ್ಲಿ ಸೆರೆ ಹಿಡಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸ್ನ್ಯಾಪ್‌ ಚಾಟ್‌ ಬಹುತೇಕರ ಮೆಚ್ಚಿನ ಫೋಟೋ ತೆಗೆಯುವ ಸೋಶಿಯಲ್‌ ಮೀಡಿಯಾ ಎಂದರೆ ತಪ್ಪಾಗದು. ಇದರಲ್ಲಿ ನೂರಾರು ಫಿಲ್ಟರ್‌ ಗಳಿವೆ. ಅವುಗಳಲ್ಲಿ ವ್ಯಂಗ್ಯ ನೋಟ, ಆಳುವ ಮುಖ, ನಗುವ ಮುಖ ಹೀಗೆ ನಾನಾ ರೀತಿಯ ಫಿಲ್ಟರ್‌ ಗಳಿವೆ. ಹುಡುಗನ ಮುಖ ಹುಡುಗಿಯಂತೆ ಮಾಡುವ ಫಿಲ್ಟರ್‌ ಕೂಡ ಇಲ್ಲಿದೆ.

ನಾಯಿಯಂತೆ ನಾಲಗೆ ಉದ್ದವಾಗಿ ಕಾಣುವ ಫಿಲ್ಟರ್‌ ವೊಂದಿದೆ. ಈ ಫಿಲ್ಟರ್‌ ನಲ್ಲಿ ಯುವತಿಯೊಬ್ಬಳು ಸೆರೆ ಹಿಡಿದ ವಿಡಿಯೋ ವೈರಲ್‌ ಆಗಿದೆ.

ಯುವತಿಯೊಬ್ಬಳು ತನ್ನ ದಿವಂಗತ ತಂದೆಯ ಫೋಟೋ ಫ್ರೇಮ್‌ ಮುಂದೆ ಹೋಗಿ ಡಾಗ್‌ ಫಿಲ್ಟರ್‌ ಬಳಸಿದ್ದಾಳೆ. ಇದರಿಂದ ಯುವತಿಯ ಕಿವಿ ಬಳಿ ನಾಯಿ ಕಿವಿ ಮೂಡಿವೆ. ಮೂಗು ಕೂಡ ನಾಯಿಯಂತೆ ಬಂದಿವೆ. ಇನ್ನು ನಾಲಗೆಯೂ ಹಾಗೆ ನಾಯಿಯಂತೆ ಬಂದಿದೆ.

ಈ ಫಿಲ್ಟರ್‌  ತಮಾಷೆಯ ರೀತಿಯಿದ್ದು.  ಈ ವಿಡಿಯೋ ವೈರಲ್‌ ಆಗಲು ಕಾರಣವೆಂದರೆ ತೀರಿ ಹೋದ ತಂದೆಯ ಫೋಟೋ ಮುಂದೆ ಹೋಗಿ ಈ ರೀತಿ ಮಾಡಿದ್ದು, ಫೋಟೋದಲ್ಲಿರುವ ತಂದೆ ಮುಖದಲ್ಲೂ ಫಿಲ್ಟರ್‌ ಎಫೆಕ್ಟ್‌ ಕಾಣಿಸಿದೆ.

ಸದ್ಯ ಈ ವಿಡಿಯೋ ವೈರಲ್‌ ಆಗಿದ್ದು, ಒಬ್ಬರು “ಗೆಳಯರೇ ಎಲ್ಲವನ್ನೂ ಬಳಸಿ, ಈ ಪೀಳಿಗೆಗೆ ಏನನ್ನೂ ಬಿಡಬೇಡಿ.” ಎಂದು ಒಬ್ಬರು ಬರೆದಿದ್ದಾರೆ. “ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯಂತ ಭೀತಿಯ ವಿಡಿಯೋ” ಎಂದು ಬರೆದಿದ್ದಾರೆ. “ನನಗೆ ಇದರಲ್ಲಿ ಏನು ಕೆಟ್ಟದು ಕಾಣಿಲ್ಲ. ಬಹುಶಃ ಅವಳು ತನ್ನ ಅಪ್ಪನನ್ನು ಮಿಸ್‌ ಮಾಡಿಕೊಳ್ಳುತ್ತಾ ಇರಬಹುದು” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇದು ವ್ಯಂಗ್ಯವಾಗುವುದರ ಜೊತೆ, ದುಃಖದ ಸಂಗತಿಯೂ ಆಗಿದೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

 

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?

Viral: ಮದುವೆಯಾಗಿ ಮೂರೇ ನಿಮಿಷದಲ್ಲಿ ನಡೆಯಿತು ವಿಚ್ಚೇದನ; ಈ ನಿರ್ಧಾರಕ್ಕೆ ಕಾರಣವೇನು?

Video: ರಸ್ತೆಗಾಗಿ ಇಬ್ಬರು ಮಹಿಳೆಯರನ್ನು ಜೀವಂತ ಸಮಾಧಿ ಮಾಡಲು ಮುಂದಾದ ದುಷ್ಕರ್ಮಿಗಳು

Shocking: ರಸ್ತೆಗಾಗಿ ಇಬ್ಬರು ಮಹಿಳೆಯರನ್ನೇ ಜೀವಂತ ಸಮಾಧಿ ಮಾಡಲು ಮುಂದಾದ ದುರುಳರು…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

best

Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.