ಪುರದಲ್ಲಿ ಕೋಟಿ ಲಿಂಗಗಳ ದರ್ಶನ

ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆ-ಶಿವಯೋಗ ದಿನ ನಡೆಯಲಿದೆ ವಿಶೇಷ ಪೂಜೆ

Team Udayavani, Mar 11, 2021, 9:26 PM IST

fgdsfs

ತಾವರಗೇರಾ: ಸಮೀಪದ ಪುರ ಗ್ರಾಮವು ಕೋಟಿ ಲಿಂಗಗಳಿಗೆ ಹೆಸರಾಗಿದೆ. ಈ ಐತಿಹಾಸಿಕ ಕೋಟಿಲಿಂಗಗಳ ದೇವಸ್ಥಾನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರೂ ಭಕ್ತಿಯ ಸೇವೆಗೆ ಮಾತ್ರ ಕೊರತೆಯಾಗಿಲ್ಲ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆ ಮತ್ತು ಶಿವಯೋಗ ದಿನ ವಿಶೇಷ ಪೂಜೆ ನಡೆಯುತ್ತವೆ.

ಪುರ ಗ್ರಾಮವು ರಾಜಕೀಯ, ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇಲ್ಲಿಯ ಸೋಮನಾಥ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿರಬಹುದು. ಕ್ರಿ.ಶ.1469ರಲ್ಲಿ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ಈ ದೇವಾಲಯವನ್ನು ವಿಜಯನಗರದ ಎರಡನೇ ದೊರೆ ವೀರಪ್ರತಾಪ ಸದಾಶಿವರಾಯ ಕಟ್ಟಿಸಿದರೆಂದು ಶಾಸನದ ಮೂಲಕ ತಿಳಿದಿದೆ. ಕ್ರಿ.ಶ. 1018ರ ಶಾಸನ, ಕ್ರಿ.ಶ 12ನೇ ಶತಮಾನ ಶಾಸನ, ಕ್ರಿ.ಶ. 1172ರ ಶಾಸನ, ಕ್ರಿ.ಶ. 1406, 1446ರ ಶಾಸನ, ಕ್ರಿ.ಶ 15 ಶತಮಾನದ ಶಾಸನ ಮತ್ತು 1547ರ ಶಾಸನಗಳು ಈ ಗ್ರಾಮದಲ್ಲಿ ಸಿಕ್ಕಿವೆ.

ಸಾಂಸ್ಕೃತಿಕ ಹಿನ್ನಲೆ: ಪುರ ಗ್ರಾಮ ಪ್ರದೇಶದ ಶಾಸನಗಳು ಮತ್ತು ನೆಲೆಗಳು, ನಾಣ್ಯಗಳು, ದೇವಾಲಯಗಳನ್ನು ಗಮನಿಸಿದಾಗ ನಂದರು, ಮೌರ್ಯರನ್ನೊಳಗೊಂಡು, ಶಾತವಾಹನರು, ಕದಂಬರು,  ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರ ಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ಸಿಂಧರು, ಮಾಂಡಳಿಕರು, ಆಳರಸರು, ಮನ್ನೆಯರು, ನಾಡರರಸರು, ವಿಜಯನಗರದ ಅರಸರು, ಮಹ್ಮದಿಯರು ಹಾಗೂ ಬ್ರಿಟಿಷರ ಆಡಳಿತಕ್ಕೊಳ ಪಟ್ಟಿರುವುದಾಗಿ ತಿಳಿಯುತ್ತದೆ. ವೀರಗಲ್ಲು, ಗೋಗ್ರಹಣದ ವೀರಗಲ್ಲು ಹೀಗೆ ಅನೇಕ ವಿಶೇಷ ಶಿಲ್ಪ ಕಲಾಕೃತಿ ಹೊಂದಿರುವ ಐತಿಹಾಸಿಕ ಹಿನ್ನೆಲೆ ಹೊಂದಿದೆ.

ಕೋಟಿ ಶಿವ ಲಿಂಗಗಳು: ಮುಖ ಮಂಟಪದೆದುರಿಗೆ 4 ಶಿವಲಿಂಗಗಳಲ್ಲಿ ಒಟ್ಟು 44 ಲಿಂಗಗಳನ್ನು ರೂಪಿಸಲಾಗಿದೆ. ಈ ದೇವಾಲಯದಲ್ಲಿ 7 ಬಾವಿಗಳು, 7 ಹನುಮಂತ ವಿಗೃಹಗಳಿವೆ. ಅವೆಲ್ಲವನ್ನು ನೋಡಿದರೆ ಮುಕ್ತಿ ಸಿಗುವುದೆಂದು ಸ್ಥಳೀಯರ ನಂಬಿಕೆ. ದೇವಾಲಯದ 63 ಪುರಾತನರ ಪ್ರತೀಕದ ಸಾಲುಗಳಲ್ಲಿ 12 ಕಮಾನುಗಳಲ್ಲಿ 40 ಲಿಂಗುಗಳಿವೆ. ತಲಾ ಒಂದರಲ್ಲಿ ಒಂದರಿಂದ 40ರವರೆಗೆ 46 ಲಿಂಗಗಳಿದ್ದು, 6ರಿಂದ 7ರ ಮಧ್ಯೆ 6 ಲಿಂಗಗಳು, 7ರಿಂದ 8ರ ಮಧ್ಯೆ 5, 8ರಿಂದ 9ರ ಮಧ್ಯೆ 3, 9ರಿಂದ 10 ಮಧ್ಯೆ 4, 10ರಿಂದ 11ರ ಮಧ್ಯೆ 3, 11ರಿಂದ 12 ರ ಮಧ್ಯೆ 4, ಹೀಗೆ ಎಣಿಕೆ ಮಾಡುತ್ತ ಹೋದರೆ ಕೋಟಿಗಿಂತ ಹೆಚ್ಚು ಲಿಂಗಗಳ ದರ್ಶನವಾಗಲಿದೆ. ಜಿಲ್ಲೆಯ ಅಪರೂಪದ ಈ ಪುರ ದೇವಸ್ಥಾನಕ್ಕೆ ಸರ್ಕಾರ ಮೂಲ ಸೌಲಭ್ಯ ಒದಗಿಸಿ ಈ ಐತಿಹಾಸಿಕ ಸ್ಥಳ ಸಂರಕ್ಷಿಸಬೇಕಿದೆ.

ಎನ್‌ ಶಾಮೀದ್‌ ತಾವರಗೇರಾ

ಟಾಪ್ ನ್ಯೂಸ್

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

Kamalapur: ಜಾತಿ ನಿಂದನೆ ಕೇಸ್‌ಗೆ ಹೆದರಿ ಯುವಕ ಆತ್ಮಹತ್ಯೆ

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.