ನ್ಯೂಯಾರ್ಕ್‌ನಲ್ಲಿ ಹಸಿವಿನ ಅರಿವು ; ದೇಶದ ಗೌರವ ಎತ್ತಿಹಿಡಿದ ವಿಕಾಸ್‌ ಖನ್ನಾ

ಬಿಬಿಸಿ ನಿರೂಪಕನ ಕೊಂಕು ಪ್ರಶ್ನೆಗೆ ಸ್ಟಾರ್‌ ಶೆಫ್‌ ಉತ್ತರ

Team Udayavani, Jun 29, 2020, 8:06 AM IST

ನ್ಯೂಯಾರ್ಕ್‌ನಲ್ಲಿ ಹಸಿವಿನ ಅರಿವು ; ದೇಶದ ಗೌರವ ಎತ್ತಿಹಿಡಿದ ವಿಕಾಸ್‌ ಖನ್ನಾ

ಹೊಸದಿಲ್ಲಿ: ಎಷ್ಟೋ ಬಾರಿ ದೇಶಾಭಿಮಾನದಿಂದ ನಾವಾಡುವ ಒಂದೇ ಒಂದು ಮಾತು ದೇಶದ ಗೌರವವನ್ನು ಎತ್ತಿಹಿಡಿಯುತ್ತದೆ. ಜೊತೆಗೆ ಶ್ಲಾಘನೆಯ ಮಹಾಪೂರವನ್ನೇ ಹರಿಸಿಬಿಡು­ತ್ತದೆ. ಅಂತಹ ಗೌರವದ ಮಾತನಾಡಿ ಶ್ಲಾಘನೆಗೆ ಒಳಗಾ­ದವರು ಮಿಶೆಲಾನ್‌ ಸ್ಟಾರ್‌ ಶೆಫ್‌ ವಿಕಾಸ್‌ ಖನ್ನಾ.

ಭಾರತ ಮೂಲದವರಾಗಿರುವ 48 ವರ್ಷದ ವಿಕಾಸ್‌, ಕೋವಿಡ್ ಲಾಕ್‌ಡೌನ್‌ ಜಾರಿಯಾದಾಗಿ­ನಿಂದ ಭಾರತ­ದಲ್ಲಿನ ವೃದ್ಧಾ­ಶ್ರಮಗಳು, ಅನಾಥಾ­ಶ್ರಮಗಳು ಹಾಗೂ ಕುಷ್ಠರೋಗ ಕೇಂದ್ರಗಳಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಹೀಗಾಗಿ ವಿಡಿಯೋ ಕಾಲ್‌ ಮೂಲಕ ಅವರ ಸಂದರ್ಶನ ಮಾಡುತ್ತಿದ್ದ ಬಿಬಿಸಿ ವರ್ಲ್ಡ್ ನ್ಯೂಸ್‌ ನಿರೂಪಕ, “ನೀವು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರಿಗಾಗಿ ಆಹಾರ ತಯಾರಿಸಿದ್ದೀರ, ಗೋರ್ಡನ್‌ ರಾಮ್ಸಯ್ ಜೊತೆ ಟಿವಿ ಶೋನಲ್ಲಿ ಕೂಡ ಭಾಗವಹಿಸಿದ್ದೀರ. ಆದರೆ, ನೀವು ಭಾರತದ ಬಡ ಕುಟುಂಬ­ದಿಂದ ಬಂದವರು. ಭಾರತದಲ್ಲಿ ಆಹಾ­ರದ ಅಭದ್ರತೆ ಅನುಭವಿಸಿದ್ದರಿಂದ ನಿಮ್ಮಲ್ಲಿ ಈ ಸೇವಾ ಮನೋಭಾವ ಮೂಡಿತಾ?’ ಎಂದು ಕೇಳುತ್ತಾನೆ.

ಇದಕ್ಕೆ ಉತ್ತರಿಸುವ ವಿಕಾಸ್‌, “ನಾನು ಪಂಜಾಬ್‌ನ ಅಮೃತಸರದವನು. ಅಲ್ಲಿ ಯಾರೊಬ್ಬರೂ ಹಸಿವಿ­ನಿಂದ ಬಳಲು­ವುದಿಲ್ಲ. ಏಕೆಂದರೆ ಅಲ್ಲಿ “ಲಂಗರ್‌’ (ಸಿಖ್ಬರ ಉಚಿತ ಅನ್ನದಾನ) ಮೂಲಕ ಪ್ರತಿಯೊಬ್ಬರಿಗೂ ಆಹಾರ ದೊರೆಯುತ್ತದೆ. ನನಗೆ ನಿಜವಾದ ಹಸಿವಿನ ಅರಿವಾದದ್ದು ನ್ಯೂಯಾರ್ಕ್‌ ನಗರದಲ್ಲಿ,’ ಎಂದು ಹೇಳುತ್ತಾರೆ.

ನೇರ ಪ್ರಸಾರವಾದ ಈ ಸಂದರ್ಶನದ ವಿಡಿಯೋ ಕ್ಲಿಪ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್‌ ಆಗಿದೆ. ನೂರಾರು ಮಂದಿ ಈ ವಿಡಿಯೋ ಟ್ವೀಟ್‌ ಮಾಡಿದ್ದು, ಸಾವಿರಾರು ಮಂದಿ ರಿಟ್ವೀಟ್‌ ಮಾಡಿದ್ದಾರೆ. ಜೊತೆಗೆ ಲಕ್ಷಾಂತರ ಜನ ವಿಕಾಸ್‌ ಖನ್ನಾರ ದೇಶಾಭಿಮಾನವನ್ನು ಕೊಂಡಾ­ಡಿದ್ದಾರೆ.

ಟಾಪ್ ನ್ಯೂಸ್

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

1-eqqwewqeqweqwe

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

Amit Shah

Amit Shah ನಕಲಿ ವೀಡಿಯೋ ಕೇಸ್‌: ಕಾಂಗ್ರೆಸ್‌ ಮುಖಂಡನ ಸೆರೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

1-eqqwewqeqweqwe

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

Amit Shah

Amit Shah ನಕಲಿ ವೀಡಿಯೋ ಕೇಸ್‌: ಕಾಂಗ್ರೆಸ್‌ ಮುಖಂಡನ ಸೆರೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.