ಬೆಳಗಾವಿ ಪಾಲಿಕೆಗೆ ಕಾಂಗ್ರೆಸ್‌ನ 51 ಅಭ್ಯರ್ಥಿಗಳ ಪಟ್ಟಿ ಮಧ್ಯರಾತ್ರಿ ಬಿಡುಗಡೆ


Team Udayavani, Aug 23, 2021, 7:55 AM IST

hghjghfc

ಬೆಳಗಾವಿ: ಮಹಾನಗರ ಪಾಲಿಕೆಯ ಚುನಾವಣೆಗೆ ಕಾಂಗ್ರೆಸ್ ನ 51 ಅಭ್ಯರ್ಥಿಗಳ ಪಟ್ಟಿಯನ್ನು ಮಧ್ಯರಾತ್ರಿ 1 ಗಂಟೆಗೆ ಬಿಡುಗಡೆ ಮಾಡಿದ್ದು, ಇನ್ನೂ 7 ಅಭ್ಯರ್ಥಿಗಳ ಹೆಸರನ್ನು ಬಾಕಿ ಉಳಿಸಿದೆ. ಈ ಎಲ್ಲ ಅಭ್ಯರ್ಥಿಗಳು ಬಿ ಫಾರ್ಮ್‌ ನೊಂದಿಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ನಗರ ಘಟದ ಅಧ್ಯಕ್ಷ ರಾಜು ಸೇಠ್, ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಕೆಪಿಸಿಸಿ ವರಿಷ್ಠರ ಬಳಿ ಪಟ್ಟಿ ನೀಡಿ ಅಂತಿಮಗೊಳಿಸಿಕೊಂಡು ಬಿಡುಗಡೆ ಮಾಡಿದರು.

ವಾರ್ಡ್ ನಂ 1 ಇಕ್ರಾ ಮುಲ್ಲಾ, ವಾರ್ಡ್ ನಂ 2 ಮುಮ್ಮಿಲ್ ಡೋಣಿ, ವಾರ್ಡ್ ನಂ 3 ಜ್ಯೋತಿ ಕಡೋಲ್ಕರ್, ವಾರ್ಡ್ ನಂ 4 ಲಕ್ಷ್ಮಣ ಬುರುಡ, ವಾರ್ಡ್ ನಂ 5 ಅಫ್ರೋಜ್ ಮುಲ್ಲಾ,‌ ವಾರ್ಡ್ ನಂ 6 ಮಹ್ಮದ್ ರಸೂಲ್ ಪೀರಜಾದೆ, ವಾರ್ಡ್ ನಂ 7 ಗುಂಡು ಕುಕಡೆ, ವಾರ್ಡ್ ನಂ 8 ಮಹ್ಮದ ಸೋಹೇಲ್ ಸಂಗೊಳ್ಳಿ, ವಾರ್ಡ್ ನಂ 9 ಜಬೀನ್ ಕಲಿಗಾರ್, ವಾರ್ಡ್ ನಂ 10 ಲತಾ ಅನಸಕರ, ವಾರ್ಡ್ ನಂ 11 ಸಮಿವುಲ್ಲಾ ಮಾಡಿವಾಲೆ, ವಾರ್ಡ್ ನಂ 12 ತೌಸೀಫ್ ಪಠಾಣ, ವಾರ್ಡ್ ನಂ 13 ರೇಶ್ಮಾ ಭೈರಕದಾರ್, ವಾರ್ಡ್ ನಂ 14 ಕಾಯ್ದಿರಿಸಲಾಗಿದೆ.

ವಾರ್ಡ್ ನಂ 15 ಭಾರತಿ ಢವಳಿ, ವಾರ್ಡ್ 16 ಸಂಜಯ ರಜಪೂತ, ವಾರ್ಡ್ 17 ಸರೋಜಿನಿ ಗುನ್ನಗೋಳ, ವಾರ್ಡ್ ನಂ 18 ಅಬ್ದುಲಖಾದರ ಘೀವಾಲೆ, ವಾರ್ಡ್ ನಂ 19 ಸಲ್ಮಾನ್ ಬಾಗೇವಾಡಿ, ವಾರ್ಡ್ ನಂ 20 ಶಕೀಲ್ ಮುಲ್ಲಾ, ವಾರ್ಡ್ ನಂ 21 ಸರಳಾ ಸಾತಪುತೆ, ವಾರ್ಡ್ ನಂ 22 ಜ್ಯೋತಿ ಹೆದ್ದುರಶೆಟ್ಟಿ, ವಾರ್ಡ್ ನಂ 23 ಭೂಪಾಲ ಅತ್ತು, ವಾರ್ಡ್ ನಂ 24 ಇರ್ಫಾನ್ ಅತ್ತಾರ, ವಾರ್ಡ್ ನಂ 25 ತಸ್ನೀಂ ಸಿದ್ಧಿಕಿ, ವಾರ್ಡ್ ನಂ 26 ಶೋಭಾ ಸದಲಗಿ, ವಾರ್ಡ್ ನಂ 27 ಅರ್ಜುನ್ ದೇಮಟ್ಟಿ, ವಾರ್ಡ್ ನಂ 28 ಪರಶುರಾಮ ಕಾಂಬಳೆ, ವಾರ್ಡ್ ನಂ 29 ಸೀಮಾ ಕೌಜಲಗಿ.

ವಾರ್ಡ್ ನಂ 30 ಮೇಸ್ತ್ರಿ ಅರ್ಚನಾ, ವಾರ್ಡ್ ನಂ 31 ವನೀತಾ ಗೋಂಧಳಿ, ವಾರ್ಡ್ ನಂ 32 ಅನಂತಕುಮಾರ್ ಬ್ಯಾಕೂಡ್, ವಾರ್ಡ್ ನಂ 33 ಅನುಶ್ರೀ ದೇಶಪಾಂಡೆ, ವಾರ್ಡ್ ನಂ 34 ಇಜಾಜ್ ಖಾನ್, ವಾರ್ಡ್ ನಂ 35 ವಿ. ಪಾರ್ವತಿ, ವಾರ್ಡ್ ನಂ 36 ಡಾ.‌ದಿನೇಶ್ ನಾಶಿಪುಡಿ, ವಾರ್ಡ್ ನಂ 37 ಮತ್ತು ವಾರ್ಡ್ ನಂ 38 ಕಾಯ್ದಿರಿಸಲಾಗಿದೆ.

ವಾರ್ಡ್ ನಂ 39 ಬಲರಾಮ್ ಸಂಗೊಳ್ಳಿ, ವಾರ್ಡ್ ನಂ 40 ಕಾಯ್ದಿರಿಸಲಾಗಿದೆ. ವಾರ್ಡ್ ನಂ 41 ಮಹಾಂತೇಶ ಪಾಟೀಲ, ವಾರ್ಡ್ ನಂ 42 ಸೋಮಶೇಖರ ಹಿಟ್ಟಣಗಿ, ವಾರ್ಡ್ ನಂ 43 ಅನಿತಾ ರೇವಣವರ, ವಾರ್ಡ್ ನಂ 44 ಅಮಿತ್ ಪಾಟೀಲ, ವಾರ್ಡ್ ನಂ 45 ರಾಜಶ್ರೀ ನಾಯಕ, ವಾರ್ಡ್ ನಂ 46 ರವಿ ಭದ್ರಕಾಳಿ, ವಾರ್ಡ್ ನಂ 47 ಕಾಯ್ದಿರಿಸಲಾಗಿದೆ.

ವಾರ್ಡ್ ನಂ 48 ತುಷಾರ್ ಗಡ್ಡೆ, ವಾರ್ಡ್ ನಂ 49 ರತ್ನಾ ಹರಣಿ, ವಾರ್ಡ್ ನಂ 50 ರಾಧಾ ಪಾರಿಶ್ವಾಡ, ವಾರ್ಡ್ ನಂ 51 ಸಂಜೀವ ಭಜಂತ್ರಿ, ವಾರ್ಡ್ ನಂ 52 ಖುರ್ಷಿದ್ ಮುಲ್ಲಾ, ವಾರ್ಡ್ ನಂ 53 ಮತ್ತು ವಾರ್ಡ್ ನಂ 54 ಕಾಯ್ದಿರಿಸಲಾಗಿದೆ. ವಾರ್ಡ್ ನಂ 55 ಸೋನಲ್ ಸುಂಠಕರ, ವಾರ್ಡ್ ನಂ 56 ಲಕ್ಷ್ಮೀ ಲೋಕರಿ, ವಾರ್ಡ್ ನಂ 57 ಯಶೋಧಾ ವಾಜಂತ್ರಿ, ವಾಡ್೯ ನಂ 58 ಮಾಲಾಶ್ರೀ ಕಡೋಲ್ಕರ ಅವರಿಗೆ ಕಾಂಗ್ರೆಸ್ ನೀಡಲಾಗಿದೆ.

ಟಾಪ್ ನ್ಯೂಸ್

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ

Bihar: 2025ರ ಚುನಾವಣೆಗೂ ಮುನ್ನ ಬಿಜೆಪಿಯಿಂದ 10 ಲಕ್ಷ ಸರ್ಕಾರಿ ಉದ್ಯೋಗದ ಭರವಸೆ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: 3 ಭಾರತೀಯರನ್ನು ಬಂಧಿಸಿದ ಕೆನಡಾ

Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ

Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು

ಪೋಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

Parashurama Park 2 ವಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಮಿತಿ ಕೇಂದ್ರಕ್ಕೆ ಹೈಕೋರ್ಟ್‌ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

Arrested: ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ 9 ವರ್ಷ ಬಳಿಕ ಬಂಧನ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Crime: ರೌಡಿಶೀಟರ್‌ನಿಂದ ಆಟೋ ಚಾಲಕನ ಹತ್ಯೆ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

Theft Case: ಕೆಲಸಕ್ಕಿದ್ದ ಮನೆಯಲ್ಲೇ 34 ಲಕ್ಷ ಒಡವೆ ಕದ್ದ ಕಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.