ನಿವೃತ್ತಿ ತಿಳಿಸಲು ವಿಳಂಬಿಸಿದ ರೈನಾ
Team Udayavani, Aug 17, 2020, 10:15 PM IST
ಹೊಸದಿಲ್ಲಿ: ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಿಂದ ನಿವೃತ್ತರಾಗುವ ಕ್ರಿಕೆಟಿಗರು ಮೊದಲು ಬಿಸಿಸಿಐಗೆ ತಿಳಿಸುತ್ತಾರೆ. ಆದರೆ ಸುರೇಶ್ ರೈನಾ ವಿಷಯದಲ್ಲಿ ಹೀಗಾಗಿಲ್ಲ. ಶನಿವಾರ ಧೋನಿ ನಿವೃತ್ತಿ ಹೇಳಿದ ಕೂಡಲೇ ರೈನಾ ಕೂಡ ನಾಯಕನನ್ನೇ ಅನುಸರಿಸಿದರು. ರವಿವಾರ ಬಿಸಿಸಿಐಗೆ ಮಾಹಿತಿ ನೀಡಿದರು.
ಇದೊಂದು ರೀತಿಯಲ್ಲಿ ವಿಚಿತ್ರ ಪ್ರಕರಣವಾಗಿ ದಾಖಲಾಗಿದೆ. ಆದರೂ ಬಿಸಿಸಿಐ, ಸುರೇಶ್ ರೈನಾಗೆ ಗೌರವ ಸಲ್ಲಿಸುವುದನ್ನು ಮರೆತಿಲ್ಲ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯಿಸಿ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಭಾರತದ ಅತ್ಯುತ್ತಮ ಆಟಗಾರರಲ್ಲಿ ಸುರೇಶ್ ರೈನಾ ಕೂಡ ಒಬ್ಬರು. ಕೆಳಹಂತದಲ್ಲಿ ಬ್ಯಾಟಿಂಗಿಗೆ ಬಂದು ಪಂದ್ಯ ಗೆಲ್ಲಿಸುವಂತಹ ಆಟ ಆಡುವುದಕ್ಕೆ ಅತ್ಯುತ್ತಮ ತಂತ್ರಗಾರಿಕೆ ಬೇಕಾಗುತ್ತದೆ. ಅವರು ಯುವರಾಜ್, ಧೋನಿ ಜತೆ ಸೇರಿ ಭಾರತದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದರು ಎಂದು ಹೇಳಿದ್ದಾರೆ.
ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯಿಸಿ, ರೈನಾ ಅತ್ಯುತ್ತಮ ಟಿ20 ಆಟಗಾರ, ಮ್ಯಾಚ್ ವಿನ್ನರ್. 2011ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯ ವಿರುದ್ಧದ ಆಟ ಅವರ ಸಾಮರ್ಥಯಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
NEWS :Attacking left-handed batsman Suresh Raina officially communicated to the BCCI on Sunday about his decision to retire from international cricket.
BCCI wishes the southpaw the very best for his future endeavours.
More details here – https://t.co/RS07Y6KVBZ #RainaRetires pic.twitter.com/KAEju0JIdl
— BCCI (@BCCI) August 16, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL;ಇಂದು ಆರ್ಸಿಬಿ ಎದುರಾಳಿ ಗುಜರಾತ್ ಟೈಟಾನ್ಸ್:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ
England; 20 ವರ್ಷದ ಕ್ರಿಕೆಟಿಗ ನಿಗೂಢ ಸಾವು!
IPL; ವಾಂಖೇಡೆಯಲ್ಲಿ ಬೌಲರ್ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ
Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್
ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ
MUST WATCH
ಹೊಸ ಸೇರ್ಪಡೆ
Prajwal Revanna Case; ರೆಕಾರ್ಡ್ ಸ್ಪೀಡ್ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ
Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು
Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ
Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ
Theft Case: ನಕಲಿ ಕೀ ಬಳಸಿ ಬ್ಯೂಟಿಷಿಯನ್ ಮನೆಗೆ ಕನ್ನ