Israel-Hamas ಯುದ್ಧ; ಬಿನ್ ಲಾಡೆನ್‌ ಅಮೆರಿಕನ್ನರಿಗೆ ಬರೆದ ಪತ್ರ ವೈರಲ್!

ಇಪ್ಪತ್ತೊಂದು ವರ್ಷಗಳ ನಂತರ ಪ್ರಕಟ...

Team Udayavani, Nov 17, 2023, 12:24 AM IST

1—-dsadsa

ಇಸ್ರೇಲ್-ಹಮಾಸ್ ಯುದ್ಧವು ಪ್ರಪಂಚದ ಅತ್ಯಂತ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಲಾಡೆನ್ ‘ಅಮೆರಿಕನ್ ಜನರಿಗೆ ಬರೆದ ಪತ್ರ’ ಮೊದಲ ಬಾರಿಗೆ ಇಪ್ಪತ್ತೊಂದು ವರ್ಷಗಳ ನಂತರ ಪ್ರಕಟವಾಗಿದ್ದು ಚರ್ಚೆಗೆ ಬಂದಿದೆ. ಸಾವಿರಾರು ಟಿಕ್‌ಟಾಕ್ ಬಳಕೆದಾರರು ಒಂದೇ ದಿನದಲ್ಲಿ ಕ್ಲಿಪ್‌ಗಳನ್ನು ಸಿದ್ಧಮಾಡಿ ಹಂಚಿಕೊಳ್ಳುವ ಮೂಲಕ, ಒಸಾಮಾ ಪತ್ರದ ವಿಡಿಯೋ ಗಳು ಸದ್ಯ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿವೆ.

ಜನರು ಇದನ್ನು “TikTok PsyOp ಸುನಾಮಿ” ಎಂದು ಕರೆದಿದ್ದಾರೆ.ಯುಎಸ್ ನೆಲದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ 2001 ರ 9/11 ದಾಳಿಯ ನಂತರ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಬರೆದ ಪತ್ರ, ಉಗ್ರ ದಾಳಿಯನ್ನು ಸಮರ್ಥಿಸಲು ಪ್ರಯತ್ನಿಸುತ್ತದೆ ಮತ್ತು ಇತರ ವಿಷಯಗಳ ಜತೆಗೆ, ನಮ್ಮ ಪ್ಯಾಲೆಸ್ತೀನ್  ಇಸ್ರೇಲಿಗಳ ಆಕ್ರಮಣದ ದಬ್ಬಾಳಿಕೆ ವಿರುದ್ಧ ಬೆಂಬಲ” ಎಂದು ಲಿಂಕ್ ಮಾಡಲಾಗಿದೆ. ಒಸಾಮಾ ಪತ್ರ ಮತ್ತೆ ಮುನ್ನೆಲೆಗೆ ಬರಲು, ವೈರಲ್ ಆಗಲು ಇದೇ ಕಾರಣ ಎಂದು ಕಂಡುಬರುತ್ತದೆ.

ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು 1,400 ಇಸ್ರೇಲಿ ನಾಗರಿಕರನ್ನು ಹತ್ಯೆಗೈದು, 200 ಕ್ಕೂ ಹೆಚ್ಚು ಜನರನ್ನು ಅಪಹರಿಸಿದ ನಂತರ ಇಸ್ರೇಲ್ ಹಮಾಸ್ ವಿರುದ್ಧ ಭೀಕರ ಸಮರ ಸಾರಿದೆ. ಮಕ್ಕಳು ಸೇರಿದಂತೆ ಸಾವಿರಾರು ಜನರ ಸಾವಿನ ನಂತರ ಗಾಜಾದಲ್ಲಿ ಕದನ ವಿರಾಮವನ್ನು ಒತ್ತಾಯಿಸುವ ಪ್ರತಿಭಟನೆಗಳುತೀವ್ರಗೊಂಡಿವೆ.ಈ ಹಿನ್ನೆಲೆಯಲ್ಲಿ ಒಸಾಮಾ ಬಿನ್ ಲಾಡೆನ್ ಪತ್ರದ ಟಿಕ್‌ಟಾಕ್ ವೀಡಿಯೊಗಳು ಹೊರಹೊಮ್ಮಿ ವೈರಲ್ ಆಗುತ್ತಿವೆ.

ಪ್ಯಾಲೆಸ್ತೀನ್‌ಗೆ ರಾಜ್ಯತ್ವದ ಮತ್ತೊಂದು ಉಲ್ಲೇಖದಲ್ಲಿ, ಒಸಾಮಾ ಪತ್ರದಲ್ಲಿ”ಪ್ಯಾಲೆಸ್ತೀನ್ ದಶಕಗಳಿಂದ ಆಕ್ರಮಣದಲ್ಲಿದೆ ಮತ್ತು ಸೆಪ್ಟೆಂಬರ್ 11 ರ ನಂತರ ನಿಮ್ಮ ಯಾವುದೇ ಅಧ್ಯಕ್ಷರು ಅದರ ಬಗ್ಗೆ ಮಾತನಾಡಲಿಲ್ಲ…”ಎಂದೂ ಬರೆಯಲಾಗಿದೆ.

ಒಸಾಮಾ ಪತ್ರದಲ್ಲಿ “ಪ್ಯಾಲೆಸ್ತೀನ್ ಜನರು ಸೆರೆಯಾಳುಗಳಾಗಿ ಕಾಣುವುದಿಲ್ಲ ಏಕೆಂದರೆ ನಾವು ಅದರ ಸಂಕೋಲೆಗಳನ್ನು ಮುರಿಯಲು ಪ್ರಯತ್ನಿಸುತ್ತೇವೆ ಮತ್ತು ಯುನೈಟೆಡ್ ಸ್ಟೇಟ್ಸ್ ಕ್ರೈಸ್ತರ ರಕ್ತದಿಂದ ಅದರ ದುರಹಂಕಾರವನ್ನು ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿರುವುದು ಎದ್ದು ಕಂಡಿದೆ.

ದಿ ಗಾರ್ಡಿಯನ್ ಪತ್ರಿಕೆಯು 2002 ರಿಂದ ತನ್ನ ವೆಬ್‌ಸೈಟ್‌ನಲ್ಲಿ ಒಸಾಮಾ ಬಿನ್ ಲಾಡೆನ್ ಪತ್ರವನ್ನು ಹೊಂದಿತ್ತು, ಆದರೆ ಈಗ ವಿಡಿಯೋಗಳು ವೈರಲ್ ಆದ ನಂತರ ಅದನ್ನು ತೆಗೆದುಹಾಕಿದೆ.ಡಾಕ್ಯುಮೆಂಟ್ ಅನ್ನು ತೆಗೆದುಹಾಕಲು ಯಾವುದೇ ಕಾರಣವನ್ನು ಅದು ಒದಗಿಸಿಲ್ಲ. ಪತ್ರವನ್ನು ತೆಗೆದಿರುವುದು ಪತ್ರದ ಕುರಿತಾದ ವಿಡಿಯೋಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಗಾರ್ಡಿಯನ್ ಸಂದೇಶದಲ್ಲಿ “ಈ ಪುಟವು ಈ ಹಿಂದೆ 24 ನವೆಂಬರ್ 2002 ರಂದು ಅಬ್ಸರ್ವರ್‌ನಲ್ಲಿ ವರದಿ ಮಾಡಿದಂತೆ, ಅನುವಾದದಲ್ಲಿ, ಒಸಾಮಾ ಬಿನ್ ಲಾಡೆನ್ ಅವರ “ಅಮೆರಿಕನ್ ಜನರಿಗೆ ಪತ್ರ” ದ ಪೂರ್ಣ ಪಠ್ಯವನ್ನು ಒಳಗೊಂಡಿರುವ ಡಾಕ್ಯುಮೆಂಟ್ ಅನ್ನು ಪ್ರದರ್ಶಿಸಿದೆ.” ಎಂದು ಹೇಳಿದೆ.

ಟಿಕ್‌ಟಾಕ್ ಟ್ರೆಂಡ್‌ನ ಬಗ್ಗೆ ತನಿಖೆ ನಡೆಸಬೇಕೆಂದು ಹಲವರು ಒತ್ತಾಯಿಸಿದ್ದು, ಇದು ಉದ್ದೇಶಪೂರ್ವಕ ಪ್ರವೃತ್ತಿಯಿಂದ ಕೂಡಿದ ಅಭಿಯಾನವಾಗಿ ಪ್ರಾರಂಭವಾಯಿತು” ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ.

ಮೇ 2011 ರಲ್ಲಿ ಪಾಕಿಸ್ಥಾನದ ಅಬೋಟಾಬಾದ್‌ನಲ್ಲಿರುವ ಕಟ್ಟಡದ ಮೇಲೆ ರಾತ್ರಿ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಯುಎಸ್ ಸೈನ್ಯದ ಸೀಲ್ ತಂಡವ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆಗೈದಿತ್ತು.

ಟಾಪ್ ನ್ಯೂಸ್

14-uv-fusion

UV Fusion: ಬಪ್ಪನಾಡಿನ ಡೋಲು ಬಾರಿಸು

12-uv-fusion

UV Fusion: ಒಂದು ತಿಂಗಳ ಸಂಬಳ ಹೋಯ್ತು ಕಣಪ್ಪ…

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

suSurathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Mangaluru ಸಹಿತ 5 ಕಡೆ ಸರಕಾರಿ ವಿಶೇಷ ದತ್ತು ಸಂಸ್ಥೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಂದು ಕಿರುಚಿತ್ರ,ಎರಡೇ ಎರಡು ಸಿನಿಮಾ.. ಹೇಗಿದೆ ಯಶ್‌ ʼಟಾಕ್ಸಿಕ್‌ʼ ನಿರ್ದೇಶಕಿ ಗೀತು ಸಿನಿಪಯಣ

1 ಕಿರುಚಿತ್ರ‌ ,ಎರಡೇ ಎರಡು ಸಿನಿಮಾ.. ಹೇಗಿದೆ ಯಶ್‌ ʼಟಾಕ್ಸಿಕ್‌ʼ ನಿರ್ದೇಶಕಿ ಗೀತು ಸಿನಿಪಯಣ

L V P

ಭಾರತದ ಈ ಅರಮನೆ ಲಂಡನ್‌ನ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ 4 ಪಟ್ಟು ದೊಡ್ಡದು.!

Satellite, ಇಂಟರ್ನೆಟ್ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲಿವೆ RLVಗಳು! ಏನಿದರ ವಿಶೇಷತೆ

Satellite, ಇಂಟರ್ನೆಟ್ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲಿವೆ RLVಗಳು! ಏನಿದರ ವಿಶೇಷತೆ

1-sddasd

Seethakka ; ಅಂದು ನಕ್ಸಲೈಟ್,ಇಂದು ತೆಲಂಗಾಣ ಸರಕಾರದಲ್ಲಿ ಸಚಿವೆ!!

web-halim

Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್‌ ಬೀಜಗಳ ಪ್ರಯೋಜನವೇನು?

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

14-uv-fusion

UV Fusion: ಬಪ್ಪನಾಡಿನ ಡೋಲು ಬಾರಿಸು

12-uv-fusion

UV Fusion: ಒಂದು ತಿಂಗಳ ಸಂಬಳ ಹೋಯ್ತು ಕಣಪ್ಪ…

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

suSurathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

13-uv-fusion

UV Fusion: ಪ್ರವಾಸದಲ್ಲಿ ನಿವಾಸ ನೋಡೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.