ಕಣ್ಮನ ಸೆಳೆದ ಅಂಧರ ಮಲ್ಲಗಂಬ-ಯೋಗ
Team Udayavani, Nov 12, 2018, 11:42 AM IST
ಕಲಬುರಗಿ: ಕಣ್ಣಿದ್ದವರನ್ನು ನಾಚಿಸುವಂತೆ ಗದಗ ಜಿಲ್ಲೆಯ ಹೊಳೆ ಆಲೂರಿನ ಜ್ಞಾನಸಿಂಧು ವಸತಿ ಶಾಲೆ ಅಂಧ ವಿದ್ಯಾರ್ಥಿಗಳು ಇಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ವಸತಿ (ಎಸ್ಬಿಆರ್) ಶಾಲೆಯ ಸುವರ್ಣ ಮಹೋತ್ಸವ, ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಮೂರನೇ ದಿನವಾದ ರವಿವಾರ ಸಂಜೆ ನಿರೂಪಿಸಿದ ಮಲ್ಲಗಂಬ ಹಾಗೂ ಯೋಗ ಕಣ್ಮನ ಸೆಳೆಯಿತು. ಅಂಧ ಬಾಲಕ ಮಣಿಕಂಠ ಮಾಡಿದ ಆಂಗ್ಲ ಭಾಷೆಯಲ್ಲಿನ ಭಾಷಣ ಎಲ್ಲರ ಗಮನ ಸೆಳೆಯಿತು. ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಾಲಕರು ಕ್ರಮಾನುಸಾರ ಹಾಗೂ ಇಸ್ವಿಗಳನ್ನು ಪಟಪಟನೇ ಹೇಳಿದರು. ಜ್ಞಾನಸಿಂಧು ವಸತಿ ಶಾಲೆ ಸ್ಥಾಪಕರಾದ ತುಳಜಮ್ಮ ಕೆಲ್ಲೂರ, ಶಿವಾನಂದ ಕೆಲ್ಲೂರ ಅವರ ನಿಸ್ವಾರ್ಥ ಹಾಗೂ ಮಾದರಿ ಸೇವೆ ಶ್ಲಾಘಿ ಸಲಾಯಿತು. ಶಿವಾನಂದ ಕೆಲ್ಲೂರ ಹಾಗೂ ಅಂಧ ಬಾಲಕರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
Kamalapur: ಜಾತಿ ನಿಂದನೆ ಕೇಸ್ಗೆ ಹೆದರಿ ಯುವಕ ಆತ್ಮಹತ್ಯೆ
ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು