“ಮಕ್ಕಳಿಗೆ ಜೀವನ ಸಂಸ್ಕಾರ ತಿಳಿಸುವ ಕಾರ್ಯವಾಗಲಿ ’
ಕಟೀಲು: ವಸಂತ ವೇದ ಶಿಬಿರ ಉದ್ಘಾಟನೆ
Team Udayavani, Apr 25, 2019, 6:35 AM IST
ಕಟೀಲು: ಶ್ರದ್ಧೆ,ಭಕ್ತಿ,ಆಚರಣೆಗಳ ಮೂಲಕ ಸಂಸ್ಕಾರವನ್ನು ಮಕ್ಕಳಿಗೆ ತಿಳಿಸುವ ಕಾರ್ಯಕ್ಕೆ ಹೆತ್ತವರು ಪ್ರೋತ್ಸಾಹ ನೀಡಬೇಕೆಂದು ಸಂಜೀವನಿ ಟ್ರಸ್ಟ್ನ ಡಾ| ಸುರೇಶ್ ರಾವ್ ಹೇಳಿದರು.
ಅವರು ಎ. 24 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಯೋಗದಲ್ಲಿ ಸಂಜೀವನಿ ಟ್ರಸ್ಟ್, ಕಟೀಲು ನಂದಿನೀ ಬ್ರಾಹ್ಮಣ ಸಭಾದ ಸಹಕಾರದಲ್ಲಿ 21ದಿನಗಳ ವಸಂತವೇದ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ,ಯಕ್ಷಧರ್ಮಬೋಧಿನೀ ಚಾರಿಟೆಬಲ್ನ ರಾಘವೇಂದ್ರ ಆಚಾರ್ಯ ಬಜಪೆ,ನಂದಿನೀ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ| ಶಶಿಕುಮಾರ್,ಶ್ರೀ ದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯ ಡಾ| ಪದ್ಮನಾಭ ಮರಾಠೆ, ಡಾ| ನಾಗರಾಜ, ಶಿಕ್ಷಕರಾದ ಚಂದ್ರಶೇಖರ್, ಶ್ರೀವತ್ಸ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು
Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ
Dakshina Kannada ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ಸೂಚನೆ
Fraud Case; ಸಿಬಿಐ ಅಧಿಕಾರಿ ಹೆಸರಿನಲ್ಲಿ ಮೋಸ : ಗುತ್ತಿಗೆದಾರನಿಗೆ 15 ಲಕ್ಷ ರೂ. ವಂಚನೆ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್