![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Matinee Movie: ಮ್ಯಾಟ್ನಿಯಲ್ಲಿ ಗೆಳೆಯರ ಬಳಗ
Team Udayavani, Apr 2, 2024, 12:23 PM IST
![Matinee Movie: ಮ್ಯಾಟ್ನಿಯಲ್ಲಿ ಗೆಳೆಯರ ಬಳಗ](https://www.udayavani.com/wp-content/uploads/2024/04/10-1-620x372.jpg)
ನೀನಾಸಂ ಸತೀಶ್ ನಾಯಕರಾಗಿರುವ “ಮ್ಯಾಟ್ನಿ’ ಸಿನಿಮಾ ಏ.5ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೇಲರ್ ಬಿಡುಗಡೆಯಾಗಿರುವ ಈ ಚಿತ್ರದ ವಿಶೇಷವೆಂದರೆ ನಿಜ ಜೀವನದಲ್ಲಿ ನೀನಾಸಂ ಸತೀಶ್ ಅವರ ಸ್ನೇಹಿತರಾಗಿರುವ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಸಿನಿಮಾ ಮತ್ತಷ್ಟು ಕಲರ್ಫುಲ್ ಆಗಿದೆ.
ಚಿತ್ರದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ಅದಿತಿ ಪ್ರಭುದೇವ ಮಾತ್ರವಲ್ಲದೆ ನಟರಾದ ನಾಗಭೂಷಣ್ ಶಿವರಾಜ ಕೆ.ಆರ್.ಪೇಟೆ, ಪೂರ್ಣ ಮತ್ತು ದಿಗಂತ್ ದಿವಾಕರ್ ಕಾಣಿಸಿಕೊಂಡಿದ್ದಾರೆ. ರಿಯಲ್ ಲೈಫ್ನಲ್ಲಿ ಇವರೆಲ್ಲ ಹೇಗೆ
ಬೆಸ್ಟ್ ಫ್ರೆಂಡೊÕà, ಹಾಗೇ ರೀಲ್ ಮೇಲು ಕೂಡ ಸ್ನೇಹಿತರಾಗಿ ಮಿಂಚುತ್ತಾರೆ. ಚಿತ್ರದಲ್ಲಿ ನಟ ನಾಗಭೂಷಣ್ ನೆಕ್ಸನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಗಭೂಷಣ್, ನೀನಾಸಂ ಸತೀಶ್ ಜೊತೆ ಕಾಣಿಸಿಕೊಂಡಿದ್ದಾರೆ. ನಟ ಶಿವರಾಜ್ ಕೆ.ಆರ್.ಪೇಟೆ ಮ್ಯಾಟ್ನಿಯಲ್ಲಿ ನವೀನ್ ಎನ್ನುವ ರಿಯಲ್ ಎಸ್ಟೇಟ್ ವ್ಯಕ್ತಿಯಾಗಿ ಕಾಣಿಕೊಂಡಿದ್ದಾರೆ. ನಟ ಪೂರ್ಣ ಈ ಸಿನಿಮಾದಲ್ಲಿ ಆನಂದ ಎನ್ನುವ ಗುರೂಜಿ ಪಾತ್ರದಲ್ಲಿ ನಟಿಸಿದ್ದು, ಮತ್ತೋರ್ವ ಸ್ನೇಹಿತನ ಪಾತ್ರದಲ್ಲಿ ನಟ ದಿಗಂತ್ ದಿವಾಕರ್ ನಟಿಸಿದ್ದಾದ್ದಾರೆ. ಈ ಸಿನಿಮಾದಲ್ಲಿ ಜಯದೇವ್ ಅಲಿ ಯಾಸ್ ಜೆಡಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.