ಮನಸೆಳೆದ ನಾಟ್ಯರೂಪಕ
Team Udayavani, Aug 20, 2018, 12:41 PM IST
ಬೆಂಗಳೂರು: ನಗರದ ಚಿತ್ರನಾಟ್ಯ ಫೌಂಡೇಷನ್ ವತಿಯಿಂದ ಭಾನುವಾರ ಹಂಪಿನಗರದ ಗ್ರಂಥಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಟ್ಯರೂಪಕ ಕಾರ್ಯಕ್ರಮ ನೆರೆದ ಕಲಾಸಕ್ತರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
“ನಮ್ಮ ನಡುವಿನ ದೇವರು’ ಶೀರ್ಷಿಕೆಯಲ್ಲಿ ಮೂಡಿಬಂದ ಈ ನೃತ್ಯರೂಪಕದಲ್ಲಿ ಸುಮಾರು 40 ಕಲಾವಿದರು ಭಾಗವಹಿಸಿದ್ದರು. ಆದಿವಾಸಿ ದೇವರಿಂದ ಇವತ್ತಿನ “ಗೂಗಲ್ ಈಸ್ ಗಾಡ್’ ಎಂಬ ಪರಿಕಲ್ಪನೆವರೆಗೆ ದೇವರ ಕಲ್ಪನೆ ಬೆಳೆದು ಬಂದಿರುವುದನ್ನು ದೃಶ್ಯರೂಪದಲ್ಲಿ ನೃತ್ಯ ನಿರ್ದೇಶಕರಾದ ಡಾ.ಎಲ್.ಜಿ.ಮೀರಾ ಅವರು ಕಟ್ಟಿಕೊಟ್ಟರು.
ಇದಕ್ಕೂ ಮೊದಲು, ಭೂಮಿಕಾ ಕಲಾ ಪ್ರತಿಷ್ಠಾನದ ದಿವಾಕರ್ ಕಶ್ಯಪ್ ಮತ್ತವರ ಶಿಷ್ಯರಿಂದ ಸುಗಮ ಸಂಗೀತ ಕಾರ್ಯಕ್ರ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್ಗಳು ಸಕ್ಸಸ್
KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವಿರುದ್ದ ತನಿಖೆಗೆ ಆಗ್ರಹ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Bengaluru: ವಿಮಾನ ಹಾರಾಟದ ವೇಳೆ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಯುವಕ ಸೆರೆ
Bengaluru: ಠಾಣೆಯಲ್ಲೇ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ