ಅಪಘಾತದಲ್ಲಿ ಮೃತಪಟ್ಟವರ ಪರಿಹಾರಕ್ಕೆ ಆಸರೆ ಮಾರ್ಗ
Team Udayavani, Nov 1, 2017, 6:50 AM IST
ಹೊಸದಿಲ್ಲಿ: ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವ ದುರ್ದೈವಿಗಳಿಗೆ ಸರಕಾರಗಳ ವತಿಯಿಂದ ಪರಿಹಾರ ನೀಡುವಾಗ ಅನುಸರಿಸಬೇಕಾದ ಕ್ರಮಗಳನ್ನು ಸುಪ್ರೀಂನ ಸಂವಿಧಾನ ಪೀಠ ಮಂಗಳವಾರ ನಿಗದಿಗೊಳಿಸಿದೆ.
ಅದರಂತೆ, ದುರ್ದೈವಿಯು ಖಾಯಂ ಉದ್ಯೋಗಿಯಾಗಿದ್ದಲ್ಲಿ, ಆತನ ವಯಸ್ಸು 40 ವರ್ಷಕ್ಕಿಂತ ಕಡಿಮೆಯಿದ್ದಲ್ಲಿ ಆತನ ವೇತನದ ಶೇ. 50ರಷ್ಟು ಹಣವನ್ನು ಭವಿಷ್ಯದ ಆಸರೆಯ ರೂಪದಲ್ಲಿ ಪರಿಹಾರದ ಜತೆಗೆ ಸೇರಿಸಬೇಕು. ವಯಸ್ಸು 40ರಂದ 50ರೊಳಗಿದ್ದರೆ ಶೇ.30, ವಯಸ್ಸು 50ರಿಂದ 60ರೊಳಗಿದ್ದರೆ ಶೇ.15ರಷ್ಟು ವೇತನ ಸೇರಿಸಬೇಕೆಂದು ಹೇಳಲಾಗಿದೆ. ದುರ್ದೈವಿಯು ಸ್ವಯಂ ಉದ್ಯೋಗಿ, ನಿಶ್ಚಿತ ವೇತನದಾರನಾಗಿದ್ದು ವಯಸ್ಸು 40ರೊಳಗಿದ್ದಲ್ಲಿ ಶೇ.40, ವಯಸ್ಸು 40-50ರೊಳಗಿದ್ದಲ್ಲಿ ಶೇ.25, 50-60 ವರ್ಷದೊ ಳಗಿದ್ದಲ್ಲಿ ಶೇ.10ರಷ್ಟು ವೇತನದ ಹಣವನ್ನು ಪರಿಹಾರದ ಜತೆಗೆ ಸೇರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ