ಬಡ ಕುಟುಂಬಗಳಿಗೆ ದಿನಸಿ ವಿತರಣೆ
Team Udayavani, May 3, 2020, 1:04 PM IST
ಬನಹಟ್ಟಿ: ಶ್ರೀ ದೇವರ ದಾಸಿಮಯ್ಯ ಗೆಳೆಯರ ಬಳಗ ಖೀಳೇಗಾವ ಬಸವೇಶ್ವರ ದೇವಸ್ಥಾನ ನೀರಿನ ಟಾಕಿ ಹತ್ತಿರ ಇರುವ ಸುಮಾರು 25 ಬಡ ಕುಟುಂಬಗಳಿಗೆ ದಿನನಿತ್ಯದ ಕಿರಾಣಿ ವಸ್ತುಗಳನ್ನು ಕೊಡುವ ಮೂಲಕ ಜೀವನ ನಿರ್ವಹಣೆಗೆ ನೆರವು ನೀಡಿದರು.
ಕೆಲಸವಿಲ್ಲದೇ ಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳು ಹಾಗೂ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ ಎಂದು ಬಳಗದ ಶಿವಕುಮಾರ ಜುಂಜಪ್ಪನವರ ಹೇಳಿದರು. ಗೆಳೆಯರ ಬಳಗದ ಸದಾಶಿವ ತಟಕೋಟ, ಮಹಾಂತೇಶ ಕದ್ದಿಮನಿ, ಸಂಜಯ ಮಹಾಜನ, ಚಿನ್ನಪ್ಪ ಕರಲಟ್ಟಿ, ಪ್ರಕಾಶ ಅಥಣಿ, ಸೋಮಶೇಖರ ಬೆಳ್ಳುಬ್ಬಿ, ಮಹಾಲಿಂಗ ಕಿತ್ತೂರ, ಮಹಾಂತೇಶ ಕದ್ದಿಮಣಿ, ಮಹಾದೇವ ನುಚ್ಚಿ, ಸಿದ್ದು ಬಾಣಕಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ
ಬಿಜೆಪಿ ಶಾಸಕ ಯತ್ನಾಳ ಶುಗರ್ ಫ್ಯಾಕ್ಟ್ರಿ ಹೆಂಗ್ ಕಟ್ಟಿದ್ರು: ಶಿವಾನಂದ ಪಾಟೀಲ
Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ