ಎಲ್ಐಸಿಯಿಂದ ‘ಬಿಮಾ ರತ್ನ’ ಯೋಜನೆ
Team Udayavani, May 30, 2022, 11:54 PM IST
ಬೆಂಗಳೂರು: ಪ್ರತಿಷ್ಠಿತ ಭಾರತೀಯ ಜೀವನ ವಿಮಾ ನಿಗಮ(ಎಲ್ಐಸಿ)ವು ಗ್ರಾಹಕರ ಅನುಕೂಲಕ್ಕಾಗಿ “ಬಿಮಾ ರತ್ನ’ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಮೇ 27ರಿಂದಲೇ ಜಾರಿಗೆ ಬಂದಿದೆ.
ಉದ್ದೇಶಿತ ಯೋಜನೆಯಲ್ಲಿ ಪಾಲಿಸಿದಾರರಿಗೆ ಜೀವನ ಭದ್ರತೆ ಜತೆಗೆ ಉಳಿತಾಯವನ್ನೂ ಮಾಡ ಬಹುದಾಗಿದೆ. ಕನಿಷ್ಠ 15 ವರ್ಷ, 20 ಮತ್ತು 25 ವರ್ಷ ಎಂಬ ಮೂರು ಹಂತಗಳ ಅವಧಿಯ ಯೋಜನೆ ಇದಾಗಿದೆ. ಪ್ರೀಮಿಯಂ ಪಾವತಿ ಅವಧಿಯು ಒಟ್ಟಾರೆ ಅವಧಿಯ ನಾಲ್ಕು ವರ್ಷ ಕಡಿಮೆ ಇರುತ್ತದೆ.
ಪಾಲಿಸಿಯು ಕನಿಷ್ಠ 5 ಲಕ್ಷ ರೂ. ಮೊತ್ತದ್ದಾಗಿದ್ದು, ಪಾಲಿಸಿಯನ್ನು ಬ್ಯಾಂಕ್ಗಳು ಸಹಿತ ಎಲ್ಐಸಿ ಏಜೆಂಟರು, ವಿಮಾ ಮಾರುಕಟ್ಟೆ ಸಂಸ್ಥೆಗಳು (ಐಎಂಎಫ್), ಬ್ರೋಕರ್ಗಳು, ಸಿಪಿಎಸ್ಸಿ-ಎಸ್ಪಿವಿ ಮೂಲಕ ಮಾಡಿಸಬಹುದು.
ಪಾಲಿಸಿದಾರ ಸಾವನ್ನಪ್ಪಿದರೆ, ಕುಟುಂಬಕ್ಕೆ ಹಣಕಾಸಿನ ನೆರವು ದೊರೆಯಲಿದೆ. ಈ ನೆರವು ಮೂಲ ವಿಮಾ ಮೊತ್ತದ ಶೇ. 125ರಷ್ಟು ಅಥವಾ ಪಾಲಿಸಿದಾರ ಪಾವತಿಸುತ್ತಿದ್ದ ವಾರ್ಷಿಕ ಪ್ರೀಮಿಯಂನ ಏಳುಪಟ್ಟು ಆಗಿರುತ್ತದೆ. ಸಾಲ ಪಡೆಯುವ ಅವಕಾಶವೂ ಇದೆ ಎಂದು ಎಲ್ಐಸಿ ಪ್ರಕಟನೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಕಾಂಗ್ರೆಸ್ ಯಾಕೆ ದಲಿತರಿಗೆ ಗ್ಯಾರಂಟಿ ನೀಡಲಿಲ್ಲ: ಛಲವಾದಿ ನಾರಾಯಣ ಸ್ವಾಮಿ
Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
Lok Sabha Election: ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Jasti Preethi; ಫೇಸ್ ಬುಕ್ ಪೋಸ್ಟ್ ಸಿನಿಮಾವಾಯಿತು..
Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್