ಢಾಣಕಶಿರೂರ: ಈಟಿ ಫೌಂಡೇಶನ್ ನೆರವು
Team Udayavani, May 9, 2020, 5:50 AM IST
ಬಾಗಲಕೋಟೆ: ಒಂದೇ ಗ್ರಾಮದಲ್ಲಿ 16 ಜನರಿಗೆ ಕೋವಿಡ್ ಸೋಂಕು ಪತ್ತೆಯಾಗಿರುವ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮಸ್ಥರ ಆರೋಗ್ಯ ಹಿತರಕ್ಷಣೆಗಾಗಿ ಬಾಗಲಕೋಟೆಯ ಎಂ.ಎಸ್. ಈಟಿ ಫೌಂಡೇಶನ್ ನೆರವಿಗೆ ಧಾವಿಸಿದೆ.
ಕ್ವಾರಂಟೈನ್ನಲ್ಲಿರುವ ಢಾಣಕಶಿರೂರ ಗ್ರಾಮದ 300 ಕುಟುಂಬಗಳಿವೆ. ಎಂ.ಎಸ್. ಈಟಿ ಫೌಂಡೇಶನ್ನಿಂದ ಸ್ಯಾನಿಟೈಜರ್ ಉಚಿತವಾಗಿ ನೀಡಲಾಯಿತು. ಫೌಂಡೇಶನ್ ಕಾರ್ಯದರ್ಶಿಯೂ ಆಗಿರುವ ಆಗಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ, ಬಾದಾಮಿಯ ತಹಶೀಲ್ದಾರ್ ಸುಹಾಸ ಇಂಗಳೆ ಅವರಿಗೆ 300 ಕುಟುಂಬಕ್ಕೂ ವಿತರಿಸಲು ಸ್ಯಾನಿಟೈಜರ್ ಹಸ್ತಾಂತರಿಸಿದರು.
ಢಾಣಕಶಿರೂರ ಗ್ರಾಮಸ್ಥರು ಕೋವಿಡ್ ಕುರಿತು ಭಯಬೀಳದೇ ಎಚ್ಚರಿಕೆ ವಹಿಸಬೇಕು. ತಾಲೂಕು ಆಡಳಿತದ ಸೂಚನೆಯಂತೆ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ನಲ್ಲಿರಬೇಕು. ಮನೆಯಿಂದ ಹೊರಬರದೇ, ಕೊರೊನಾ ತೊಲಗಿಸಲು ಕೈ ಜೋಡಿಸಬೇಕು ಎಂದು ರಕ್ಷಿತಾ ಈಟಿ ಮನವಿ ಮಾಡಿದರು.
ಬಾದಾಮಿಯ ಪ್ರಮುಖರಾದ ಆರ್.ಎಫ್. ಬಾಗವಾನ, ಮಲ್ಲಣ್ಣ ಯಲಿಗಾರ, ಚಲವಾದಿ, ರಂಗು ಗೌಡರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ
ಬಿಜೆಪಿ ಶಾಸಕ ಯತ್ನಾಳ ಶುಗರ್ ಫ್ಯಾಕ್ಟ್ರಿ ಹೆಂಗ್ ಕಟ್ಟಿದ್ರು: ಶಿವಾನಂದ ಪಾಟೀಲ
Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
MUST WATCH
ಹೊಸ ಸೇರ್ಪಡೆ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ
Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ