ಮನಸೆಳೆದ ನಾಟ್ಯರೂಪಕ
Team Udayavani, Aug 20, 2018, 12:41 PM IST
ಬೆಂಗಳೂರು: ನಗರದ ಚಿತ್ರನಾಟ್ಯ ಫೌಂಡೇಷನ್ ವತಿಯಿಂದ ಭಾನುವಾರ ಹಂಪಿನಗರದ ಗ್ರಂಥಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಟ್ಯರೂಪಕ ಕಾರ್ಯಕ್ರಮ ನೆರೆದ ಕಲಾಸಕ್ತರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
“ನಮ್ಮ ನಡುವಿನ ದೇವರು’ ಶೀರ್ಷಿಕೆಯಲ್ಲಿ ಮೂಡಿಬಂದ ಈ ನೃತ್ಯರೂಪಕದಲ್ಲಿ ಸುಮಾರು 40 ಕಲಾವಿದರು ಭಾಗವಹಿಸಿದ್ದರು. ಆದಿವಾಸಿ ದೇವರಿಂದ ಇವತ್ತಿನ “ಗೂಗಲ್ ಈಸ್ ಗಾಡ್’ ಎಂಬ ಪರಿಕಲ್ಪನೆವರೆಗೆ ದೇವರ ಕಲ್ಪನೆ ಬೆಳೆದು ಬಂದಿರುವುದನ್ನು ದೃಶ್ಯರೂಪದಲ್ಲಿ ನೃತ್ಯ ನಿರ್ದೇಶಕರಾದ ಡಾ.ಎಲ್.ಜಿ.ಮೀರಾ ಅವರು ಕಟ್ಟಿಕೊಟ್ಟರು.
ಇದಕ್ಕೂ ಮೊದಲು, ಭೂಮಿಕಾ ಕಲಾ ಪ್ರತಿಷ್ಠಾನದ ದಿವಾಕರ್ ಕಶ್ಯಪ್ ಮತ್ತವರ ಶಿಷ್ಯರಿಂದ ಸುಗಮ ಸಂಗೀತ ಕಾರ್ಯಕ್ರ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ