ಮನೆಮನೆಗೆ ನೀರಿಳಿಸುವ ಭಗೀರಥ ಈ ಅಬೂಬಕ್ಕರ್ | Udayavani
Team Udayavani, May 15, 2020, 2:16 PM IST
ಕಟಪಾಡಿ,; ಸುಭಾಸ್ ನಗರ ಸರಕಾರಿ ಗುಡ್ಡೆ ಪ್ರದೇಶದ 12 ಕ್ರಾಸ್ ಗಳು ಕಾಲೋನಿಯ ಸುಮಾರು 224 ಮಿಕ್ಕಿದ ಮನೆಗಳಿಗೆ ಗ್ರಾಮ ಪಂಚಾಯತ್ ಸದಸ್ಯ ಉದ್ಯಮಿ ಅಬೂಬಕ್ಕರ್ ಎ.ಆರ್ ಅವರು 28,000ಲೀ. ಕುಡಿಯುವ ನೀರನ್ನು ಬೇಸಿಗೆಯ ಬರ ನೀಗಿಸಲು ಮನೆಮನೆಗೆ ಪೂರೈಸುತ್ತಿದ್ದಾರೆ.
ದಿನನಿತ್ಯ ಸರಿಸುಮಾರು ಏಳು ಸಾವಿರಕ್ಕೂ ಅಧಿಕ ವೆಚ್ಚವನ್ನು ಭರಿಸಿ ಮಳೆ ಪ್ರಾರಂಭವಾಗುವವರೆಗೂ ಉಚಿತ ಕುಡಿಯುವ ನೀರಿನ ಪೂರೈಕೆ ಮಾಡುವ ಮೂಲಕ ಜನರ ಕುಡಿಯುವ ನೀರಿನ ಸಂಕಷ್ಟಕ್ಕೆ ಮಾನವೀಯ ಮೌಲ್ಯವುಳ್ಳ ಸ್ಪಂದನೆ ನೀಡಿರುತ್ತಾರೆ
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ