ಎಂಟು ಸಾವಿರ ಕೆ.ಜಿ. ತರಕಾರಿ ವಿತರಣೆ
Team Udayavani, May 10, 2020, 4:30 PM IST
ಚಿಕ್ಕಬಳ್ಳಾಪುರ: ನಗರದಲ್ಲಿ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ 9ನೇ ವಾರ್ಡಿನಲ್ಲಿ ಪ್ರತಿ ಮನೆಗೂ 10 ಕೆ.ಜಿ.ಯಂತೆ ಬದನೆಕಾಯಿ ಎಲೆಕೋಸು, ಸೌತೇಕಾಯಿ, ಸೋರೆಕಾಯಿ, ಟೊಮೆಟೋ, ವಿವಿಧ ಬಗೆಯ 8 ಸಾವಿರ ಕೆ.ಜಿ.ಯ ತರಕಾರಿಗಳನ್ನು ಎಪಿಎಂಸಿ ವರ್ತಕ ನಿರಂಜನ್ ಉಚಿತವಾಗಿ ವಿತರಿಸಿದರು.
ಎಪಿಎಂಸಿ ವರ್ತಕ ನಿರಂಜನ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಜನರಿಗೆ ದವಸ, ಧಾನ್ಯ, ತರಕಾರಿ ಜೀವನಕ್ಕೆ ತುಂಬಾ ಬಹುಮುಖ್ಯ. ಹೀಗಾಗಿ 9ನೇ ವಾರ್ಡಿನಲ್ಲಿ ನಗರಸಭಾ ಸದಸ್ಯರ ಸಮ್ಮುಖದಲ್ಲಿ ಸಾಕಷ್ಟು ಮನೆಗಳಿಗೆ ತಲಾ 8 ಕೆ.ಜಿ.ಯಂತೆ ಹಂಚಿದ್ದೇವೆಂದರು. ಜಿಪಂ ಸದಸ್ಯ ರಾದ ಮುನೇಗೌಡ ಮಾತನಾಡಿ, 9ನೇ ವಾರ್ಡಿನ ನಗರಸಭಾ ಸದಸ್ಯ ಆರ್.ಮಟಮಪ್ಪ, ಬಡಾವಣೆ ಹಿರಿಯ ನಾಗರಿಕರಾದ ಪೆಟ್ರೋಲ್ ಬಂಕ್ ಭಾಸ್ಕರ್, ಗುಪ್ತ, ಪಾಟೀಲ್ ನಾರಾಯಣ ಸ್ವಾಮಿ, ಟೀವಿ ಚಂದ್ರಶೇಖರ್, ಸೋಮ ಶೇಖರ್, ಸುರೇಶ್, ಚಿಕ್ಕಬೈರಪ್ಪ, ಇಸ್ರೇಲ್ ನಾರಾಯಣಸ್ವಾಮಿ, ಶಶಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covishield Vaccine; ಹಾಕಿಸಿಕೊಂಡವರು ಐಸ್ಕ್ರೀಮ್ ತಿನ್ನಬಾರದಾ?
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
MUST WATCH
ಹೊಸ ಸೇರ್ಪಡೆ
ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ… ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು
Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ